Horoscope: ಎಲ್ಲಾ ಕಷ್ಟಗಳನ್ನು ಪರಿಹಾರ ಮಾಡುವ ದೇವರು ಭಜರಂಗಬಲಿ. ಆಂಜನೇಯ ಸ್ವಾಮಿಯನ್ನು ನೆನೆದು, ಆಂಜನೇಯ ಸ್ವಾಮಿಯ ದರ್ಶನ ಮಾಡಿ ತಮ್ಮ ಕಷ್ಟಗಳನ್ನು ಹೇಳಿಕೊಂಡರೆ ಅದು ಎಂಥದ್ದೇ ಕಷ್ಟ ಇದ್ದರು ಕೂಡ ಪರಿಹಾರ ಆಗುತ್ತದೆ. ಆದರೆ ಕೆಲವು ರಾಶಿಗಳು ಇದಕ್ಕಾಗಿ ಹೆಚ್ಚು ಶ್ರಮ ವಹಿಸುವ ಅಗತ್ಯವೇ ಇಲ್ಲ, ಆಂಜನೇಯ ಸ್ವಾಮಿಗೆ ಈ ರಾಶಿಯ ಜನರನ್ನು ಕಂಡರೆ ಹೆಚ್ಚಿನ ಪ್ರೀತಿ, ಹಾಗಾಗಿ ಇವರ ಮೇಲೆ ಆಂಜನೇಯ ಸ್ವಾಮಿಯ ಆಶೀರ್ವಾದ ಸದಾ ಇರುತ್ತದೆ. ಹಾಗಿದ್ದಲ್ಲಿ ಆ ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..

ಮೇಷ ರಾಶಿ :- ರಾಶಿ ಚಕ್ರದ ಮೊದಲ ರಾಶಿ ಆಗಿರುವ ಮೇಷ ರಾಶಿಯ ಮೇಲೆ ಆಂಜನೇಯ ಸ್ವಾಮಿ ಹೆಚ್ಚಿನ ಕೃಪೆ ಮತ್ತು ಆಶೀರ್ವಾದ ನೀಡುತ್ತಾನೆ. ಈ ರಾಶಿಯವರಿಗೆ ಯಾವುದೇ ತೊಂದರೆಯಾದರು ಆಂಜನೇಯ ಸ್ವಾಮಿ ಅದನ್ನು ಪರಿಹರಿಸುತ್ತಾನೆ. ಇವರಿಗೆ ಗಮನವನ್ನು ಕೇಂದ್ರೀಕರಿಸುವ ಶಕ್ತಿ ಮತ್ತು ಇಚ್ಛಾಶಕ್ತಿ ಎರಡು ಕೂಡ ಉತ್ತಮವಾಗಿದೆ. ಆಂಜನೇಯ ಸ್ವಾಮಿಯ ಆಶೀರ್ವಾದದಿಂದ ಇವರಲ್ಲಿ ಬುದ್ಧಿವಂತಿಕೆ ಜಾಸ್ತಿ ಇರುತ್ತದೆ. ಇದರಿಂದಾಗಿ ಆರ್ಥಿಕ ವಿಚಾರದಲ್ಲಿ ಕೂಡ ಅರಿವು ಚೆನ್ನಾಗಿರುತ್ತದೆ.

ಕುಂಭ ರಾಶಿ :- ಈ ರಾಶಿಯವರ ಮೇಲೆ ಆಂಜನೇಯ ಸ್ವಾಮಿಯಿಂದ ಪವಾಡ ನಡೆಯುತ್ತದೆ. ಇವರು ಉದ್ಯೋಗದಲ್ಲಿ ಅತ್ಯುನ್ನತ ಸಾಧನೆ ಮಾಡುತ್ತಾರೆ. ಆರ್ಥಿಕವಾಗಿ ಮುಂದುಬರೆಯಲು ಇವರಿಗೆ ಅವಕಾಶಗಳು ಸಿಗುತ್ತದೆ, ಇದರಿಂದ ಲಾಭ ಪಡೆಯುತ್ತಾರೆ. ಚರ್ಚೆಗಳಲ್ಲಿ ಗೆಲ್ಲುತ್ತಾರೆ ಜೊತೆಗೆ ಸಮಾಜದಲ್ಲಿ ಇವರಿಗೆ ಪ್ರತಿಷ್ಠೆ ಸಿಗುತ್ತದೆ. ಇವರಿಗೆ ಸ್ವಲ್ಪ ಕೋಪ ಜಾಸ್ತಿ. ಶನಿದೇವರ ಪ್ರಭಾವ ಕಡಿಮೆ ಆಗಬೇಕು ಎಂದರೆ ಇವರು ಅಂಜನೇಯ ಸ್ವಾಮಿಯ ಪೂಜೆ ಮಾಡುವುದು ಒಳ್ಳೆಯದು. ಈ ರಾಶಿಯವರನ್ನು ಕಂಡರೆ ಆಂಜನೇಯ ಸ್ವಾಮಿಗೆ ಪ್ರೀತಿ ಹೆಚ್ಚು, ಕುಂಭ ರಾಶಿಯವರು ಆಂಜನೇಯ ಸ್ವಾಮಿಯನ್ನು ನೆನೆದು, ಬೇಡಿಕೊಂಡರೆ ಅದೆಲ್ಲವೂ ಈಡೇರುತ್ತದೆ.

