ಮಧುಮೇಹ ಇತ್ತೀಚಿಗೆ ಸಾಮಾನ್ಯವಾಗಿ ಕಂಡು ಬರುವ ಆರೋಗ್ಯ ಸಮಸ್ಯೆಯಾಗಿದೆ. ಮಧುಮೇಹ ಉಂಟಾದ ವ್ಯಕ್ತಿಗಳು ತಮ್ಮ ಆಹಾರದಲ್ಲಿ ಅನೇಕ ಬದಲಾವಣೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ. ಆದರೂ ಕೆಲವೊಂದು ಆಹಾರಗಳು ಮತ್ತು ಟಿಪ್ಸ್ ಪಾಲಿಸಿದರೆ ಮಧುಮೇಹದಿಂದ ಸುಲಭ ರೀತಿಯಲ್ಲಿ ಪಾರಾಗಬಹುದು. ಆ ಸುಲಭ ಮಾರ್ಗಗಳನ್ನು ಈ ಲೇಖನದಲ್ಲಿ ಹೆಚ್ಚುವರಿಯಾಗಿ ತಿಳಿಯೋಣ. ಪ್ರಪಂಚದಾದ್ಯಂತ ಹರಡಿರುವ ಮತ್ತು ನಾಲ್ಕರಲ್ಲಿ ಒಬ್ಬರಿಗೆ ಇರುವ ಸಾಮಾನ್ಯ ಆರೋಗ್ಯ ಸಮಸ್ಯೆಯೆಂದರೆ, ಅದು ಮಧುಮೇಹ ಅಥವಾ ಸಕ್ಕರೆ ಕಾಯಿಲೆ ಅಥವಾ ಡಯಾಬಿಟಿಸ್.

ಈಗಿನ ಜನರಲ್ಲಿ ವೇಗದ ಜೀವನ ಶೈಲಿಯಿಂದ ವ್ಯಾಯಾಮ ಮಾಡಲು ಸಮಯ ಸಿಗದೇ ದೇಹದಲ್ಲಿ ಸಕ್ಕರೆ ಅಂಶ ಕರಗದೇ ಹಾಗೇ ಉಳಿದು ದೇಹದಲ್ಲಿ ಸಕ್ಕರೆ ಪ್ರಮಾಣ ಹೆಚ್ಚಾಗಿ ಇನ್ಸುಲಿನ್ ಅನ್ನು ಸರಿಯಾಗಿ ಬಳಕೆ ಮಾಡಿಕೊಳ್ಳಲು ಸಾಧ್ಯವಾಗದೇ ಮಧುಮೇಹ ಉಂಟಾಗುತ್ತದೆ.ದೇಹದಲ್ಲಿ ಇನ್ಸುಲಿನ್ ಗೆ ಪ್ರತಿರೋಧ ವ್ಯಕ್ತವಾಗುವುದರಿಂದ ಮಧುಮೇಹ ಹೆಚ್ಚುತ್ತದೆ. ಇದರಿಂದ ಕಾರ್ಬೋಹೈಡ್ರೇಟ್ ಅಂಶಗಳು ಮೆಟಬಾಲಿಸಂ ಪ್ರಕ್ರಿಯೆಯಲ್ಲಿ ಭಾಗಿಯಾಗದೆ ಹಾಗೆ ಉಳಿದುಕೊಳ್ಳುತ್ತದೆ.

