ಈ ರಾಶಿಯವರು ಪರಸ್ತ್ರೀ ಸಹವಾಸದಿಂದ ದೂರ ಇದ್ರೆ ಒಳ್ಳೇದು ಯಾಕೆಂದರೆ..

0 24,610

astrology for February Month: ಹನ್ನೆರಡು ರಾಶಿಗಳಲ್ಲಿ ರಾಶಿ ಚಕ್ರದ ಬದಲಾವಣೆಯಿಂದಾಗಿ ಹನ್ನೆರಡು ರಾಶಿಗಳ ರಾಶಿ ಫಲಾಫಲಗಳಲ್ಲಿ ಸಹ ಬದಲಾವಣೆ ಕಂಡು ಬರುತ್ತದೆ ಅಷ್ಟೇ ಅಲ್ಲದೆ ಎಲ್ಲ ರಾಶಿಯವರಿಗೆ ಸಹ ಒಂದೇ ತರವಾದ ಫಲಗಳು ಲಭಿಸುವುದು ಇಲ್ಲ ಕೆಲವು ರಾಶಿಯವರಿಗೆ ಶುಭ ಹಾಗೂ ಕೆಲವು ರಾಶಿಯವರಿಗೆ ಮಿಶ್ರ ಫಲ ಹಾಗೂ ಕೆಲವು ರಾಶಿಯವರಿಗೆ ಅಶುಭ ಫಲಗಳು ಲಭಿಸುತ್ತದೆ ಹಾಗೆಯೇ ಎರಡು ಸಾವಿರದ ಇಪ್ಪತ್ಮೂರು ಫೆಬ್ರುವರಿ ತಿಂಗಳಲ್ಲಿ ಕಟಕ ರಾಶಿಯವರಿಗೆ ಶುಭದಾಯಕವಾಗಿ ಇರುತ್ತದೆ ಹಾಗೆಯೇ ಫೆಬ್ರುವರಿ ತಿಂಗಳಲ್ಲಿ ಕಟಕ ರಾಶಿಯವರಿಗೆ ಮಿಶ್ರ ಫಲಗಳು ಲಭಿಸುತ್ತದೆ.

ಆದಾಯದ ಮಾರ್ಗಗಳು ಹೊಸದಾಗಿ ಆರಂಭ ಆಗುತ್ತದೆ ಹೊಸ ಹೊಸ ಮಾರ್ಗದಿಂದ ಧನ ಯೋಗ ಕಂಡು ಬರುತ್ತದೆ ಹಾಗಾಗಿ ಆರ್ಥಿಕ ಸ್ಥಿತಿಯಲ್ಲಿ ಪ್ರಗತಿ ಕಂಡು ಬರುತ್ತದೆ ಹಾಗೆಯೇ ಫೆಬ್ರುವರಿ ತಿಂಗಳಲ್ಲಿ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು ಅನಾರೋಗ್ಯಕ್ಕೆ ಒಳಗಾಗುವ ಸಾಧ್ಯತೆ ಇರುತ್ತದೆ ಫೆಬ್ರುವರಿ ತಿಂಗಳಲ್ಲಿ ಕಟಕ ರಾಶಿಯವರು ಶತ್ರುಗಳ ಮೇಲೆ ಕಟಕ ರಾಶಿಯವರು ಹಿಡಿತ ಸಾಧಿಸುತ್ತಾರೆ ನಾವು ಈ ಲೇಖನದ ಮೂಲಕ ಎರಡು ಸಾವಿರದ ಇಪ್ಪತ್ಮೂರು ಕಟಕ ರಾಶಿಯವರ ರಾಶಿ ಭವಿಷ್ಯವನ್ನು ತಿಳಿದುಕೊಳ್ಳೋಣ.

