ಅಂದು ವಾಚ್ ಮ್ಯಾನ್ ಕೆಲಸ ಮಾಡುತ್ತಿದ್ದ ವ್ಯಕ್ತಿ ಇಂದು ಚಿನ್ನದ ವ್ಯಾಪಾರಿ ನೋಡಿ ಸಾಧನೆ ಹಿಂದಿನ ಕಥೆ

0 0

ಸಾಧನೆಗೆ ಅಸಾಧ್ಯವಾದುದು ಯಾವುದೂ ಇಲ್ಲ ಆದರೆ ಮನುಷ್ಯನಿಗೆ ದೃಢವಾದ ನಂಬಿಕೆ ಕಠಿಣ ಪರಿಶ್ರಮ ಹಾಗೂ ಅಚಲವಾದ ಮನಸ್ಸಿರಬೇಕು ಆದರೆ ಸಾಧನೆಗೆ ದೃಢವಾದ ಗುರಿ ಇದ್ದಾಗ ಮಾತ್ರ ಸಾಧಿಸಲು ಸಾಧ್ಯ . ನಾವು ಕಠಿಣ ಪರಿಶ್ರಮದಿಂದ ಸೆಕ್ಯೂರಿಟಿ ಗಾರ್ಡ್ ಚಿನ್ನದ ವ್ಯಾಪಾರಿಯಾಗಿ ಹೇಗೆ ಸಾಧನೆ ಮಾಡಿದ್ದಾರೆ ಎಂಬುದನ್ನು ಈ ಲೇಖನದ ಮೂಲಕ ತಿಳಿಯೋಣ.

ಈ ವ್ಯಕ್ತಿ ಸಾಮಾನ್ಯರಂತೆ ಸಾಮಾನ್ಯರಾಗಿ ಎಲ್ಲರೂ ಗುರುತಿಸುವಂತಹ ವ್ಯಕ್ತಿ ಇವರು ಕಲ್ಲು ಮುಳ್ಳಿನ ಹಾದಿಯನ್ನು ಕ್ರಮಿಸಿ ಅಚ್ಚರಿ ಮೂಡಿಸುವಂತಹ ವ್ಯಕ್ತಿತ್ವ ಆಗಿರುತ್ತಾರೆ ಎಲ್ಲರೂ ಹುಟ್ಟುತ್ತಲೇ ಚಿನ್ನದ ಚಮಚದಲ್ಲಿ ಊಟ ಮಾಡುವುದಿಲ್ಲಆದ್ರೆ ಕೆಲವರು ಮಾತ್ರ ಊಟ ಮಾಡುತ್ತಾರೆ ಆದರೆ ಚಿನ್ನದ ಚಮಚೆಯಲ್ಲಿ ಊಟ ಮಾಡುವುದಿಲ್ಲ ಆದರೆ ಕೆಲವರು ಮಾತ್ರ ಊಟ ಮಾಡುತ್ತಾರೆ ಆದರೆ ಸತೀಶ್ ಗೌಡ ಅವರ ಕಠಿಣ ಪರಿಶ್ರಮದಿಂದ ಚಿನ್ನದ ಬಟ್ಟಲಿನಲ್ಲಿ ಊಟಮಾಡುವಂತೆ ಆಗಿದ್ದಾರೆ ತೆರೆ ಮರೆಯ ಕಾಯಿಯಂತೆ ಮಾದರಿಯಾಗಿದ್ದಾರೆ ಇವರ ಸಾಧನೆಯನ್ನ ಗುರುತಿಸುವಂತಾಗಿದೆ ಇವರು ಇವರು ಜೀವನದುದ್ದಕ್ಕೂ ಕಷ್ಟ ಗಳನ್ನು ಕಂಡಿದ್ದು ಇವರು ಪತ್ನಿಯ ಮಾಂಗಲ್ಯ ಸರವನ್ನು ಅಡವಿಟ್ಟು ಪತ್ನಿಯ ಮಾಂಗಲ್ಯ ಸರ ಸಹ ಕಳೆದುಕೊಂಡಿದ್ದಾರೆ ಕಠಿಣ ಪರಿಶ್ರಮದ ಮೂಲಕ ಬಾಳು ಬಂಗಾರವಾಗಲಿಎಂದುಕೊಂಡ ವ್ಯಕ್ತಿತ್ವಇವರದಾಗಿರುತ್ತದೆ ವರ್ಷಗಳ ಹಿಂದಷ್ಟೇ ಸಾಮಾನ್ಯರಲ್ಲಿ ಸಾಮಾನ್ಯರಂತೆ ಇದ್ದಂತ ವ್ಯಕ್ತಿ ಹೇಗೆ ಬಾಳುಬಂಗಾರ ವಾಗಿಸಿಕೊಂಡಿದ್ದಾರೆ ಎಂಬುದನ್ನು ತಿಳಿಯೋಣ.

