ರಾತ್ರಿಯಿಡಿ ಫೋನ್ ಚಾರ್ಜ್ ಇಟ್ಟು ಮಲಗಿದ್ರೆ ಏನಾಗುತ್ತೆ ನೋಡಿ

0 2

ಆತ್ಮೀಯ ಓದುಗರೇ ರಾತ್ರಿ ಪೂರ್ತಿ ಮೊಬೈಲ್ ಚಾರ್ಜ್ ಇಟ್ಟರೆ ಏನಾಗುತ್ತೆ ಗೊತ್ತಾ ಲಾಸ್ ಏಂಜಲೀಸ್ ನಲ್ಲಿ ಎರಡು ಮಂದಿ ಒಟ್ಟಿಗೆ ಸ್ನಾನ ಮಾಡುವಂತಿಲ್ಲ ಯಾಕೆ ಗೊತ್ತಾ ಒಂದು ದಿನದಲ್ಲಿ ಎಷ್ಟು ಮಕ್ಕಳು ಹುಟ್ಟುತ್ತಾವೆ ಅದಕ್ಕಿಂತ ಹೆಚ್ಚು ಐಫೋನ್ ಮಾರಾಟವಾಗುತ್ತದೆ ಅಂತ ಅಂದ್ರೆ ನೀವು ನಂಬುತ್ತೀರಾ ಒಂಟೆಗಳು ದೇಹದ ಯಾವ ಭಾಗದಲ್ಲಿ ನೀರನ್ನು ಸ್ಟೋರ್ ಮಾಡಿಟ್ಟುಕೊಳ್ಳುತ್ತಾದೆ ಇಂತಹ ಕೆಲವು ಆಸಕ್ತಿದಾಯಕ ಮತ್ತು ಕುತೂಹಲಕಾರಿ ಸಂಗತಿಗಳ ಬಗ್ಗೆ ನಾವು ನಿಮಗೆ ತೋರಿಸುತ್ತೇವೆ ಮತ್ತು ತಿಳಿಸುತ್ತೇವೆ.

ಪ್ರಿಯ ವೀಕ್ಷಕರೇ. ಈ ಎಲ್ಲಾ ವಿಚಾರಗಳ ಬಗ್ಗೆ ನಿಮಗೆ ತಿಳಿಸುವ ಮುನ್ನ ನಿಮ್ಮಲ್ಲಿ ನಮ್ಮದೊಂದು ವಿಶೇಷವಾದ ಮನವಿ ಇವತ್ತು ನೀವು ನಮ್ಮ ಈ ಲೇಖನವನ್ನು ಪೂರ್ತಿಯಾಗಿ ಓದಿದ ನಂತರ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ವಿಡಿಯೋವನ್ನು ತಪ್ಪದೆ ವೀಕ್ಷಿಸಿ ಕಾರಣ ಆಗ ಮಾತ್ರ ನಿಮಗೆ ಈ ಎಲ್ಲಾ ವಿಚಾರಗಳ ಬಗ್ಗೆ ಸಂಪೂರ್ಣವಾದ ಮಾಹಿತಿ ದೊರೆಯುತ್ತದೆ ಪ್ರಿಯ ವೀಕ್ಷಕರೇ ತಡಮಾಡದೆ ವಿಷಯಕ್ಕೆ ಬರುವುದಾದರೆ ಹಿಂದಿನ ಕಾಲದಲ್ಲಿ ಛತ್ರಿಯನ್ನು ಮಹಿಳೆಯರು ಮಾತ್ರ ಉಪಯೋಗ ಮಾಡುತ್ತಿದ್ದರು ಗಂಡಸರು ಎಷ್ಟೇ ಮಳೆ ಬಂದರು ಛತ್ರಿ ಹಿಡಿದುಕೊಂಡು ಹೋಗುತ್ತಿರಲಿಲ್ಲ ಕಾರಣ ಅದು ಮಹಿಳೆಯರು ಬಳಸುವ ವಸ್ತು ಅನ್ನೋದು ಆಗಿತ್ತು ಆದರೆ ಈಗ ಕಾಲ ಬದಲಾಗಿದೆ ಮಹಿಳೆಯರಿಗಿಂತ ಹೆಚ್ಚು ಕಲರ್ಫುಲ್ ಆದ ಛತ್ರಿಗಳನ್ನು ಹಿಡಿದುಕೊಂಡು ಪುರುಷರು ಓಡಾಡುತ್ತಾರೆ ವೀಕ್ಷಕರೆ.

