ಈ ಬೇರು ನಿಮ್ಮ ಹತ್ತಿರ ಇದ್ರೆ ಜನ ಆಕರ್ಷಣೆ ಆಗ್ತಾರೆ, ಈ ಬೇರು ಇದ್ರೆ ಯಾವ ದೋಷ ದೃಷ್ಟ ಶಕ್ತಿ ಕೆಲಸ ನಡೆಯೋಲ್ಲ

0 60

ಹಿಂದೂ ಧರ್ಮದಲ್ಲಿ ತುಳಸಿ ಗಿಡವನ್ನು ಪವಿತ್ರ ಅಂತ ಪರಿಗಣಿಸಲಾಗಿದೆ ಭಗವಾನ್ ವಿಷ್ಣು ತುಳಸಿಯ ಬೇರಿನ ಬಳಿ ಸಾಲಿಗ್ರಾಮದ ರೂಪದಲ್ಲಿ ನೆಲೆಸಿದ್ದಾನೆ ಅಂತ ಹೇಳಲಾಗುತ್ತದೆ ಇದು ಆ ಮನೆಯಲ್ಲಿನ ಋಣಾತ್ಮಕವನ್ನು ಹೋಗಲಾಡಿಸುತ್ತದೆ ನಿಮ್ಮ ಜಾತಕದಲ್ಲಿ ನವಗ್ರಹ ಅಥವಾ ಯಾವುದೇ ರೀತಿ ದೋಷಗಳು ಶನಿ ದೋಷ ಅಥವಾ ರವಿ ದೋಷದಿಂದ ಬಳಲುತ್ತಿದ್ದರೆ ಇದು ಎಲ್ಲಾ ರೀತಿಯ ದೋಷವನ್ನು ತೆಗೆದುಹಾಕುತ್ತದೆ

ಆ ವ್ಯಕ್ತಿಗೆ ಎಂದಿಗೂ ಸಂಪತ್ತಿನ ಕೊರತೆ ಆಗುವುದಿಲ್ಲ ನೀವು ಅಂಗಡಿ ಅಥವಾ ಮನೆಯ ಋಣಾತ್ಮಕ ಶಕ್ತಿಗಳನ್ನು ತೆಗೆದುಹಾಕಲು ತುಳಸಿ ಬೇರಿನ ಹಾರ ಮಾಡಿ ಕುತ್ತಿಗೆಗೆ ಧರಿಸಿ ಇದರಿಂದ ನೀವು ಉತ್ತಮ ಬದಲಾವಣೆಯನ್ನು ಕಾಣಲು ಸಾಧ್ಯವಾಗುತ್ತದೆ ಸಂಪತ್ತನ್ನು ನಿಮ್ಮ ಕಡೆ ಆಕರ್ಷಣೆ ಮಾಡಿಕೊಳ್ಳಲಿಕ್ಕೆ ತುಳಸಿ ಬೆಳೆಸಿ ಇದು ಸಂಪತ್ತನ್ನು ಹೆಚ್ಚಿಸುತ್ತದೆ.

ರತ್ನ ಶಾಸ್ತ್ರದ ಪ್ರಕಾರ ಬಿಲ್ವ ಮರದ ಬೇರು ಮಾಣಿಕ್ಯದಷ್ಟು ಪರಿಣಾಮಕಾರಿಯಾಗಿದೆ ಎಂದು ಹೇಳಲಾಗುತ್ತದೆ ಇದರಿಂದ ಹೃದ್ರೋಗ ಕಣ್ಣು ಮತ್ತು ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು ನಿವಾರಣೆಯಾಗುತ್ತದೆ ಎಂಬ ನಂಬಿಕೆ ಇದೆ ಕೃತಿಕಾ ನಕ್ಷತ್ರದವರು ಭಾನುವಾರ ಕೆಂಪು ಬಟ್ಟೆಯಲ್ಲಿ ಸುತ್ತಿ ಕುತ್ತಿಗೆಗೆ ಅಥವಾ ಕೈಗೆ ಕಟ್ಟಿಕೊಳ್ಳಿ ಹಾಗೆ ಮೇಷ ಹಾಗೂ ಸಿಂಹ ರಾಶಿ ಮತ್ತು ಧನುರ್ ರಾಶಿಯವರು ಈ ಬೇರನ್ನು ಧರಿಸುವುದರಿಂದ ವಿಶೇಷ ಫಲಗಳು ದೊರೆಯುತ್ತದೆ ಹಾಗೆಯೇ ಕೆಲವೊಂದು ಬೇರುಗಳು ಮನೆಯಲ್ಲಿ ತಂದಿಟ್ಟುಕೊಂಡರೆ ನಕಾರಾತ್ಮಕ ಶಕ್ತಿ ದೂರವಾಗುತ್ತದೆ ಜನಸಂಪತ್ತು ಅಭಿವೃದ್ಧಿಯಾಗುತ್ತದೆ.