ಈ ಕಾರಣದಿಂದ ದೇಹದಲ್ಲಿ ರಕ್ತದಲ್ಲಿನ ಸಕ್ಕರೆ ಅಂಶದ ಮಟ್ಟಗಳು ಅಸಮತೋಲನ ಕಾಣುತ್ತವೆ.ಮೈ ಮೇಲೆ ಮೃದುವಾದ ಮುಳ್ಳುಗಳ ಆಕೃತಿ ಹೊಂದಿ ರುಚಿಯಲ್ಲಿ ಕಹಿಯೆಂದು ಸಾಮಾನ್ಯವಾಗಿ ಜನರಿಂದ ಸ್ವಲ್ಪ ದೂರ ಉಳಿದಿರುವ ಹಾಗಲಕಾಯಿ ಮಧುಮೇಹದ ವಿಷಯದಲ್ಲಿ ಮ್ಯಾಜಿಕ್ ಮಾಡುತ್ತದೆ. ದೀರ್ಘ ಕಾಲದಿಂದ ಸಕ್ಕರೆ ಕಾಯಿಲೆಯ ಸಮಸ್ಯೆಯಿಂದ ತೊಂದರೆ ಅನುಭವಿಸುತ್ತಿರುವವರು ಪ್ರತಿ ದಿನ ಮುಂಜಾನೆ ಎದ್ದು ತಕ್ಷಣ ಖಾಲಿ ಹೊಟ್ಟೆಯಲ್ಲಿ ಅರ್ಧ ಸಣ್ಣ ಲೋಟ ಹಾಗಲಕಾಯಿ ರಸ ಅಥವಾ ಜ್ಯೂಸ್ ಕುಡಿಯುವ ಅಭ್ಯಾಸ ಮಾಡಿಕೊಳ್ಳುವುದು ಒಳ್ಳೆಯದು.

ತಿನ್ನಲು ಸ್ವಲ್ಪ ಒಗರು ಎನಿಸುವ ಆಮ್ಲ ಅಥವಾ ಬೆಟ್ಟದ ನೆಲ್ಲಿಕಾಯಿ ಕೇವಲ ಮನುಷ್ಯನ ದೇಹದ ಚರ್ಮಕ್ಕೆ ಮತ್ತು ಕೂದಲಿನ ಆರೋಗ್ಯಕ್ಕೆ ಮಾತ್ರ ತನ್ನ ಪ್ರಭಾವವನ್ನು ಸೀಮಿತಗೊಳಿಸದೇ, ಸಕ್ಕರೆ ಕಾಯಿಲೆಯ ಸಮಸ್ಯೆಯನ್ನು ಕೂಡ ಬಗೆಹರಿಸುತ್ತದೆ. ಅಧಿಕ ನಾರಿನ ಅಂಶ ಹೊಂದಿರುವ ಬೆಟ್ಟದ ನೆಲ್ಲಿಕಾಯಿ ಮನುಷ್ಯನ ದೇಹದಲ್ಲಿ ಇನ್ಸುಲಿನ್ ಸ್ರವಿಸುವಿಕೆಯನ್ನು ಉತ್ತೇಜಿಸಿ ಮೆಟಬಾಲಿಸಂ ಪ್ರಕ್ರಿಯೆಯನ್ನು ಉತ್ತಮಗೊಳಿಸುತ್ತದೆ.

ಕೊತ್ತಂಬರಿ ಸೊಪ್ಪು ಹಸಿರು ಸೇಬು ಹಾಗೂ ಕ್ಯಾರೆಟ್ ಮತ್ತು ಮೆಂತ್ಯ ಸೊಪ್ಪು ತೆಗೆದುಕೊಂಡು ಚೆನ್ನಾಗಿ ತೊಳೆದು ಜ್ಯೂಸ್ ಮಾಡಿ ಅದನ್ನು ಕುಡಿದರೆ ಮಧುಮೇಹ ನಿಯಂತ್ರಣಕ್ಕೆ ಬರುತ್ತದೆ. ನಾವು ಮನೆಯಲ್ಲೇ ಈ ರೀತಿಯ ಪಾನೀಯಗಳನ್ನು ತಯಾರಿಸಿ ಕುಡಿಯುವುದರಿಂದ ಆರೋಗ್ಯ ಗುಣಮಟ್ಟ ಹಾಗೂ ಮಧುಮೇಹದ ಮಟ್ಟ ಎರಡು ಸಹ ಅತ್ಯುತ್ತಮವಾಗಿರುತ್ತದೆ.

ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430

Leave a Reply

Your email address will not be published. Required fields are marked *