ನಿಮಗೆ ಗೊತ್ತಿರಲಿ ಜಗತ್ತಿನಲ್ಲಿ ಪ್ರತಿನಿಮಿಷಕ್ಕೆ 250ಕ್ಕೂ ಹೆಚ್ಚು ಮಕ್ಕಳ ಜನನವಾಗುತ್ತದೆ ಆದರೆ ವಿಷಯ ಇದಲ್ಲ ಪ್ರತಿ ವರ್ಷದಲ್ಲಿ ಎಷ್ಟು ಮಕ್ಕಳು ಈ ಪ್ರಪಂಚದಲ್ಲಿ ಹುಟ್ಟುತ್ತಾವೋ ಅದಕ್ಕಿಂತಲೂ ಹೆಚ್ಚು ಐಫೋನ್ ಮಾರಾಟವಾಗುತ್ತವೆ ಅಂತೆ ಪ್ರಿಯ ವೀಕ್ಷಕರೇ ಇದು ನಿಮಗೆ ಅಚ್ಚರಿ ಎನಿಸಿದರೂ ಇದು ಸತ್ಯ ಇಸ್ತಾಂಬುಲ್ ನಲ್ಲಿ ತಿಂಬೊಲಿ ಎನ್ನುವ ಬೆಕ್ಕು ಇತ್ತು ಈ ಬೆಕ್ಕು ಅಲ್ಲಿನ ಸುತ್ತಮುತ್ತಲಿನ ಪ್ರದೇಶದಲ್ಲಿ ತುಂಬಾನೇ ಫೇಮಸ್ ಆಗಿತ್ತು ಕಾರಣ ಅದು ಕುಳಿತುಕೊಳ್ಳುವ ಭಂಗಿ ವಿಶೇಷವಾಗಿತ್ತು ಮತ್ತು ಈ ಬೆಕ್ಕು ಯಾವಾಗಲೂ ಇದೆ ಪೋಸ್ ನಲ್ಲಿ ಕುಳಿತುಕೊಳ್ಳುತ್ತಿತ್ತು ಕೊನೆಗೆ ಈ ಬೆಕ್ಕು ಸತ್ತ ನಂತರ. ಬೆಕ್ಕು ಕುಳಿತುಕೊಳ್ಳುವ ಭಂಗಿಯ ಪ್ರತಿಮೆಯನ್ನು ಗ್ರಾಮಸ್ಥರು ಮಾಡಿದ್ದಾರೆ ನೋಡಿ ನಂತರ ಅಮೋಘವಾದ ದೃಶ್ಯವನ್ನು ನಮ್ಮ ಇವತ್ತಿನ ಈ ವಿಡಿಯೋದಲ್ಲಿ ನೀವು ವೀಕ್ಷಿಸಬಹುದು ಪ್ರಿಯ ವೀಕ್ಷಕರೇ ಇನ್ಸ್ಟಾಗ್ರಾಂ ಈಗ ಸೋಶಿಯಲ್ ಮೀಡಿಯಾ ಜಗತ್ತಿನಲ್ಲಿ ತುಂಬಾನೇ ವೇಗದಲ್ಲಿ ಬೆಳೆಯುತ್ತಿದೆ ಈಗಿನ ಯುವ ಜನರಂತೂ 24 ಗಂಟೆಯು ಕೂಡ ಇನ್ಸ್ಟಾಗ್ರಾಂ ನಲ್ಲಿ ಮುಳುಗಿರುತ್ತಾರೆ ಇನ್ಸ್ಟಾಗ್ರಾಮ್ ನಲ್ಲಿರುವ ಫಿಲ್ಟರ್ ಗಳಲ್ಲಿಯೂ ಕೂಡ ನೋಡಿರಬಹುದು ಬೇರೆಬೇರೆ ಫಿಲ್ಟರ್ ಗಳು ಜನರ ಮನಸ್ಸು ಕದ್ದಿವೆ ಇಲ್ಲೊಬ್ಬ ಭೂಪ ಕೇವಲ ಇನ್ಸ್ಟಾಗ್ರಾಂ ನ ಫಿಲ್ಟರ್ ನ ರೀತಿ ಕಾಣಬೇಕಂತ ಬರೋಬ್ಬರಿ 41000.