ಆಲದ ಮರದಲ್ಲಿ ಶಿವನ ವಾಸವಿರುತ್ತದೆ ಎಂದು ಹೇಳುತ್ತಾರೆ ಆದ್ದರಿಂದ ಇದರ ವಿನ್ಯಾಸಗಳು ಬೇರುಗಳು ಜಡೆಯ ರೀತಿ ಇರುತ್ತದೆ ರಕ್ಷರಾಜ ಎಂದು ಕರೆಯುತ್ತಾರೆ ಈ ಮರವು ಆಕರ್ಷಣೆ ಮಾಡುವ ವಿಶೇಷ ಶಕ್ತಿಯನ್ನು ಹೊಂದಿದೆ ಯಾರು ಈ ಮರದ ಬೇರನ್ನು ಇಟ್ಟುಕೊಳ್ಳುತ್ತಾರೋ ಜನ ಸಂಪತ್ತು ವಿಸ್ತರಿಸುತ್ತಾ ಹೋಗುತ್ತದೆ ಒಂದು ವೇಳೆ ನಿಮ್ಮ ಜೀವನದಲ್ಲಿ ಹಣದ ಸಮಸ್ಯೆ ಇದ್ದರೆ ಆಲದ ಮರದ ಎಂಟು ಚಿಕ್ಕ ಚಿಕ್ಕ ಬೇರನ್ನು ತೆಗೆದುಕೊಂಡು ಬಂದು ಆಮೇಲೆ ಈ ಬೇರಿಗೆ ಅರಿಶಿನ ಕುಂಕುಮ ದೂಪದಿಂದ ಬೆಳಗಬೇಕು ನಂತರ ಈ ಬೇರನ್ನು ಶಿವನಿಗೆ ಸಮರ್ಪಿಸಬೇಕು ನಂತರ ಈ ಬೇರನ್ನು ಕೆಂಪು ಬಟ್ಟೆಯಲ್ಲಿ ಕಟ್ಟಿ ಇಡುವುದರಿಂದ ಸಾಲದ ಸಮಸ್ಯೆ ದೂರವಾಗುತ್ತದೆ.

ಅಶ್ವತ್ಥ ಮರದ ಬೇರಿನಿಂದ ಕಡ್ಡಿಯನ್ನು ತೆಗೆದುಕೊಂಡು ನಿಮ್ಮ ಮನೆಯ ಈಶಾನ್ಯ ದಿಕ್ಕಿಗೆ ಒಂದು ಅರಿಶಿಣ ಬಟ್ಟೆಯಲ್ಲಿ ಈ ಕಡ್ಡಿಯನ್ನು ಕಟ್ಟಿ ಪೂಜೆ ಮಾಡುತ್ತಾ ಬರಬೇಕು ಪ್ರತೀ ಸೋಮವಾರ ಗುರುವಾರ ಮತ್ತು ಶನಿವಾರ ಇದಕ್ಕೆ ಪೂಜೆ ಮಾಡಬೇಕು ಈ ರೀತಿ ಮಾಡುವುದರಿಂದ ಸಾಲಗಾರರಿಗೆ ದೋಷಗಳು ದೂರವಾಗುತ್ತದೆ ಅಪಾರವಾದ ಶಕ್ತಿ ಇದೆ .