ಅಕ್ಷಯ ಗೋಲ್ಡ್ ಕಂಪನಿ ಆರಂಭವಾಗಿ ವರ್ಷವಾಗಿರುತ್ತದೆ ಮತ್ತು ಆರಂಭದಲ್ಲಿ ಈ ಕಂಪನಿ ಇವತ್ತು ಬಸವೇಶ್ವರನಗರದಲ್ಲಿ ಇದ್ದು ಇಂದು ಇಡೀ ಕರ್ನಾಟಕದಲ್ಲಿ 70 ಅಕ್ಷಯ ಗೋಲ್ಡ್ ಕಂಪನಿ ಯ ಶಾಖೆಗಳು ಇರುತ್ತದೆ ಕರ್ನಾಟಕದಲ್ಲಿ ಅಷ್ಟೇ ಅಲ್ಲದೆ ತಮಿಳುನಾಡು ಆಂಧ್ರಪ್ರದೇಶದಲ್ಲೂ ಸಹ ಶಾಖೆಗಳು ಆರಂಭಗೊಂಡಿದೆ ನಂತರ ಆರಂಭವಾದ ಮೊದಲ ವರ್ಷದಲ್ಲಿ ಜನರ ಬೇಡಿಕೆಗೆ ಅನುಗುಣವಾಗಿ ಶಾಖೆಗಳು ವಿಸ್ತರಿಸುತ್ತಾ ಹೋಯಿತು ಮೊದಲ ಹಂತದ ಶಾಖೆಯ ನಿರ್ಮಾಣದಲ್ಲಿ ನಿರ್ವಹಣೆ ಮಾಡುವಲ್ಲಿ ತುಂಬಾ ಸಮಸ್ಯೆಗಳನ್ನು ಎದುರಿಸಿದರು ಅದರಲ್ಲಿ ಹಣಕಾಸಿನ ಸಮಸ್ಯೆಯು ಒಂದು ಸತೀಶ್ ಗೌಡ ಅವರು ಮೂಲತಹ ತುಮಕೂರಿನವರಾಗಿದ್ದು ಇವರು ಬೆಂಗಳೂರಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ನಿರ್ವಹಿಸಿರುತ್ತಾರೆ ಆದರೆ ನಂತರದ ದಿನಗಳಲ್ಲಿ ಇವರೇ ಸೆಕ್ಯೂರಿಟಿ ಏಜೆನ್ಸಿಯನ್ನು ತೆಗೆಯುತ್ತಾರೆ ಆದರೆ ಅವರಿಗೆ ಸೆಕ್ಯೂರಿಟಿ ಏಜೆನ್ಸಿಯಲ್ಲಿ ತುಂಬಾ ನಷ್ಟವಾಗುತ್ತದೆ ಸೆಕ್ಯುರಿಟಿ ಗಳಿಗೆ ವೇತನ ನೀಡಲು ಹಣವಿಲ್ಲದೆ ಚಿನ್ನಾಭರಣಗಳನ್ನು ಮಾರಾಟ ಮಾಡುತ್ತಾರೆ

ಈ ವ್ಯವಹಾರವೇ ಇವರ ಜೀವನವನ್ನು ಬದಲಾಯಿಸುತ್ತದೆ ಎಂಬುದನ್ನು ಅವರಿಗೆ ಮನವರಿಕೆ ಮಾಡುತ್ತದೆ ಕಷ್ಟ ಬಂದಾಗ ಒಡವೆಯನ್ನು ಅಡವಿಟ್ಟು ಇವರಿಗೆ ಕಷ್ಟ ಎಂಬುದನ್ನು ತಿಳಿಸುತ್ತದೆ ಇವರು ಮೊದಲು 20 ಲಕ್ಷ ರೂಪಾಯಿಯಷ್ಟು ಹಣವನ್ನು ಬಂಡವಾಳ ಮಾಡುತ್ತಾರೆ ಜನರ ಸಹಕಾರದಿಂದ ಶಾಖೆ ಯಶಸ್ವಿಯಾಗುತ್ತದೆ ಜನರ ಬೆಂಬಲದೊಂದಿಗೆ ಎಲ್ಲಾ ಕಡೆ ಶಾಖೆಯನ್ನು ತೆರೆಯುತ್ತಾರೆ ಅತ್ಯಂತ ನಂಬಿಕಸ್ಥ ಸಿಬ್ಬಂದಿಯ ಸಹಕಾರದೊಂದಿಗೆ ಹೆಚ್ಚು ಲಾಭ ಗಳಿಸುತ್ತಾರೆ ಗ್ರಾಹಕರ ನಡುವಿನ ವ್ಯಾಪಾರ ಪಾರದರ್ಶಕತೆಯಿಂದ ಕೂಡಿದ್ದು ದಿನಗಳು ಕಳೆಯುತ್ತಿದ್ದಂತೆ ಬಹು ಎತ್ತರದ ವ್ಯಕ್ತಿಯಾಗಿ ರೂಪುಗೊಳ್ಳುತ್ತಾರೆ ಮೊದಲನೇ ದಿನ ಆರಂಭಗೊಂಡ ಶಾಖೆಯಲ್ಲಿ ಒಂದು ಕೆಜಿಯಷ್ಟು ವ್ಯಾಪಾರ ಇತ್ತು ಇಂದು ಇಂದು ಒಂದು ನೂ ರ ಇಪ್ಪತ್ತುಲಕ್ಷದಷ್ಟು ತಿಂಗಳಿಗೆ ವ್ಯವಹಾರ ನಡೆಯುವ ಶಾಖೆ ಇದಾಗಿರುತ್ತದ

