ಅರಣ್ಯ ಇಲಾಖೆಯ ನೇಮಕಾತಿ ಕುರಿತು ಇಲ್ಲಿದೆ ಮಾಹಿತಿ

0 3

ನಮ್ಮ ದೇಶದಲ್ಲಿ ನಿರುದ್ಯೋಗ ಬಂದು ಪ್ರಮುಖ ಸಮಸ್ಯೆಯಾಗಿ ಬಿಟ್ಟಿದೆ ಇದರಿಂದ ಹಲವಾರು ಯುವಕರು ಮತ್ತು ಯುವತಿಯರು ಬಳಲುವoತ ಪರಿಸ್ಥಿತಿ ಬoದಿದೆ ಒಬ್ಬ ವ್ಯಕ್ತಿ ಕೆಲಸ ಮಾಡಲು ಲಭ್ಯನಿದ್ದು ಕೆಲಸಮಾಡುವ ಇಚ್ಚೆಯನ್ನೂ ಹೊಂದಿದ್ದು ಆದರೆ ಸಧ್ಯಕ್ಕೆ ಆತನಿಗೆ ಮಾಡಲು ಕೆಲಸವಿಲ್ಲದೇ ಇದ್ದಾಗ ನಿರುದ್ಯೋಗ ವು ಉದ್ಭವಿಸುತ್ತದೆ ಎಷ್ಟು ಸಾಧ್ಯವೋ ಅಷ್ಟು ಜನರನ್ನು ಕೆಲಸಕ್ಕೆ ಸೇರಬೇಕೆನ್ನುವ ನಿಟ್ಟಿನಲ್ಲಿ ಸಮಾಜವು ವಿವಿಧ ರೀತಿಯ ಮಾನದಂಡಗಳನ್ನು ಪ್ರಯತ್ನ ಮಾಡುತ್ತಿದೆ

ಭಾರತದಲ್ಲಿ ಉದ್ಯೋಗ ಹುಡುಕುತ್ತಿರುವ ಯುವ ಜನತೆಗೆ ಸಾಕಾಗುವಷ್ಟು ಉದ್ಯೋಗವಿದೆ ಆದರೆ ಉದ್ಯೋಗ ಪಡೆಯಲು ಬೇಕಾಗುವಷ್ಟು ಕೌಶಲವನ್ನು ಹೊಂದಿರಬೇಕು ಆಗ ಮಾತ್ರ ಎಲ್ಲರೂ ಉದ್ಯೋಗ ಹೊಂದಲು ಸಾಧ್ಯ ಸಾಮಾನ್ಯವಾಗಿ ಎಲ್ಲರಿಗೂ ಸರ್ಕಾರಿ ಹುದ್ದೆ ಸಿಗುವುದು ಸುಲಭದ ಮಾತಲ್ಲ ಆದರೆ ಸಿಕ್ಕ ಅವಕಾಶಗಳನ್ನು ಸರಿಯಾಗಿ ಬಳಸಿಕೊಳ್ಳಬೇಕು ನಾವು ಈ ಲೇಖನದ ಮೂಲಕ ಅರಣ್ಯ ಇಲಾಖೆ ಯ ನೇಮಕಾತಿ ಮತ್ತು ಇನ್ನಿತರ ಹುದ್ದೆಗಳ ಬಗ್ಗೆ ತಿಳಿದುಕೊಳ್ಳೋಣ

ಭಾರತದಲ್ಲಿ ಸರ್ಕಾರಿ ಹುದ್ದೆಗೆ ಹೆಚ್ಚು ಪ್ರಾಧಾನ್ಯತೆ ನೀಡಲಾಗುತ್ತದೆಅದಕ್ಕೆ ಹಲವಾರು ಕಾರಣಗಳು ಇವೆ ಸಾರ್ವಜನಿಕ ಸೇವೆಯನ್ನೇ ಮುಖ್ಯ ಧ್ಯೇಯೋದೇಶವಾಗಿ ಇಟ್ಟುಕೊಂಡು ಜಾಬ್ ಗಿಟ್ಟಿಸುವವರು ಒಂದು ಕಡೆಯಾದರೆ ಜಾಬ್‌ ಸೆಕ್ಯೂರಿಟಿ ಮತ್ತು ಕಡಿಮೆ ಒತ್ತಡದ ಕೆಲಸ ಎಂಬ ಕಾರಣಗಳನ್ನು ಮನಸ್ಸಿನಲ್ಲಿ ಹೊಂದಿರುವವರು ಇದ್ದಾರೆ ಹಾಗೆ ಸರ್ಕಾರಿ ಕೆಲಸವನ್ನು ಗೌರವಿಸುವವರು ಇದ್ದಾರೆ ಹೀಗೆ ಒಬ್ಬೊಬ್ಬರು ಒಂದೊಂದು ಕಾರಣವನ್ನು ಹೊಂದಿರುತ್ತಾರೆ