ಡಾಲರ್ ಖರ್ಚು ಮಾಡಿದ್ದಾನೆ ಪ್ಲಾಸ್ಟಿಕ್ ಸರ್ಜರಿ ಮಾಡಿ ತನ್ನ ಮುಖವನ್ನು ಈ ರೀತಿ ಬದಲಾಯಿಸಿಕೊಂಡಿದ್ದಾನೆ ಈ ಮೆಂಟಲ್ ಕೇಸ್ ಬಗ್ಗೆ ನಿಮಗೇನನ್ನಿಸುತ್ತದೆ ಅಂತ ಕಮೆಂಟ್ ಮಾಡಿ ನಾವೀಗ ಕುದುರೆಯ ಒಂದು ವಿಭಿನ್ನ ಪ್ರಜಾತಿಯ ಬಗ್ಗೆ ತೋರಿಸುತ್ತೇವೆ ಈ ತಳಿಯ ಹೆಸರು ಗ್ರೇ ಪರ್ಕಿರಾನ್ ಈ ತಳಿಯ ವಿಶೇಷತೆ ಏನೆಂದರೆ ಇವುಗಳು ಹುಟ್ಟುವಾಗ ಗ್ರೇ ಕಲರ್ ನಲ್ಲಿ ಹುಟ್ಟುತ್ತವೆ ಬೆಳೆಯುತ್ತ ಬೆಳೆಯುತ್ತ ಅವುಗಳ ಕಲರ್ ಕಪ್ಪಗಾಗುತ್ತೆ ಅದನ್ನು ಈ ಫೋಟೋದಲ್ಲಿ ಕ್ಲಿಯರಾಗಿ ಗಮನಿಸಬಹುದು ಬಾತ್ ಟಬ್ ಗಳಲ್ಲಿ ಸ್ನಾನ ಮಾಡುವಾಗ ಕೆಲವೊಮ್ಮೆ ಇಬ್ಬಿಬ್ಬರು ಸ್ನಾನ ಮಾಡುತ್ತಾರೆ ಬಾತ್ ಟಬ್ ಯಾಕೆ ಬಾತ್ರೂಮ್ ಗಳಲ್ಲಿ. ಕೂಡ ಇಬ್ಬರು ಸ್ನಾನ ಮಾಡುವವರು ಇದ್ದಾರೆ ಇದಕ್ಕಿಂತ ಹೆಚ್ಚು ಜನ ಕೂಡ ಮಾಡಬಹುದು ಅದು ಅವರವರ ಇಷ್ಟ ಆದರೆ ಲಾಸ್ ಏಂಜಲಿಸ್ ನಲ್ಲಿ ಹೀಗೆ ಮಾಡುವಂತಿಲ್ಲ ಇದಕ್ಕೆ ಕಾರಣ ಹೆಲ್ತ್ ಒಂದು ವೇಳೆ ಒಟ್ಟಿಗೆ ಇಬ್ಬರೂ ಸ್ನಾನ ಮಾಡಿದರೆ ಒಬ್ಬರ ರೋಗ ಮತ್ತೊಬ್ಬರಿಗೆ ಹರಡಬಹುದು ಎನ್ನುವುದು ಇದರ ಹಿಂದಿನ ಉದ್ದೇಶ ಸೌದಿ ಅರೇಬಿ ಯಾದಲ್ಲಿ ನಿಯಾನ್ ಎನ್ನುವ ನಗರ ನಿರ್ಮಾಣವಾಗುತ್ತಿದೆ ಈ ನಗರದ ಸ್ಪೆಶಾಲಿಟಿ ಎಂದರೆ ಇಲ್ಲಿ ಯಾವುದೇ ರೋಡಿಲ್ಲ ಕಾರಿಲ್ಲ ಬಸ್ಸಿಲ್ಲ ಟ್ಯಾಕ್ಸಿ ಅಂತೂ ಇಲ್ಲವೇ ಇಲ್ಲ ಎಲ್ಲಿ ಹೋಗಬೇಕೆಂದರು ನಡೆದುಕೊಂಡೇ ಹೋಗಬೇಕು.