ಅಕ್ಷಯ ಗೋಲ್ಡ್ ಕಂಪನಿ ಜನಸ್ನೇಹಿ ಕಂಪನಿಯಾಗಿದ್ದು ಮಾಲೀಕರ ಪಾರದರ್ಶಕತೆಯ ವ್ಯವಹಾರ ಹಾಗೂ ಗ್ರಾಹಕ ಸೇವಾ ಧೋರಣೆಯಿಂದ ದಿನೇದಿನೇಬೆಳವಣಿಗೆ ಹೊಂದುತ್ತಿದೆ ಅಕ್ಷಯ ಗೋಲ್ಡ್ ಕಂಪನಿ ದಿನದಿಂದ ದಿನಕ್ಕೆ ವರ್ಷದಿಂದ ವರ್ಷಕ್ಕೆ ಗ್ರಾಹಕರನ್ನು ಆಕರ್ಷಿಸುತ್ತಿದೆ ಈ ಕಂಪನಿಯು ಕಷ್ಟದಲ್ಲಿರುವವರಿಗೆ ಚಿನ್ನದ ಮೇಲೆ ಬಂಡವಾಳ ಹೂಡಲು ಹೇಳುತ್ತಾರೆ ಏಕೆಂದರೆ ಯಾವುದೇ ರಿಯಲ್ ಎಸ್ಟೇಟ್ ಬಿಸಿನೆಸ್ ಬಿಸಿನೆಸ್ ನಲ್ಲಿಯೂ ಯಾವುದೇ ತಕ್ಷಣ ಲೋನ್ ನೀಡುವುದಿಲ್ಲ ಆದರೆ ಚಿನ್ನವನ್ನು ಖರೀದಿಸಿದರೆ ಕಷ್ಟದಲ್ಲಿದ್ದಾಗ ಚಿನ್ನವನ್ನು ಅಡವಿಟ್ಟು ಹಣವನ್ನು ಪಡೆಯಬಹುದು ಚಿನ್ನದ ಮೇಲೆ ಇನ್ವೆಸ್ಟ್ ಮಾಡಿದರೆ ಯಾವುದೇ ಲಾಸ್ ಗಳಿಲ್ಲ ಲಾಭಗಳೇ ಹೆಚ್ಚು ಬರುತ್ತದೆ ಎನ್ನುತ್ತಾರೆ ಸತೀಶ ಗೌಡ ಇವರು ಚಿನ್ನ ಕಡಿಮೆ ಇದ್ದಾಗ ಕೊಂಡುಕೊಳ್ಳಬೇಕು ಹಾಗೆ ಜಾಸ್ತಿ ಆದಾಗ ಮಾರಾಟ ಮಾಡಬೇಕೆಂದು ಕಿವಿಮಾತು ನೀಡುತ್ತಾರೆ.

