Horoscope Prediction For Dasara Festival: ಇಷ್ಟು ದಿನದಿಂದ ನೀವು ಶನಿಯಿಂದ ಸಮಸ್ಯೆನ ಪಟ್ಟಿದ್ದು ಸಾಕು ಇನ್ನು ಮುಂದೆ ನೀವು ಯಾವುದಕ್ಕೂ ಕೂಡ ಹೆದರಬೇಕಾದ ಅವಶ್ಯಕತೆ ಇಲ್ಲ ಇಷ್ಟು ದಿನಗಳ ಕಾಲ ಶನಿದೆಸೆಯಿಂದ ಈ ರಾಶಿಗಳು ತುಂಬಾ ಸಮಸ್ಯೆಯನ್ನು ಎದುರಿಸಿದ್ದವು ಇನ್ನು ಮುಂದೆ ಈ ರಾಶಿಯವರಿಗೆ ಸಿಗಲಿದೆ ಸುಖ ಸೌಭಾಗ್ಯ ರಾಜಯೋಗ.

ಶನಿಯನ್ನು ಕರ್ಮಕಾರಕ ಎಂದು ಕರೆಯಲಾಗುತ್ತದೆ ಅಂದರೆ ನಾವು ಯಾವ ಪಾಪ ಪುಣ್ಯಗಳನ್ನು ಮಾಡಿದ್ದೆವೋ ಅದರ ತಕ್ಕಂತೆ ಫಲವನ್ನು ನೀಡುವ ದೇವರು ಇದು ಸರಿ ಆಶೀರ್ವಾದ ಇದ್ದರೆ ನಮಗೆ ಜೀವನದಲ್ಲಿ ಯಾವುದಕ್ಕೂ ಕೂಡ ಕೊರತೆ ಬರುವುದಿಲ್ಲ ಶನಿಯು ಯಾವಾಗಲೂ ಒಳ್ಳೆಯ ಕಾರ್ಯ ಮಾಡುವವರಿಗೆ ಒಳ್ಳೆಯ ಫಲಗಳನ್ನೇ ಕೊಡುತ್ತಾನೆ ಶನಿಯ ಪ್ರಭಾವವನ್ನು ಎದುರಿಸಿದ ವ್ಯಕ್ತಿಗಳೇ ಇಲ್ಲ. ದಸರಾದ ನಂತರ ಶನಿಯ ಸಂಚಾರದಿಂದ ಕಟಕ ವೃಷಭ ಮಕರ ಮತ್ತು ಮಿಥುನ ರಾಶಿಯವರಿಗೆ ತುಂಬಾ ಒಳ್ಳೆಯದು ಅಂತ ಹೇಳಲಾಗುತ್ತದೆ.

ಮೊದಲನೇದಾಗಿ ಮಕರ ರಾಶಿಯವರಿಗೆ ಶನಿಯಾದಸೆಯಿಂದ ಅದೃಷ್ಟವು ಪ್ರಾಪ್ತಿಯಾಗುತ್ತದೆ. ಉದ್ಯೋಗ ಹುಡುಕುತ್ತಿರುವವರಿಗೆ ಉದ್ಯೋಗ ಪ್ರಾಪ್ತಿಯಾಗಲಿದೆ ವ್ಯಾಪಾರ ಮಾಡುತ್ತಿರುವವರಿಗೆ ವ್ಯಾಪಾರದಲ್ಲಿ ಅಭಿವೃದ್ಧಿ ಉಂಟಾಗುತ್ತದೆ ಇಷ್ಟು ದಿನ ನೀವು ಆರ್ಥಿಕ ನಷ್ಟವನ್ನು ಅನುಭವಿಸಿದ್ದು ಸಾಕು ನಿಮಗೆ ಇನ್ನು ಮುಂದೆ ಆರ್ಥಿಕವಾಗಿ ಉತ್ತಮ ಲಾಭವಾಗಲಿದೆ.

Horoscope Prediction For Dasara Festival

ಇನ್ನು ಕಟಕ ರಾಶಿಯವರ ಬಗ್ಗೆ ಹೇಳಬೇಕಾದರೆ ನಿಮಗೆ ಅದೃಷ್ಟವೂ ಕೈ ಹಿಡಿಯಲಿದೆ ಎಲ್ಲಾ ಕ್ಷೇತ್ರದಲ್ಲಿಯೂ ನಿಮಗೆ ಯಶಸ್ಸು ಸಿಗುತ್ತದೆ ನೀವು ಮುಟ್ಟಿದ್ದು ಚಿನ್ನ ವಾಗುವ ಯೋಗ ಬಂದಿದೆ ಹಣಕಾಸಿನ ವ್ಯವಹಾರ ಮಾಡುವಾಗ ಲಾಟರಿ ಹೊಡೆಯುವ ಸಂಭವವಿದೆ. ಆದರೆ ಒಂದು ಪ್ರಮುಖ ಎಂದರೆ ನೀವು ಯಾವುದೇ ಕೆಲಸವನ್ನು ಮಾಡುವಾಗ ಮುಂದೆ ಹೆಜ್ಜೆ ಇಡುವಾಗ ಒಂದು ಬಾರಿ ಯೋಚಿಸಿ ಇಡುವುದು ಉತ್ತಮ.

ಇನ್ನು ಮಿಥುನ ರಾಶಿ ಈ ರಾಶಿಯವರಿಗೆ ಶನಿಯ ಕೃಪೆ ಸದಾ ಇರುತ್ತದೆ ಇಷ್ಟು ದಿನ ನೀವು ಕಷ್ಟಪಟ್ಟಿದ್ದಕ್ಕೆ ಈಗ ಫಲವು ನಿಮಗೆ ಸಿಗುತ್ತದೆ ಅವಿವಾಹಿತರಿಗೆ ವಿವಾಹ ಯೋಗ ಕಂಕಣ ಭಾಗ್ಯ ಕೂಡಿ ಬರುತ್ತದೆ ನಿಮ್ಮ ಜೀವನ ಸುಖ ಹಾಗೂ ಸಮೃದ್ಧಿಯಿಂದ ತುಂಬಿರುತ್ತದೆ. ಒಟ್ಟಿನಲ್ಲಿ ನಿಮಗೆ ದಸರಾ ನಂತರ ಶುಭವಾಗಲಿದೆ.

ವೃಷಭ ರಾಶಿಯವರದು ಹೇಳಬೇಕಾದರೆ ನೀವು ಮೊದಲು ಹೂಡಿಕೆ ಮಾಡಿರುವುದರಿಂದ ಅದರಲ್ಲಿ ಈಗ ತುಂಬಾ ಲಾಭವನ್ನು ಗಳಿಸಲಿದ್ದೀರಿ ಶನಿಯ ನಾ ಜಪಿಸಿದರೆ ನಿಮಗೆ ಸಣ್ಣ ಸಣ್ಣ ಸಮಸ್ಯೆಗಳು ಕೂಡ ಕಾಡುವುದಿಲ್ಲ. ದಸರಾ ನಂತರ ನಿಮಗೆ ಗೌರವ ಅದೃಷ್ಟಗಳು ಹೆಚ್ಚಲಿವೆ. ನಮ್ಮ ಮಾಹಿತಿ ಇಷ್ಟವಾದಲ್ಲಿ ಲೈಕ್ ಮಾಡಿ ಹಾಗೂ ಶೇರ್ ಮಾಡಿ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9741422232 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

By AS Naik

Leave a Reply

Your email address will not be published. Required fields are marked *