ಮನುಷ್ಯ ಪ್ರತಿನಿತ್ಯ ಒಳ್ಳೆ ಪೋಷ್ಟಿಕಾಂಶ ಭರಿತವಾದ ಆಹಾರಗಳನ್ನು ತಿನ್ನೋದ್ರಿಂದ ಒಳ್ಳೆಯ ಆರೋಗ್ಯವಂತನಾಗಿ ಬಾಳುತ್ತಾನೆ. ಮಾನವನ ದೇಹದ ಆರೋಗ್ಯಕ್ಕೆ ಹಸಿರು ತರಕಾರಿಗಳು ಬಹಳ ಮುಖ್ಯ ಎಂದು ಹಲವಾರು ವೈದ್ಯರು ಸೂಚಿಸುತ್ತಾರೆ. ಅದರಂತೆ ನಮ್ಮ ಆಯುರ್ವೇದ ಶಾಸ್ತ್ರದಲ್ಲೂ ಕೂಡ ಇದಕ್ಕೆ ಮನ್ನಣೆ ಇದೆ. ಇಂದು ನಾವು ನಿಮಗೆ ಹೇಳುವ ಈ ಆರೋಗ್ಯದ ಗುಟ್ಟು ನಿಮ್ಮ ದೇಹದ ಬೆಳವಣಿಗೆಗೆ ಸಾಕಷ್ಟು ಸಹಾಯ ಮಾಡಲಿದೆ. ಹೌದು ಪ್ರತಿದಿನ ನಾವು ಕೇವಲ 1 ಕ್ಯಾರೆಟ್ ತಿನ್ನುವುದರಿಂದ ಆಗುವ ದೊಡ್ಡ ಪ್ರಯೋಜನಗಳ ಬಗ್ಗೆ ಹೇಳಲಿದ್ದೇವೆ, ಕ್ಯಾರೆಟ್ ಅನ್ನು ಯಾವುದೇ ರೀತಿಯ ಆಹಾರದಲ್ಲಿ ಸೇರಿಸಿಕೊಳ್ಳಬಹುದು, ಆಯುರ್ವೇದದಲ್ಲಿ, ಕ್ಯಾರೆಟ್ ಅನ್ನು ಅನೇಕ ರೋಗಗಳ ಔಷಧಿ ಎಂದು ಹೇಳಲಾಗುತ್ತದೆ.

ಕ್ಯಾರೆಟ್‌ಗಳಲ್ಲಿ ಸಾಕಷ್ಟು ಪೊಟ್ಯಾಸಿಯಮ್ ಪೋಷಕಾಂಶಗಳು , ವಿಟಮಿನ್ ಎ, ವಿಟಮಿನ್ ಇ ಸಾಕಷ್ಟು ಪ್ರಮಾಣದಲ್ಲಿ ಕಂಡುಬರುತ್ತವೆ, ಆದ್ದರಿಂದ ಪ್ರತಿದಿನ 1 ಕ್ಯಾರೆಟ್ ತಿನ್ನುವುದರಿಂದಾಗುವ ಅದ್ಭುತ ಪ್ರಯೋಜನಗಳ ಬಗ್ಗೆ ವಿವರವಾಗಿ ತಿಳಿದುಕೊಳ್ಳೋಣ.ಡಯಟ್ ಎಂದರೆ ಕೇವಲ ರುಚಿ ಅಲ್ಲದ ಆಹಾರದ ಸೇವನೆ ಎಂದು ಹಲವರು ತಪ್ಪು ತಿಳಿಯುತ್ತಾರೆ. ಆದರೆ ರುಚಿಯೊಂದಿಗೆ ತೂಕ ಉಳಿಸಿಕೊಳ್ಳುವ ವಿಧಾನ ಒಂದು ಇಲ್ಲಿ ಇದೆ. ಕ್ಯಾರೆಟ್ ಪಾಲಿಸಿದ್ದರೆ ದೇಹದಲಿನ ಅಧಿಕ ಬೊಜ್ಜುನ್ನು ಕಡಿಮೆ ಮಾಡಬಹುದು ಎಂದು ತಿಳಿದು ಬಂದಿದೆ ಕ್ಯಾರೆಟ್ ಹಸಿಯಾಗಿ ಬೇಕಾದರೂ ತಿನ್ನಬಹುದು. ಕ್ಯಾರೆಟ್ ಅನ್ನು ಜ್ಯೂಸ್, ಸಾಲಡ್, ಸೂಪ್ ಅಂತೆ ಕೂಡ ಸೇವಿಸಬಹುದು ಕ್ಯಾರೆಟ್ ಅಲ್ಲಿ ಇರುವ ಅಧಿಕ ವಿಟಮಿನ್ ಕಣ್ಣಿನ ದೃಷ್ಟಿಯನ್ನು ಹೆಚ್ಚಿಸುತ್ತದೆ.

