ಕೂದಲು ಉದುರುವ ಸಮಸ್ಯೆಗೆ ಕಡಿವಾಣ ಹಾಕುವ ಜೊತೆಗೆ ಉದ್ದನೆಯ ಕೂದಲು ಬೆಳೆಸುತ್ತೆ

0 1

ಆತ್ಮೀಯ ಓದುಗರೇ ಇಂದಿನ ದಿನಮಾನಗಲ್ಲಿ ಕೂದಲು ಉದುರುವ ಸಮಸ್ಯೆ ತುಂಬಾನೇ ಹೆಚ್ಚಾಗಿದೆ ಅದರಲ್ಲೂ ಒತ್ತಡದ ಜೀವನ ನಡೆಸುತ್ತಿರುವವರಲ್ಲಿ ಈ ಕೂದಲು ಉದುರುವ ಸಮಸ್ಯೆ ಸಂನ್ಯವಾಗಿದೆ ನಾವುಗಳು ಸೇವನೆ ಮಾಡುವಂತ ಆಹಾರ ಪದ್ಧತಿ ಕೂಡ ಇದರ ಮೇಲೆ ಪರಿಣಾಮ ಬೀರುತ್ತದೆ ಹಾಗಾಗಿ ಇದಕ್ಕೆ ಮುಕ್ತಿ ಪಡೆಯಲು ಮನೆಯಲ್ಲಿಯೇ ಸಿಗುವಂತ ನೈಸರ್ಗಿಕ ಮನೆಮದ್ದುಗಳನ್ನು ಬಳಸಿ ಉತ್ತಮ ಪರಿಹಾರ ಕಂಡುಕೊಳ್ಳಬಹುದಾಗಿದೆ.ಮೊದಲಿಗೆ ಈರುಳ್ಳಿಯನ್ನು ತರಿತರಿಯಾಗಿ ರುಬ್ಬಿಕೊಳ್ಳಬೇಕು ನಂತರ ಅದಕ್ಕೆ ಮೆಂತ್ಯೆ ಕಾಳು ಮತ್ತು ಕರಿಬೇವಿನ ಸೊಪ್ಪು ಹಾಕಿ ಮತ್ತೊಮ್ಮೆ ತರಿತರಿಯಾಗಿ ರುಬ್ಬಿಕೊಂಡು ಇದೀಗ ದಪ್ಪದಾದ ತಳ ಇರುವ ಪಾತ್ರೆಯನ್ನು ತೆಗೆದುಕೊಂಡು ಅದಕ್ಕೆ ಕೊಬ್ಬರಿ ಎಣ್ಣೆಯನ್ನು ಹಾಕಿ, ಅರ್ಧ ಲೀಟರ್ ಕೊಬ್ಬರಿ ಎಣ್ಣೆಗೆ ತರಿತರಿಯಾಗಿ ರುಬ್ಬಿ ಇಟ್ಟುಕೊಂಡಂತಹ,ಈರುಳ್ಳಿ ಪೇಸ್ಟ್ ಅನ್ನು ಹಾಕಿ ಮೀಡಿಯಂ ಟು ಲೋ ಫ್ಲೇಮ್ ನಲ್ಲಿಯೇ ಕಾಯಿಸುತ್ತಾ ಬನ್ನಿ ನಂತರ ಕೆಂಪು ದಾಸವಾಳದ ಹೂವಿನ ದಳಗಳನ್ನು ಸಣ್ಣದಾಗಿ ಕತ್ತರಿಸಿಕೊಂಡು ಅದನ್ನು ಕೂಡ ಇದೀಗ ಎಣ್ಣೆಗೆ ಹಾಕಿಕೊಳ್ಳಿ ಹೀಗೆ ಎರಡು ನಿಮಿಷಗಳಿಂದ ಐದು ನಿಮಿಷಗಳವರೆಗೆ ಎಣ್ಣೆಯನ್ನು ಕಲಕುತ್ತಾ ಇರಬೇಕು ಹಸಿವಾಸನೆ ಹೋಗುವವರೆಗೂ ಈ ರೀತಿ ಎಣ್ಣೆಯನ್ನು ಕುದಿಸಬೇಕು.

ಕುಂದಿಸುವಂತಹ ಸಮಯದಲ್ಲಿ ಯಾವಾಗಲೂ ಲೋ ಟು ಮೀಡಿಯಂ ಫ್ಲೇಮ್ ನಲ್ಲಿಯೇ ಸ್ಟೌ ವ್ನಾ ಹುರಿಯನ್ನು ಇಟ್ಟುಕೊಂಡಿರಬೇಕಾಗುತ್ತದೆ. ನಂತರ ಎಣ್ಣೆ ಕುದಿಸಿದ ಮೇಲೆ ಈ ಎಣ್ಣೆಯನ್ನು ಒಂದು ಸ್ಟೇನರ್ ನ ಸಹಾಯದಿಂದ ಸೊಸೆ ಇಟ್ಟುಕೊಳ್ಳಿ ಈ ಎಣ್ಣೆಯನ್ನು ವಾರಕ್ಕೆ ಮೂರರಿಂದ ನಾಲ್ಕು ಬಾರಿ ಹಚ್ಚಿ ಕೂದಲನ್ನು ಮಸಾಜ್ ಮಾಡಿಕೊಳ್ಳುವುದರಿಂದ ಕೂದಲು ಉದುರುವ ಸಮಸ್ಯೆ ಕಡಿಮೆಯಾಗುತ್ತಾ ಬರುತ್ತದೆ.ಇದರಲ್ಲಿ ಬಳಸಿರುವ ಮೆಂತೆ ಕಾಳುಗಳು ಕೂದಲಿನ ಸ್ಕಾಲ್ಪ್ ಅನ್ನು ತಂಪಾಗಿರಿಸಲು ಸಹಾಯ ಮಾಡುತ್ತದೆ ಜೊತೆಗೆ ಕೂದಲು ಉದುರುವ ಸಮಸ್ಯೆಯನ್ನು ಕಡಿಮೆ ಮಾಡಲು ಸಹಕರಿಸುತ್ತದೆ, ಜೊತೆಗೆ ಕರಿಬೇವಿನ ಸೊಪ್ಪು ಕೂಡ ಕೂದಲಿಗೆ ಸ್ಟ್ರೆಂತ್ ಅನ್ನು ನೀಡುವ ಮುಖಾಂತರ ಕೂದಲುದುರುವ ಸಮಸ್ಯೆಯನ್ನು ನಿವಾರಿಸುತ್ತದೆ.