ಕಟಕ ರಾಶಿ ಕಟಕ ಲಗ್ನದವರಿಗೆ ಫೆಬ್ರುವರಿ ತಿಂಗಳು ಶುಭದಯಕವಾಗಿ ಇರುತ್ತದೆ ಕಟಕ ರಾಶಿಯವರು ಚಂದ್ರನನ್ನು ಬಲಿಷ್ಟ ಮಾಡಿಕೊಳ್ಳಬೇಕು ಅನೇಕ ವಿಷಯಗಳಲ್ಲಿ ಅನುಕೂಲಕರವಾಗಿ ಇರುತ್ತದೆ ಮುತ್ತನ್ನು ಹಿತ್ತಾಳೆ ಅಥವಾ ಬಂಗಾರದಲ್ಲಿ ಧಾರಣೆ ಮಾಡಬೇಕು ಒಳ್ಳೆಯ ಫಲಗಳು ಲಭಿಸುತ್ತದೆ ಹಾಗೆಯೇ ಎರಡು ಮುಖಿ ರುದ್ರಾಕ್ಷಿ ಮೂರು ಮುಖಿಯ ರುದ್ರಾಕ್ಷಿಯನ್ನು ಧಾರಣೆ ಮಾಡಬೇಕು ಅಷ್ಟಮ ಸ್ಥಾನದಲ್ಲಿ ಶುಕ್ರ ಹಾಗೂ ಶನಿ ಸಂಯೋಗ ಕಂಡು ಬರುತ್ತದೆ ಇದರಿಂದ ಬಹಳ ಎಚ್ಚರಿಕೆಯನ್ನು ವಹಿಸಬೇಕು ಹಾಗೆಯೇ ಆಕಸ್ಮಿಕವಾಗಿ ಧನ ಲಾಭ ಕಂಡು ಬರುತ್ತದೆ

ಗುರು ಬಲ ಇರುತ್ತದೆ ಎರಡನೆಯ ಹಂತದಲ್ಲಿ ಶುಕ್ರ ಉಚ್ಚ ಸ್ಥಾನಕ್ಕೆ ಸಂಚಾರ ಮಾಡುತ್ತಾನೆ ಗುರು ಹಾಗೂ ಶುಕ್ರನಿಂದ ದೊಡ್ಡ ಬದಲಾವಣೆ ಕಂಡು ಬರುತ್ತದೆ ಹಾಗೆಯೇ ರವಿ ಮತ್ತು ಶನಿಯ ಸಂಚಾರ ಆಗುವುದರಿಂದ ಅನೇಕ ವಿಷಯಗಳಲ್ಲಿ ಎಚ್ಚರಿಕೆಯನ್ನು ವಹಿಸಿಕೊಳ್ಳಬೇಕು ಆದಾಯದ ಮಾರ್ಗಗಳು ಹೊಸದಾಗಿ ಆರಂಭ ಆಗುತ್ತದೆ ಹೊಸ ಹೊಸ ಮಾರ್ಗದಿಂದ ಧನ ಯೋಗ ಕಂಡು ಬರುತ್ತದೆ ವ್ಯಾಪಾರ ವ್ಯವಹಾರದಲ್ಲಿ ಹೆಚ್ಚಿನ ಲಾಭ ಕಂಡು ಬರುತ್ತದೆ ಜೀವ ವಿಮಾ ನಿಗಮದಿಂದ ಆಕಸ್ಮಿಕ ಧನ ಲಾಭ ಕಂಡು ಬರುತ್ತದೆ

ಪ್ರತಿಷ್ಟೆಗೆ ಕುಂದು ಕೊರತೆ ಕಂಡು ಬರುವ ಸಾಧ್ಯತೆ ಇರುತ್ತದೆ ಹಾಗಾಗಿ ಮಾಡುವ ಕೆಲಸ ಕಾರ್ಯಗಳಲ್ಲಿ ಬಹಳ ಎಚ್ಚರಿಕೆಯನ್ನು ವಹಿಸಬೇಕು ಫೆಬ್ರುವರಿ ತಿಂಗಳಲ್ಲಿ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು ದೃಷ್ಟಿಗೆ ಸಂಬಂಧಿಸಿದ ತೊಂದರೆ ಕಂಡು ಬರುತ್ತದೆ ಹೃದಯ ಸಂಬಂಧಿಸಿದ ತೊಂದರೆ ಇರುವವರಿಗೆ ಜಾಸ್ತಿ ಆಗುವ ಸಾಧ್ಯತೆ ಇರುತ್ತದೆ .