ಇನ್ನು ಕ್ಯಾರೆಟ್ ನಲ್ಲಿ ಸಕ್ಕರೆ ಪ್ರಮಾಣವು ಕಡಿಮೆ ಇರುತ್ತದೆ ಮಧುಮೇಹ ವನ್ನು ನಿಯಂತ್ರಣಕ್ಕೆ ತರುತ್ತದೆ. ಮತ್ತು ಉತ್ತಮ ಸಕ್ಕರೆ ನಿಯಂತ್ರಕ ಕಮಲೇ ರೋಗ ಇರುವ ರೋಗಿಗೆ ಕ್ಯಾರೆಟ್ ತಿನ್ನಲು ಸೂಚಿಸಲಾಗಿರುತ್ತದೆ. ಪ್ರತಿ ದಿನ ಒಂದು ಕ್ಯಾರೆಟ್ ತಿನ್ನುವುದರಿಂದ ನಾನಾ ರೋಗಿಗಳು ಬರುವುದಿಲ್ಲ. ಕ್ಯಾರೆಟ್ ಕ್ಯಾನ್ಸರ್ ತಡೆಗಟ್ಟಲು ಸಹಾಯ ಮಾಡುತ್ತದೆ. ಕ್ಯಾರೆಟ್ಗಳನ್ನು ನಿಯಮಿತವಾಗಿ ತಿನ್ನುವುದರಿಂದ ಕ್ಯಾರೆಟ್ ಕೋಶವನ್ನು ಅಭಿವೃದ್ಧಿ ಪಡೆಯುವುದಿಲ್ಲ. ಕ್ಯಾನ್ಸರ್ ಬರುವ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ. ಕ್ಯಾರೆಟ್ ಸೇವಿಸಿದರೆ ದೃಷ್ಟಿ ಸಮಸ್ಯೆಯು ದೂರ ಆಗುತ್ತದೆ.

ಕ್ಯಾರೆಟ್ ಸೇವನೆಯಿಂದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.ಕ್ಯಾರೆಟ್‌ಗಳಲ್ಲಿ ಬೀಟಾ ಕ್ಯಾರೊಟಿನ್ ಮತ್ತು ಕೊಲೆಸ್ಟರಾಲ್ ಮಟ್ಟವನ್ನು ಹೆಚ್ಚಿಸುವುದಿಲ್ಲ ಎಲ್ಲಾ ಕಾಯಿಲೆಗಳನ್ನು ದೂ ಇರಿಸುತ್ತದೆ. ಕ್ಯಾರೆಟ್ ರಕ್ತವನ್ನು ಶುದ್ಧ ಇರಿಸಿ ಸರಿಯಾಗಿ ಕಾರ್ಯ ನಿರ್ವಹಿಸುವಂತೆ ನೋಡುತ್ತದೆ. ಕ್ಯಾರೆಟ್ ತಿನ್ನುವುದರಿಂದ ಹೃದಯ ಸಂಬಂಧಿ ಕಾಯಿಲೆಗಳನ್ನು ದೂರ ಇರಬಹುದು. ಕ್ಯಾರೆಟ್ ಅಲ್ಲಿ Iodine ಮತ್ತು fiber ಅಂಶ ಇರುವುದರಿಂದ ತೂಕ ವನ್ನು ಇಳಿಸಬಹುದಾಗಿದೆ. ಹಾಗೂ ಕ್ಯಾರೆಟ್ ಜ್ಯೂಸ್ ಕೂಡಿದರೆ ಚರ್ಮದ ಮೇಲೆ ಒಳ್ಳೆಯ ಪರಿಣಾಮ ಬೀರುತ್ತದೆ ಈ ಉಪಯುಕ್ತ ಮಾಹಿತಿ ನಿಮಗೆ ಇಷ್ಟ ಆಗಿದ್ದರೆ ದಯವಿಟ್ಟು ಷೇರ್ ಮಾಡಿ ಹಾಗೂ ಕಾಮೆಂಟ್ ಮೂಲಕ ತಿಳಿಸಿ ಧನ್ಯವಾದಗಳು

ಶ್ರೀ ಕೇರಳ ಭಗವತಿ ಜ್ಯೋತಿಷ್ಯ ಶಾಸ್ತ್ರ ಪ್ರಧಾನ ತಂತ್ರಿಕ್ ರಾಘವೇಂದ್ರ ಭಟ್
ನಿಮ್ಮ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಮತ್ತು ನಿಮ್ಮ ಗುಪ್ತ ಸಮಸ್ಯೆಗಳಿಗೆ ಹಾಗೂ ಮನ ಇಚ್ಛಾಕಾರ್ಯ ನೆರವೇರಿಸಲು ಮತ್ತು ಸುಲಭ ಪರಿಹಾರಕ್ಕಾಗಿ ಇಂದೆ ಕರೆ ಮಾಡಿ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ತೊಂದರೆ, ವಿವಾಹದಲ್ಲಿ ತೊಂದರೆ ಸ್ತ್ರೀ-ಪುರುಷ ಪ್ರೇಮ ವಿಚಾರ, ಇಷ್ಟಪಟ್ಟವರು ನಿಮ್ಮಂತೆ ಆಗಲು ಹಣಕಾಸಿನ ತೊಂದರೆ, ಆರೋಗ್ಯ ಸಮಸ್ಯೆ ಉದ್ಯೋಗ, ವ್ಯವಹಾರದಲ್ಲಿ ತೊಂದರೆ, ಅತ್ತೆಸೊಸೆ ತೊಂದರೆ ಡೈವರ್ಸ್ ಪ್ರಾಬ್ಲಮ್ ಮಕ್ಕಳು ನಿಮ್ಮ ಮಾತು ಕೇಳಲು ಶತ್ರು ಬಾಧೆ, ಮಾಟಮಂತ್ರ ತಡೆ ಇನ್ನು ನಿಮ್ಮ ಜೀವನದ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಪರಿಹಾರ ಶ್ರೀ ಅಂಬಾ ಭವಾನಿ ಜ್ಯೋತಿಷ್ಯಾಲಯ ಪಂಡಿತ್ ರಾಘವೇಂದ್ರ ಭಟ್ ಮೊಬೈಲ್ ನಂಬರ್ 9448001466

Leave a Reply

Your email address will not be published. Required fields are marked *