ಇನ್ನೂ ಈರುಳ್ಳಿಯಲ್ಲಿ ಇರುವಂತಹ ಪೋಷಕಾಂಶಗಳು ಕೂದಲಿಗೆ ಒಳ್ಳೆಯ ಬಲವನ್ನು ನೀಡಿ ಇದು ಸ್ಕ್ಯಾಲ್ಪ್ ಅನ್ನು ಬಲಗೊಳಿಸಲು ಸಹಾಯ ಮಾಡುತ್ತದೆ. ಕೆಂಪು ದಾಸವಾಳದ ಹೂವಿನ ದಳಗಳು ಕೂಡ ಕೂದಲು ಬೆಳೆಯುವುದಕ್ಕೆ ಸಹಾಯ ಮಾಡುವ ಕಾರಣ ಈ ಎಲ್ಲ ಪದಾರ್ಥವೂ ಕೂದಲಿಗೆ ಒಳ್ಳೆಯ ಹಾರೈಕೆಯನ್ನು ಮಾಡುತ್ತದೆ.ವಾರಕ್ಕೆ ಮೂರರಿಂದ ನಾಲ್ಕು ಬಾರಿ ಎಣ್ಣೆಯನ್ನು ಹಚ್ಚಿಕೊಂಡು ಉಗುರು ಬೆಚ್ಚಗಿನ ನೀರಿನಿಂದ ಸ್ನಾನ ಮಾಡಬೇಕು ಇನ್ನೂ ಬಳಸುವ ಶಾಂಪೂ ಆರ್ಗ್ಯಾನಿಕ್ ಶಾಂತವಾಗಿದ್ದರೆ ಇನ್ನೂ ಉತ್ತಮ, ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ತಪ್ಪದೇ ನಿಮ್ಮ ಫ್ರೆಂಡ್ಸ್ಗಳೊಂದಿಗೂ ಈ ಮಾಹಿತಿಯನ್ನು ಶೇರ್ ಮಾಡಿ ಶುಭ ದಿನ ಧನ್ಯವಾದ.

ಶ್ರೀ ಕೇರಳ ಭಗವತಿ ಜ್ಯೋತಿಷ್ಯ ಶಾಸ್ತ್ರ ಪ್ರಧಾನ ತಂತ್ರಿಕ್ ರಾಘವೇಂದ್ರ ಭಟ್
ನಿಮ್ಮ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಮತ್ತು ನಿಮ್ಮ ಗುಪ್ತ ಸಮಸ್ಯೆಗಳಿಗೆ ಹಾಗೂ ಮನ ಇಚ್ಛಾಕಾರ್ಯ ನೆರವೇರಿಸಲು ಮತ್ತು ಸುಲಭ ಪರಿಹಾರಕ್ಕಾಗಿ ಇಂದೆ ಕರೆ ಮಾಡಿ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ತೊಂದರೆ, ವಿವಾಹದಲ್ಲಿ ತೊಂದರೆ ಸ್ತ್ರೀ-ಪುರುಷ ಪ್ರೇಮ ವಿಚಾರ, ಇಷ್ಟಪಟ್ಟವರು ನಿಮ್ಮಂತೆ ಆಗಲು ಹಣಕಾಸಿನ ತೊಂದರೆ, ಆರೋಗ್ಯ ಸಮಸ್ಯೆ ಉದ್ಯೋಗ, ವ್ಯವಹಾರದಲ್ಲಿ ತೊಂದರೆ, ಅತ್ತೆಸೊಸೆ ತೊಂದರೆ ಡೈವರ್ಸ್ ಪ್ರಾಬ್ಲಮ್ ಮಕ್ಕಳು ನಿಮ್ಮ ಮಾತು ಕೇಳಲು ಶತ್ರು ಬಾಧೆ, ಮಾಟಮಂತ್ರ ತಡೆ ಇನ್ನು ನಿಮ್ಮ ಜೀವನದ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಪರಿಹಾರ ಶ್ರೀ ಅಂಬಾ ಭವಾನಿ ಜ್ಯೋತಿಷ್ಯಾಲಯ ಪಂಡಿತ್ ರಾಘವೇಂದ್ರ ಭಟ್ ಮೊಬೈಲ್ ನಂಬರ್ 9448001466

Leave A Reply

Your email address will not be published.