ಚಿನ್ನ ಖರೀದಿಸುವವರಿಗೆ ಹಾಗೂ ಮಾರಾಟ ಮಾಡುವವರಿಗೆ ತಿಳಿಸುತ್ತಾರೆ ಹಾಗೂ ಗ್ರಾಹಕರಿಗೆ ಒಂದು ಪೈಸೆಯೂ ನಷ್ಟವಾಗದಂತೆ ಪಾರದರ್ಶಕತೆಯಿಂದ ವ್ಯವಹರಿಸುತ್ತಾರೆ ಗೋಲ್ಡ್ ಪ್ಯೂರಿಟಿ ಯನ್ನು ಗ್ರಾಹಕರ ಎದುರೇ ಪರೀಕ್ಷಿಸಲಾಗುತ್ತದೆ ಅಕ್ಷಯ ಗೋಲ್ಡ್ ಕಂಪನಿಯಲ್ಲಿಬೇರೆಕಡೆ ಅಡಾ ಇಟ್ಟ ಗೋಲ್ಡ್ ಅನ್ನು ಬಿಡಿಸಿ ಕೊಡುತ್ತಾರೆ ಚಿನ್ನದ ನಾಣ್ಯ ಬಿಸ್ಕೆಟ್ ಚಿನ್ನಾಭರಣಗಳನ್ನು ಮಾರಾಟ ಮಾಡುತ್ತಾರೆ ಹಾಗೂ ಕೊಂಡುಕೊಂಡು ಒಳ್ಳೆಯ ಬೆಲೆಗೆ ನೀಡುತ್ತಾರೆಹಾಗೂ ಬೇರೆ ಗೋಲ್ಡ್ ಕಂಪನಿಗಳಿಗಿಂತ ಅಕ್ಷಯ ಗೋಲ್ಡ್ ಕಂಪನಿಯಲ್ಲಿ ಯಾವುದೇ ವೇಸ್ಟೇಜ್ ಗಳಿಲ್ಲ ಹಾಗೂ ಕಡಿಮೆ ಬೆಲೆಗೆ ಕೊಂಡುಕೊಳ್ಳಬಹುದು ಹಾಗೂ ಗ್ರಾಹಕ ಸೇವೆಯಾಗಿದೆ ಸತೀಶ್ ಗೌಡ ಅವರಿಗೆ ಕಷ್ಟದಲ್ಲಿ ನೆರವಾಗುವ ಒಳ್ಳೆಯ ಮನಸ್ಸಿದ್ದು ಕೋರೋನ ಸಂದರ್ಭದಲ್ಲಿ ಅಂಬುಲೆನ್ಸ್ ಇಲ್ಲದ ಕಾರಣ ಇವರೇ ಸುಮಾರು ಅಂಬುಲೆನ್ಸ್ ಗಳನ್ನು ನೀಡಿದ್ದಾರೆ ಪ್ರತಿವರ್ಷ ಜನರ ನೆರವಿಗಾಗಿ ಒಂದಿಷ್ಟು ಹಣವನ್ನು ತೆಗೆದಿಟ್ಟುಕೊಳ್ಳುತ್ತಾರೆ. ಹೀಗೆ ಕಷ್ಟದಲ್ಲಿ ಇರುವವರಿಗೆ ನೆರವಾಗುತ್ತಾರೆ ದೃಢವಾದ ಮನಸ್ಸಿದ್ದರೆ ಏನನ್ನಾದರೂ ಸಾಧಿಸಬಹುದು ಎಂಬುದನ್ನೂ ಸತೀಶ್ ಗೌಡ ಅವರಿಂದ ತಿಳಿಯಬಹುದು.

ಶ್ರೀ ಕೇರಳ ಭಗವತಿ ಜ್ಯೋತಿಷ್ಯ ಶಾಸ್ತ್ರ ಪ್ರಧಾನ ತಂತ್ರಿಕ್ ರಾಘವೇಂದ್ರ ಭಟ್
ನಿಮ್ಮ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಮತ್ತು ನಿಮ್ಮ ಗುಪ್ತ ಸಮಸ್ಯೆಗಳಿಗೆ ಹಾಗೂ ಮನ ಇಚ್ಛಾಕಾರ್ಯ ನೆರವೇರಿಸಲು ಮತ್ತು ಸುಲಭ ಪರಿಹಾರಕ್ಕಾಗಿ ಇಂದೆ ಕರೆ ಮಾಡಿ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ತೊಂದರೆ, ವಿವಾಹದಲ್ಲಿ ತೊಂದರೆ ಸ್ತ್ರೀ-ಪುರುಷ ಪ್ರೇಮ ವಿಚಾರ, ಇಷ್ಟಪಟ್ಟವರು ನಿಮ್ಮಂತೆ ಆಗಲು ಹಣಕಾಸಿನ ತೊಂದರೆ, ಆರೋಗ್ಯ ಸಮಸ್ಯೆ ಉದ್ಯೋಗ, ವ್ಯವಹಾರದಲ್ಲಿ ತೊಂದರೆ, ಅತ್ತೆಸೊಸೆ ತೊಂದರೆ ಡೈವರ್ಸ್ ಪ್ರಾಬ್ಲಮ್ ಮಕ್ಕಳು ನಿಮ್ಮ ಮಾತು ಕೇಳಲು ಶತ್ರು ಬಾಧೆ, ಮಾಟಮಂತ್ರ ತಡೆ ಇನ್ನು ನಿಮ್ಮ ಜೀವನದ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಪರಿಹಾರ ಶ್ರೀ ಅಂಬಾ ಭವಾನಿ ಜ್ಯೋತಿಷ್ಯಾಲಯ ಪಂಡಿತ್ ರಾಘವೇಂದ್ರ ಭಟ್ ಮೊಬೈಲ್ ನಂಬರ್ 9448001466

Leave A Reply

Your email address will not be published.