Horoscope for Anjaneya Bless

ಸಿಂಹ ರಾಶಿ :- ಈ ರಾಶಿಯವರು ದೊಡ್ಡ ಅಪಘಾತಕ್ಕೆ ಸಿಲುಕಿಕೊಂಡರು ಕೂಡ ಆಂಜನೇಯ ಸ್ವಾಮಿ ಇವರನ್ನು ರಕ್ಷಿಸುತ್ತಾನೆ. ಮನೆಯಲ್ಲಿ ಹೊಂದಾಣಿಕೆ ಇರುವ ಹಾಗೆ ಮಾಡುತ್ತಾನೆ. ಇವರ ಮೇಲೆ ಯಾವಾಗಲೂ ಆಂಜನೇಯ ಸ್ವಾಮಿಯ ಕೃಪೆ ಇರುತ್ತದೆ. ಕೆಲಸ ಮತ್ತು ಬ್ಯುಸಿನೆಸ್ ಎರಡರಲ್ಲಿ ಏಳಿಗೆ ಕಾಣುತ್ತಾರೆ. ಇವರು ಆಂಜನೇಯ ಸ್ವಾಮಿಯನ್ನು ಪೂಜಿಸಿದರೆ, ಸ್ವಾಮಿಯ ಕೃಪೆ ಇವರ ಮೇಲೆ ಯಾವಾಗಲು ಇರುತ್ತದೆ.

ವೃಶ್ಚಿಕ ರಾಶಿ :- ಇವರು ಯಾವುದೇ ಮುಖ್ಯವಾದ ಕೆಲಸ ಮಾಡುವಾಗ ಆ ಕೆಲಸಕ್ಕೆ ಯಾವುದೇ ತೊಂದರೆ ಆಗದ ಹಾಗೆ ಆಂಜನೇಯ ಸ್ವಾಮಿ ಕಾಪಾಡುತ್ತಾನೆ. ಆಂಜನೇಯ ಸ್ವಾಮಿಯ ಪ್ರಭಾವ ಮತ್ತು ಆಶೀರ್ವಾದ ಇವರ ಮೇಲೆ ಯಾವಾಗಲೂ ಇರುತ್ತದೆ. ದೇವರ ಕೃಪೆಯಿಂದ ಹೆಚ್ಚಿನ ಸಂಪತ್ತು ಲಭಿಸುತ್ತದೆ. ಕೆಲಸದಲ್ಲಿ ಹೆಚ್ಚು ಎತ್ತರಕ್ಕೆ ಏರುತ್ತೀರಿ. ಈ ರಾಶಿಯವರು ಆಂಜನೇಯ ಸ್ವಾಮಿಯ ಪೂಜೆ ಮಾಡಿ, ದೇವರಿಗೆ ಇಷ್ಟವಾದ ವಸ್ತುಗಳನ್ನಿ ಅರ್ಪಿಸಿ ದೀಪ ಹಚ್ಚಬೇಕು. ಇದರಿಂದ ಆಂಜನೇಯ ಸ್ವಾಮಿ ನಿಮಗೆ ಹೆಚ್ಚು ಖುಷಿಯನ್ನು ನೀಡುತ್ತಾನೆ.

ಕರ್ಕಾಟಕ ರಾಶಿ :- ಈ ರಾಶಿಯವರ ಮೇಲೆ ಆಂಜನೇಯ ಸ್ವಾಮಿಯ ಕೃಪೆ ಇರುತ್ತದೆ. ಈ ರಾಶಿಯವರು ಕೆಲಸ ಸಿಗದೆ ಕಷ್ಟಪಡುತ್ತಿದ್ದರೆ ಆಂಜನೇಯ ಸ್ವಾಮಿಯ ಆಶೀರ್ವಾದದಿಂದ ಬಹಳ ಬೇಗ ಒಳ್ಳೆಯ ಕೆಲಸ ಸಿಗುತ್ತದೆ. ರಾಜಕೀಯದಲ್ಲಿ ಇರುವವರಿಗೆ ಗೌರವ ಹೆಚ್ಚಾಗುತ್ತದೆ. ಆದರೆ ನೀವು ಶತ್ರುಗಳ ವಿಚಾರದಲ್ಲಿ ಎಚ್ಚರಿಕೆಯಿಂದ ಇರಿ. ಕೋಪ ಕಂಟ್ರೋಲ್ ಮಾಡಿಕೊಳ್ಳಿ. ಈ ಸಮಯದಲ್ಲಿ ನಿಮ್ಮ ಸ್ನೇಹಿತರು ಮತ್ತು ಬಂಧುಗಳ ಜೊತೆಗೆ ಒಳ್ಳೆಯ ಒಡನಾಟ ಇರಲಿ, ಬ್ಯುಸಿನೆಸ್ ಮಾಡುತ್ತಿರುವವರಿಗೆ ಉತ್ತಮವಾದ ಯಶಸ್ಸು ಆಂಜನೇಯನ ಕೃಪೆಯಿಂದ ಸಿಗುತ್ತದೆ.

ಗ್ರಹಗಳ ಚಲನೆ ಇಂದ ಈ 5 ರಾಶಿಗಳ ಮೇಲೆ ಆಂಜನೇಯ ಸ್ವಾಮಿಗೆ ಪ್ರೀತಿ ಜಾಸ್ತಿ ಇರುತ್ತದೆ. ಇವರ ಮೇಲೆ ವಿಶೇಷ ಆಶೀರ್ವಾದ ಕೂಡ ಇರುತ್ತದೆ. ಆದರೆ ಯಾರೇ ಆದರೂ ಭಕ್ತಿಯಿಂದ ಪೂಜಿಸಿದರೆ ಆಂಜನೇಯ ಸ್ವಾಮಿಯ ಆಶೀರ್ವಾದ ಸಿಗುತ್ತದೆ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9741422232 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

By AS Naik

Leave a Reply

Your email address will not be published. Required fields are marked *