ಭಾರತದಲ್ಲಿ ಬಹುಸಂಖ್ಯಾತ ಯುವಜನತೆ ಸರ್ಕಾರಿ ಕೆಲಸ ಗಿಟ್ಟಿಸಲೆಂದೇ ಇಂದು ಸ್ಪರ್ಧಾತ್ಮಕ ಪರೀಕ್ಷೆ ತರಬೇತಿ ಕೇಂದ್ರಗಳಿಗೆ ಹೋಗಿ ಕೊಂಚಿಂಗ್ ಪಡೆಯುತ್ತಿದ್ದಾರೆ ಸರ್ಕಾರದ ಯಾವುದೇ ಹುದ್ದೆಗೆ ಉದ್ಯೋಗಿಯನ್ನು ಹಲವು ನಿಯಮಗಳ ಪ್ರಕಾರ ನೇಮಕಾತಿ ಮಾಡಿಕೊಂಡಿರುತ್ತದೆ ನೇಮಕಾತಿಯ ಎಲ್ಲಾ ನಿಯಮಗಳು ಉದ್ಯೋಗಿಯ ಪರವಾಗಿಯೇ ಇದ್ದು ಆತನನ್ನು ಅಷ್ಟು ಸುಲಭವಾಗಿ ಕೆಲಸದಿಂದ ತೆಗೆಯಲು ಸಾಧ್ಯವಿಲ್ಲ ಆದರೆ ಖಾಸಗಿ ಕ್ಷೇತ್ರದ ಉದ್ಯೋಗಿಯನ್ನು ಕಂಪನಿ ಮುಖ್ಯಸ್ಥ ಮಾನವ ಸಂಪನ್ಮೂಲ ವ್ಯಕ್ತಿಗಳು ನಿರ್ಧರಿಸಿದ ತಕ್ಷಣ ಕೆಲಸದಿಂದ ತೆಗೆದು ಹೊರಕಳಿಸಬಹುದು.

ಸುಮಾರು ಮುನ್ನೂರ ಮುವತೋಂಬತ್ತು ಅರಣ್ಯ ಇಲಾಖೆ ಯಲ್ಲಿ ಹುದ್ದೆ ಮಾಡಲು ಅವಕಾಶವಿದೆ ಹಾಗೂ ಬೆಳಗಾವಿ ಬೆಂಗಳೂರು ಬಳ್ಳಾರಿ ಶಿವಮೊಗ್ಗ ಹಾಸನ ಚಿಕ್ಕಮಂಗಳೂರು ಧಾರವಾಡದಲ್ಲಿ ಅರಣ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸಲು ಅವಕಾಶವಿದೆ ಹಾಗೂ ದೈಹಿಕ ಪರೀಕ್ಷೆಯನ್ನು ಮಾಡುತ್ತಾರೆ ಹಾಗೂ ಮೊದಲು ಅರ್ಜಿ ಸಲ್ಲಿಸಬೇಕು ಮೆರಿಟ್ ಮೂಲಕ ಆಯ್ಕೆ ಮಾಡುತ್ತಾರೆ

ದೈಹಿಕ ಪರೀಕ್ಷೆಯ ದಿನಾಂಕವನ್ನು ನೀಡುತ್ತಾರೆ ಶಿಕ್ಷಣ ಸಂಸ್ಥೆಗಳಲ್ಲಿ ಯು ನೇಮಕಾತಿಗಳು ನಡೆಯುತ್ತಿದೆ ಅದರಲ್ಲಿ ಸೆಕ್ಯುರಿಟಿ ಗಾರ್ಡ್ ಹಾಗೂ ಡ್ರೈವರ್ ಹುದ್ದೆಗಳು ಖಾಲಿ ಇದ್ದು ಅದಕ್ಕೆ ಅರ್ಜಿ ಸಲ್ಲಿಸಲು ಹತ್ತು ಮಾತು ಪಿಯು ಸಿ ಆಗಿರಬೇಕು ಊಟ ಮತ್ತು ವಸತಿಯ ಅವಕಾಶಗಳಿವೆ

ಸೆಕ್ಯೂರಿಟಿ ಗಾರ್ಡ್ ಗೆ ಅರ್ಜಿ ಸಲ್ಲಿಸಲು ಮತ್ತು ಹೆಚ್ಚಿನ ಮಾಹಿತಿ ಪಡೆಯಲು 7406016888 ಈ ನಂಬರ ಅನ್ನು ಸಂಪರ್ಕಿಸಬೇಕು ಡ್ರೈವರ್ ಹುದ್ದೆಗೆ ಅರ್ಜಿ ಸಲ್ಲಿಸಲು 7353756204ಗೆ ಸಂಪರ್ಕಿಸಬಹುದು ಆಳ್ವಾಸ್ ಎಜುಕೇಷ್ಷನ್ ಫೌಂಡೇಶನ್ ನಿಂದ ನೇಮಕಾತಿ ನಡೆಯುತ್ತಿದೆ ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳು ಯಾವುದೇ ಎಜುಕೇಶನ್ ಆದರೂ ಓಕೆ ಅಂತ ಇರುತ್ತದೆ ಇದು ಡ್ರೈವರ್ ಹುದ್ದೆಗಳಿಗೆ ಮಾತ್ರ ಮತ್ತು ಡ್ರೈವಿಂಗ್ ಲೈಸನ್ಸ್ ಅನ್ನು ಕಡ್ಡಾಯವಾಗಿ ಹೊಂದಿರಬೇಕು

ಅವರಿಗೆ ಫೋನ್ ಮಾಡುವ ಮೂಲಕ ಹುದ್ದೆಗಳ ಮಾಹಿತಿಯನ್ನು ಪಡೆಯಬಹುದು ಮತ್ತು ವರ್ಕ್ ಮಾಡುವ ಪ್ಲೇಸ್ ದಕ್ಷಿಣ ಕನ್ನಡ ಮತ್ತು ಮೂಡಬಿದ್ರೆ ಯಲ್ಲಿ ಇರುತ್ತದೆ ಡ್ರೈವರ್ಸ್ ಗಳಿಗೆ ಡ್ರೈವಿಂಗ್ ಮಾಡಲುಅನುಭವವಿರಬೇಕು ಈ ಮೇಲಿನ ಹುದ್ದೆಗಳ ಬಗ್ಗೆ ತಿಳಿದು ಕೊಳ್ಳಲು ಈ ಲಿಂಕ್ ಮೂಲಕ ಹೆಚ್ಚಿನ ಮಾಹಿತಿ ಪಡೆಯಬಹುದು.

ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430

Leave A Reply

Your email address will not be published.