Gemini Astrology: ಮಿಥುನ ರಾಶಿಯವರ ಪಾಲಿಗೆ ಫೆಬ್ರವರಿ ತಿಂಗಳು ಹೇಗಿರಲಿದೆ ತಿಳಿದುಕೊಳ್ಳಿ

0 2

Gemini Astrology On February Month: ಮಿಥುನ ರಾಶಿಯವರ ಜನ್ಮ ನಕ್ಷತ್ರಗಳು ಮೃಗಶಿರ ನಕ್ಷತ್ರದ ಮೂರು ಮತ್ತು ನಾಲ್ಕನೇ ಚರಣ ಆರಿದ್ರ ನಕ್ಷತ್ರದ ನಾಲ್ಕು ಚರಣಗಳು, ಪುನರ್ವಸು ನಕ್ಷತ್ರದ ಮೊದಲ ಮೂರು ಚರಣಗಳು ಸೇರಿರುವಂತಹ ಮಿಥುನ ರಾಶಿಯ ಅದೃಷ್ಟ ಬಣ್ಣ ಹಸಿರು ಮತ್ತು ಹಳದಿ ಅದೃಷ್ಟದೇವತೆ ಮಹಾವಿಗ್ನ ವಿನಾಶಕ ಗಣೇಶ ಮಿತ್ರ ರಾಶಿಗಳು ಮೇಷ,ಸಿಂಹ, ಕನ್ಯಾ ರಾಶಿಗಳು ಶತ್ರು ರಾಶಿ ಕಟಕ ರಾಶಿ ಆಗಿರುವಂಥದ್ದು ಮಿಥುನ ರಾಶಿಯವರು ಸ್ವಲ್ಪ ಜನ ರಸಿಕರು ಇರುತ್ತಾರೆ ಅವರದೇ ಆದಂತಹ ಕೆಲವು ಅಭಿರುಚಿಗಳು ಇರುತ್ತದೆ ಯಾರಿಗೂ ಹೆದರುವಂಥ ವ್ಯಕ್ತಿಗಳಾಗಿರುವುದಿಲ್ಲ ನಿರ್ಭಹಿಗಳಾಗಿರುತ್ತಾರೆ

Gemini Astrology

ಯಾರಿಗೂ ಹೆದರದ ವ್ಯಕ್ತಿತ್ವ ಮಿಥುನ ರಾಶಿಯವರದಾಗಿರುತ್ತದೆ ಫೆಬ್ರವರಿ ತಿಂಗಳಲ್ಲಿ ಯಾವ ಯಾವ ದಿನಗಳು ನಿಮಗೆ ಲಾಭದಾಯಕವಾಗಿದೆ ಎಂದು ನೋಡುವುದಾದರೆ 5,9,10,16,24 ಮತ್ತು 27ನೇ ತಾರೀಕು ತುಂಬಾ ಶುಭಕರವಾದ ಅದೃಷ್ಟದ ದಿನಗಳಾಗಿದೆ ಫೆಬ್ರವರಿ ತಿಂಗಳಲ್ಲಿ ನೀವು ಏನೇ ನಿರ್ಧಾರಗಳನ್ನು ತೆಗೆದುಕೊಂಡರೂ ಕೂಡ ಮನಸ್ಸನ್ನು ಹಿಡಿತದಲ್ಲಿಟ್ಟುಕೊಳ್ಳಬೇಕು ಮನಸ್ಸನ್ನು ಹರಿ ಬಿಡಬಾರದು ಹತೋಟಿಯಲ್ಲಿ ಇಟ್ಟುಕೊಳ್ಳಬೇಕು