2030 ರಲ್ಲಿ ಈ ನಗರ ನಿರ್ಮಾಣ ಕಾರ್ಯ ಪೂರ್ತಿಗೊಳ್ಳುವ ಸಾಧ್ಯತೆ ಇದೆ ಅರೆ ಈ ನಗರದಲ್ಲಿ ಯಾರೂ ವಾಸ ಮಾಡುತ್ತಾರೆ ಅನ್ನುವ ಪ್ರಶ್ನೆ ನಿಮ್ಮಲ್ಲೂ ಕೂಡ ತುಂಬಾ ಜನಕ್ಕೆ ಮೂಡಿರಬಹುದು ಇದು ಸಹಜ ಹಾಗಾದರೆ ಅಲ್ಲಿನ ಸರ್ಕಾರಕ್ಕೆ ತಲೆಕೆಟ್ಟಿದೆಯಾ ಖಂಡಿತ ವಾಗಿಯೂ ಇಲ್ಲ ಮುಂದೊಂದು ದಿನ ಇಂಥ ಜಾಗಕ್ಕಾಗಿ ಜನ ಹುಡುಕಾಡುತ್ತಾರೆ ಇಲ್ಲಿ ಕಾರ್ಖಾನೆಗಳ ಸದ್ದಿಲ್ಲ ವಾಹನಗಳ ಓಡಾಟವಿಲ್ಲ ಅಲ್ಲಿ ಹೋಗಿ ಮನೆ ಕಟ್ಟುವುದಕ್ಕೆ ಜನ ಇಷ್ಟಪಡುತ್ತಾರೆ ಅದಕ್ಕಾಗಿ ಸೌದಿ ಅರೇಬಿಯಾ ಸಿದ್ಧವಾಗುತ್ತಿದೆ ನೆಮ್ಮದಿ ಬೇಕು ಅಂದರೆ ಇಂಥ ಜಾಗಗಳು ಬೇಕೇ ಬೇಕು

ಈ ಬಗ್ಗೆ ನಿಮ್ಮ ಅಭಿಪ್ರಾಯ ಏನು ಅಂತ ಕಮೆಂಟ್ ಮಾಡಿ ಪ್ರೀತಿಯ ವೀಕ್ಷಕ ಬಂಧುಗಳೇ ನಮ್ಮ. ಇವತ್ತಿನ ಈ ಒಂದು ವಿಡಿಯೋದಲ್ಲಿ ಇದೇ ರೀತಿಯಾದ ಕೆಲವೊಂದು ಕುತೂಹಲಕಾರಿ ಮತ್ತು ಆಸಕ್ತಿದಾಯಕ ವಿಚಾರಗಳ ಬಗ್ಗೆ ನಿಮಗೆ ವಿವರವಾಗಿ & ಅರ್ಥವಾಗುವ ರೀತಿಯಲ್ಲಿ ದೃಶ್ಯಗಳ ಮುಖಾಂತರ ತಿಳಿಸಿಕೊಟ್ಟಿದ್ದೇವೆ ಹಾಗಾಗಿ ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋ ನೋಡಿ ಎಲ್ಲ ವಿಚಾರಗಳ ಬಗ್ಗೆ ತಿಳಿದುಕೊಳ್ಳಿ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು ಶುಭದಿನ.

ಜಾಹಿರಾತು: ಶ್ರೀ ಕೇರಳ ಭಗವತಿ ಜ್ಯೋತಿಷ್ಯ ಶಾಸ್ತ್ರ ಪ್ರಧಾನ ತಂತ್ರಿಕ್ ರಾಘವೇಂದ್ರ ಭಟ್ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಮತ್ತು ನಿಮ್ಮ ಗುಪ್ತ ಸಮಸ್ಯೆಗಳಿಗೆ ಹಾಗೂ ಮನ ಇಚ್ಛಾಕಾರ್ಯ ನೆರವೇರಿಸಲು ಮತ್ತು ಸುಲಭ ಪರಿಹಾರಕ್ಕಾಗಿ ಇಂದೆ ಕರೆ ಮಾಡಿ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ತೊಂದರೆ, ವಿವಾಹದಲ್ಲಿ ತೊಂದರೆ ಸ್ತ್ರೀ-ಪುರುಷ ಪ್ರೇಮ ವಿಚಾರ, ಇಷ್ಟಪಟ್ಟವರು ನಿಮ್ಮಂತೆ ಆಗಲು ಹಣಕಾಸಿನ ತೊಂದರೆ, ಆರೋಗ್ಯ ಸಮಸ್ಯೆ ಉದ್ಯೋಗ, ವ್ಯವಹಾರದಲ್ಲಿ ತೊಂದರೆ, ಅತ್ತೆಸೊಸೆ ತೊಂದರೆ ಡೈವರ್ಸ್ ಪ್ರಾಬ್ಲಮ್ ಮಕ್ಕಳು ನಿಮ್ಮ ಮಾತು ಕೇಳಲು ಶತ್ರು ಬಾಧೆ, ಮಾಟಮಂತ್ರ ತಡೆ ಇನ್ನು ನಿಮ್ಮ ಜೀವನದ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಪರಿಹಾರ ಶ್ರೀ ಅಂಬಾ ಭವಾನಿ ಜ್ಯೋತಿಷ್ಯಾಲಯ ಪಂಡಿತ್ ರಾಘವೇಂದ್ರ ಭಟ್ ಮೊಬೈಲ್ ನಂಬರ್ 9448001466

Leave A Reply

Your email address will not be published.