ಲೋಳೆಸರ ವಿಶೇಷವಾಗಿ ಆಯುರ್ವೇದದಲ್ಲಿ ಹೆಚ್ಚಾಗಿ ಬಳಸುತ್ತಾರೆ ಆದರೆ ಇದಕ್ಕೆ ಇರುವ ಅದ್ಭುತ ಶಕ್ತಿಯ ಬಗ್ಗೆ ಅರಿವಿರುವುದಿಲ್ಲ ಅಲೋವೆರದಲ್ಲಿ ನವಗ್ರಹಗಳ ವಾಸವಿರುತ್ತದೆ ಶನಿ ರಾಹು ಕೇತು ಬೇರಿನಲ್ಲಿ ವಾಸ ಮಾಡಿದರೆ ಹೊರಗಿನ ಭಾಗದಲ್ಲಿ ಬುಧ ಹಾಗೂ ಶುಕ್ರವಾಸ ಮಾಡುತ್ತಾರೆ ಈ ಗಿಡಕ್ಕೆ ಪೂಜೆ ಮಾಡಿ ಮನೆಯ ಮುಂಭಾಗಕ್ಕೆ ಕಟ್ಟಿದ್ದರೆ ವಿಶೇಷವಾದ ಶಕ್ತಿ ನಿಮ್ಮಲ್ಲಿ ಸಂಚಾರವಾಗುವ ರೀತಿ ಮಾಡುತ್ತದೆ

ಗಿಡದ ಕೆಳಗೆ ತಿರುಗುವುದರಿಂದ ನಕರಾತ್ಮಕ ಶಕ್ತಿ ದೂರವಾಗುತ್ತದೆ ಮಂಗಳವಾರ ಅಮಾವಾಸ್ಯೆ ಹುಣ್ಣಿಮೆಯ ದಿನದಂದು ಇದನ್ನು ಕಟ್ಟಬೇಕು ಬೆಳಿಗ್ಗೆ ಆರು ಗಂಟೆಯಿಂದ ಏಳು ಗಂಟೆಯ ಒಳಗೆ ಮಾತ್ರ ಮನೆಯ ಮುಂಭಾಗದಲ್ಲಿ ಕಟ್ಟಬೇಕು ಅದರ ಬೇರು ಮೇಲ್ಗಡೆ ಗಿಡ ಕೆಳಮುಖವಾಗಿ ಕಟ್ಟಬೇಕು ಆಗ ನಿಮಗೆ ಒಳ್ಳೆಯ ಫಲ ಸಿಗುತ್ತದೆ ಪ್ರತಿ ಅಮಾವಾಸ್ಯೆ ಹುಣ್ಣಿಮೆಗೆ ಇದನ್ನು ಪೂಜೆ ಮಾಡಬೇಕು

ಗುರುವಾರ ದಿನ ಬಾಳೆಗಿಡದ ಬೇರನ್ನು ತೆಗೆದುಕೊಂಡು ಅದನ್ನು ಹಳದಿ ಬಟ್ಟೆಯಲ್ಲಿ ಕಟ್ಟಿ ನಂತರ ಕುತ್ತಿಗೆಗೆ ಧರಿಸಬೇಕು ಹೀಗೆ ಮಾಡುವುದರಿಂದ ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳು ದೂರವಾಗುತ್ತದೆ ಶಿಕ್ಷಣದಲ್ಲಿ ಅಭಿವೃದ್ಧಿಯಾಗುತ್ತದೆ ಗುರು ಗ್ರಹದ ದೇವ ಬ್ರಹ್ಮಸ್ಪತಿ ದೇವ ಗುರುಗಳು ದುರ್ಬಲವಾಗಿದ್ದಾಗ ಹಳದಿ ಹೂಗಳು ಮತ್ತು ಹಣ್ಣುಗಳನ್ನು ಹೊಂದಿರುವಂತಹ ಮರಗಳನ್ನು ಆರಾಧಿಸಬೇಕು ಇದರಿಂದ ಒಳ್ಳೆಯದಾಗುತ್ತದೆ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9900555458 ಅಮಾವಾಸ್ಯೆಯ ಅಮಾವಾಸ್ಯೆಯ ದಿನ ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ ಪೂರ್ವ ಜನ್ಮ ಪಾಪ ನಿವಾರ್ಥಿ, ಪೂರ್ವಜರ ಶಾಪ ಪಿತೃ ದೋಷ, ರೋಗಗಳನ್ನು ಕೊನೆಗೊಳಿಸಿ ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ ಶಾಂತಿ ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

Leave A Reply

Your email address will not be published.