ಎದೆನೋವು ಬರುವ ಸಾಧ್ಯತೆ ಇರುತ್ತದೆ ಹಾಗೆಯೇ ಕೀಲು ನೋವು ಬರುವ ಸಾಧ್ಯತೆ ಇರುತ್ತದೆ ಅಲರ್ಜಿ ಕಂಡು ಬರುವ ಸಾಧ್ಯತೆ ಇರುತ್ತದೆ ಕೆಲಸ ಕಾರ್ಯಗಳಲ್ಲಿ ವಿಳಂಬ ಆಗುವ ಸಾಧ್ಯತೆ ಇರುತ್ತದೆ ಕಷ್ಟ ಪಡೆದೆ ಹಣ ಸಿಗಬೇಕು ಎನ್ನುವ ಮನೋಸ್ಥಿತಿ ಕಂಡು ಬರುತ್ತದೆ ಭೂಮಿಯ ಸಂಬಂಧಿಸಿದ ಮಾರಾಟ ಹಾಗೂ ಕೊಂಡು ಕೊಳ್ಳುವ ವಿಷಯದಲ್ಲಿ ವಿಳಂಬ ಆಗುವ ಸಾಧ್ಯತೆ ಇರುತ್ತದೆ ಶುಕ್ರನ ಸ್ಥಿತಿ ಬದಲಾದ ಮೇಲೆ ವ್ಯಾಪಾರ ವ್ಯವಹಾರದಲ್ಲಿ ಧನ ಲಾಭ ಕಂಡು ಬರುತ್ತದೆ ಶುಕ್ರ ಅಷ್ಟಮದಲ್ಲಿ ಇರುವುದರಿಂದ ರಹಸ್ಯ ಸಂಬಂಧ ಕಂಡು ಬರುವ ಸಾಧ್ಯತೆ ಇರುತ್ತದೆ ಹಾಗಾಗಿ ಹೆಸರು ಕೀರ್ತಿಗೆ ಧಕ್ಕೆ ಬರುವ ಸಾಧ್ಯತೆ ಇರುತ್ತದೆ.

ಪ್ರೀತಿ ಪ್ರೇಮದ ವಿಷಯದಲ್ಲಿ ಏರಿಳಿತ ಕಂಡು ಬರುತ್ತದೆ ಗುರುವಿನ ಬಲ ಇರುತ್ತದೆ ಫೆಬ್ರುವರಿ ತಿಂಗಳು ಮದುವೆ ವಿಚಾರದಲ್ಲಿ ಅನುಕೂಲ ಆಗುತ್ತದೆ ಕೆಲವು ವಿಷಯದಲ್ಲಿ ಫೆಬ್ರುವರಿ ತಿಂಗಳು ಅನುಕೂಲ ಆಗುತ್ತದೆ ಆದರೆ ವಿಳಂಬದ ನಂತರ ಯಶಸ್ಸು ಸಿಗುತ್ತದೆ ವೃತ್ತಿಯಲ್ಲಿ ಜವಾಬ್ದಾರಿ ಬರುತ್ತದೆ ಕೆಲಸ ಒತ್ತಡದಿಂದ ಉದ್ಯೋಗ ಬಿಡುವ ಮಾನಸಿಕ ಸ್ಥಿತಿ ಕಂಡು ಬರುತ್ತದೆ ಹಣಕಾಸಿನ ವಿಷಯದಲ್ಲಿ ಸಾಲದ ವಿಷಯದಲ್ಲಿ ಅನುಕೂಲ ಕಂಡು ಬರುತ್ತದೆ.

ಮಂಗಳ ಲಾಭ ಸ್ಥಾನದಲ್ಲಿ ಇರುವುದರಿಂದ ಸಾಲ ತೀರುತ್ತದೆ ಹಾಗೆಯೇ ಶತ್ರುಗಳ ಮೇಲೆ ಕಟಕ ರಾಶಿಯವರು ಹಿಡಿತ ಸಾಧಿಸುತ್ತಾರೆ ಯಾವುದೇ ವಿಷಯದ ಕೋರ್ಟ್ ಕಚೇರಿಯ ಕೆಲಸಗಳಲ್ಲಿ ಹಿನ್ನೆಡೆ ಮಾಡುವುದರಿಂದ ಲಾಭ ಕಂಡು ಬರುವುದು ಇಲ್ಲ ಸಪ್ತಮದಲ್ಲಿ ಬುಧನ ಸಂಚಾರ ಇರುತ್ತದೆ ಇದರಿಂದ ವಿಪರೀತ ಖರ್ಚುಗಳು ಆಗುತ್ತದೆ ಹಾಗೆಯೇ ಪ್ರಯಾಣ ಮೇಲೆ ಸಹ ಖರ್ಚುಗಳು ಕಂಡುಬರುತ್ತದೆ ಫೆಬ್ರುವರಿ ತಿಂಗಳಲ್ಲಿ ಶುಭ ಕಾರ್ಯಗಳಿಗೆ ಹೆಚ್ಚಿನ ಖರ್ಚು ಮಾಡಬೇಕಾಗಿ ಇರುತ್ತದೆ ಅಷ್ಟಮ ಸ್ಥಾನದಲ್ಲಿ ಶನಿ ರವಿಯ ಜೊತೆಗೆ ಇರುತ್ತಾನೆ ಸರ್ಕಾರಿ ಕೆಲಸ ಕಾರ್ಯಗಳಲ್ಲಿ ವೃದ್ಧಿ ಕಂಡು ಬರುತ್ತದೆ