ನಿಮ್ಮ ಮನಸ್ಸನ್ನು ಸ್ವಲ್ಪ ಹರಿಬಿಟ್ಟರೆ ಬಹಳಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಸ್ವಲ್ಪ ಯಾಮಾರಿದರೂ ಸಾಲದ ಬಾಧೆಗಳು ಎದುರಾಗುತ್ತದೆ ಅನೇಕ ಸಮಸ್ಯೆಗಳಲ್ಲಿ ಸಿಲುಕಿಕೊಳ್ಳುವ ಸಾಧ್ಯತೆಗಳು ಹೆಚ್ಚಾಗಿದೆ ನೀವು ತೆಗೆದುಕೊಳ್ಳುವಂತಹ ನಿರ್ಧಾರ ಬಹಳಷ್ಟು ಮುಖ್ಯವಾಗುತ್ತದೆ ಈ ಸಮಯದಲ್ಲಿ ಯಾಕೆಂದರೆ ನೀವು ಹಣಕಾಸಿಗೆ ಸಂಬಂಧಿಸಿದ ವ್ಯವಹಾರ, ಉದ್ಯೋಗಕ್ಕೆ ಸಂಬಂಧಿಸಿದಂತೆ ಆಗಲಿ ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾದರೂ ಕೂಡ ಯೋಚನೆ ಮಾಡಿ ಅಳೆದು ತೂಗಿ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಬಹಳ ಒಳ್ಳೆಯದು

ಯಾಕೆಂದರೆ ನೀವು ಸುಮ್ಮನೆ ಇದ್ದರೂ ಕೂಡ ಅನೇಕ ರೀತಿಯ ತೊಂದರೆಗಳು ಸಂಕಷ್ಟಗಳು ಬರುವ ಸಾಧ್ಯತೆಗಳಿವೆ ಬಹಳಷ್ಟು ಜನರಿಗೆ ಭೂಮಿಗೆ ಸಂಬಂಧಿಸಿದ ವಿವಾದಗಳಿಗೆ ಸಿಲುಕಿ ಹಾಕಿಕೊಳ್ಳುವ ಅವಕಾಶಗಳು ಇದೆ ಕೋರ್ಟು,ಕಚೇರಿ, ಕಾನೂನು ಈ ರೀತಿಯಾಗಿ ಸಿಲುಕಿಕೊಳ್ಳುವ ಸಾಧ್ಯತೆಗಳಿದೆ ಅಥವಾ ಕೆಲವೊಂದಿಷ್ಟು ಜನರಿಗೆ ಮೊದಲಿನಿಂದಲೂ ಕೂಡ ಇರುವ ಭೂಮಿಯ ವಿವಾದಗಳು ಕಂಡುಬರುತ್ತದೆ

ಇದನ್ನೂ ಓದಿ..ವೃಷಭ ರಾಶಿ ಮುಂದಿನ ತಿಂಗಳು ನಿಮ್ಮ ಇಷ್ಟಾರ್ಥವೆಲ್ಲ ನೆರವೇರುವುದು ಯಾಕೆಂದರೆ..

ಇನ್ನು ಈ ತಿಂಗಳಲ್ಲಿ ದುಡಿಮೆಗೆ ತಕ್ಕಂತೆ ದುಡ್ಡು ಬರುತ್ತದೆ ಆದರೆ ನಿಮ್ಮ ಖರ್ಚು ವೆಚ್ಚಗಳಿಗೆ ಹಣ ಸಾಲುವುದಿಲ್ಲ ಅಥವಾ ನೀವು ಯಾರಿಗಾದರೂ ಪಡೆದಿರುವ ಸಾಲವನ್ನು ಕೊಡಲು ಏನೋ ಒಂದು ರೀತಿಯಲ್ಲಿ ಕೊರತೆ ಉಂಟಾಗುತ್ತದೆ ಅದರಿಂದ ಮನಸ್ಸು ಬಹಳಷ್ಟು ಬೇಸರದಲ್ಲಿ ಇರುತ್ತದೆ ಆದಾಗ್ಯೂ ನಿಮ್ಮ ವೈಯಕ್ತಿಕ ಜಾತಕವನ್ನು ಉತ್ತಮ ಜೋತಿಷ್ಯ ಶಾಸ್ತ್ರಜ್ಞರ ಬಳಿ ಪರಿಶೀಲಿಸಿಕೊಳ್ಳುವುದು ಉತ್ತಮ

ಇದನ್ನೂ ಓದಿ..ಧನು ರಾಶಿಯವರಿಗೆ ಹಣಕಾಸಿನ ವಿಷಯದಲ್ಲಿ ಅಭಿವೃದ್ಧಿ ಆಗುತ್ತೆ ಆದ್ರೆ, ಈ ವಿಚಾರದಲ್ಲಿ ಸ್ವಲ್ಪ ಎಚ್ಚರವಹಿಸಿ

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ
ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9900555458 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

Leave A Reply

Your email address will not be published.