ಅದರಲ್ಲಿ ಮಾನಸಿಕ ಚಿಂತೆ ಸಹ ಇರುತ್ತದೆ ಒಂದು ರೀತಿಯಲ್ಲಿ ಮಾನಸಿಕ ಒತ್ತಡ ಇರುತ್ತದೆ ವಾಹನದಿಂದ ಹಾಗೂ ಮಕ್ಕಳ ವಿಷಯದಲ್ಲಿ ಚಿಂತೆ ಕಂಡು ಬರುತ್ತದೆ .ವಾಹನ ಗಳಿಂದ ಎಚ್ಚರಿಕೆಯನ್ನು ವಹಿಸಬೇಕು ಗುರು ಭಾಗ್ಯದಲ್ಲಿ ಇದ್ದಾಗ ಶುಭ ಫಲಗಳು ಲಭಿಸುತ್ತದೆ ದೇವತಾ ಆರಾಧನೆ ಮಾಡುವಲ್ಲಿ ಹಾಗೂ ದೂರದ ಪ್ರಯಾಣ ಕೈಗೊಳ್ಳುವಲ್ಲಿ ಶುಕ್ರ ಒಳ್ಳೆಯ ಫಲವನ್ನು ಕೊಡುತ್ತಾನೆ ರಾಜಕಾರಣಿಗಳಿಗೆ ಉತ್ತಮವಾದ ಅನುಕೂಲ ಆಗುತ್ತದೆ ರಾಹು ದಶಮ ಸ್ಥಾನದಲ್ಲಿ ಇರುವುದರಿಂದ ವಿದೇಶದಲ್ಲಿ ವ್ಯಾಪಾರ ಮಾಡುವರಿಗೆ ಉತ್ತಮವಾದ ಅನುಕೂಲ ಆಗುತ್ತದೆ ರಿಸರ್ಚ್ ಗೆ ಸಂಬಂಧಿಸಿದ ವಿಷಯದಲ್ಲಿ ಲಾಭ ಕಂಡು ಬರುತ್ತದೆ

ಸ್ಪರ್ಧಾತ್ಮಕ ಪರೀಕ್ಷೆಗಳಿಂದ ಲಾಭ ಕಂಡು ಬರುವ ಸಾಧ್ಯತೆ ಇರುತ್ತದೆ ಹೆಚ್ಚಿನ ಫಲಗಳನ್ನು ಪಡೆದುಕೊಳ್ಳಲು ಶಿವನನ್ನು ಆರಾಧನೆ ಮಾಡಬೇಕು. ಸೋಮವಾರ ಹಾಗೂ ಭಾನುವಾರ ರುದ್ರಸ್ತುತಿಯನ್ನು ಹೇಳಬೇಕು ಉದ್ಯೋಗದಲ್ಲಿ ಪ್ರಗತಿ ಕಾಣಲು ದುರ್ಗಾದೇವಿ ದೇವಸ್ಥಾನಕ್ಕೆ ಪ್ರತಿ ಮಂಗಳವಾರ ದಿನ ಅರ್ಚನೆ ಮಾಡಬೇಕು ಹಾಗೆಯೇ ನಿಂಬೆಹಣ್ಣಿನ ದೀಪವನ್ನು ಹಚ್ಚಬೇಕು ಹೀಗೆ ಮಾಡುವುದರಿಂದ ಅನೇಕ ಸಂಕಷ್ಟಗಳಿಂದ ಹೊರಗೆ ಬರುತ್ತಾರೆ ಹೀಗೆ ಎರಡು ಸಾವಿರದ ಇಪ್ಪತ್ಮೂರು ಫೆಬ್ರುವರಿ ತಿಂಗಳಲ್ಲಿ ಕಟಕ ರಾಶಿಯವರಿಗೆ ಅನೇಕ ಶುಭ ಫಲವನ್ನು ಹೊಂದಿದ್ದರು ಸಹ ಮಿಶ್ರ ಫಲದಿಂದ ಕೂಡಿರುತ್ತದೆ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ
ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9900555458 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

Leave A Reply

Your email address will not be published.