ಧನುರಾಶಿಯವರಿಗೆ ಬಹಳ ವಿಶೇಷವಾಗಿ ಮೇಷ ರಾಶಿಯಲ್ಲಿ ಗುರು ಇರುತ್ತಾನೆ ಅಂದರೆ ಪಂಚಮ ಗುರು ಪಂಚಮ ರಾಹು ಧನುರ್ ರಾಶಿಯಲ್ಲಿ ಇರುತ್ತಾನೆ ಇದು ತುಂಬಾ ಒಳ್ಳೆಯದು. ಕುಂಭ ರಾಶಿಯಲ್ಲಿ ಮೂರನೇ ಮನೆಯಲ್ಲಿ ಶನಿ ಇರುತ್ತಾನೆ ಧನುರ್ ರಾಶಿಯವರಿಗೆ ಕುಂಭ ರಾಶಿ ಮೂರನೇ ಮನೆಯಾಗುತ್ತದೆ.ಮೂರನೇ ಮನೆಯವರಿಗೆ ದಾಯಾದಿಗಳು ಮಿತ್ರರ ನಡುವೆ ಕಲಹ ಇದ್ದರೆ ಅದು ಪರಿಹಾರಗೊಳ್ಳುತ್ತದೆ.

ಮೇಷ ರಾಶಿಯಲ್ಲಿ ಗುರು ಮತ್ತು ರಾಹು ಇರುವುದರಿಂದ ದೈವಬಲ ಜಾಸ್ತಿಯಿರುತ್ತದೆ ಮತ್ತು ಗುರುವಿನ ಕೃಪೆ ಸದಾ ಇರುತ್ತದೆ ಇನ್ನೊಂದು ಕಡೆ ರಾಹು ಇರುವುದರಿಂದ ಇಲ್ಲಿಗಲ್ ವ್ಯವಹಾರ ಇರುವಂತಹವರಿಗೆ ತುಂಬಾ ಲಾಭವನ್ನು ತಂದು ಕೊಡುತ್ತದೆ.

ಧನುರ್ ರಾಶಿಯಲ್ಲಿ ಸಪ್ತಮದಲ್ಲಿ ರವಿ ಮತ್ತು ಬುದ್ಧ ಇರುತ್ತಾರೆ ಇದಕ್ಕೆ ಬುಧಾದಿತ್ಯ ಯೋಗ ಎಂದು ಕರೆಯಲಾಗುತ್ತದೆ. 2023 ಏನಾಗುತ್ತದೆ ಎಂದರೆ ಈ ಹಿಂದೆ ಗೌರ್ಮೆಂಟ್ ಟೆಂಡರ್ ಇರಬಹುದು ಅಥವಾ ಸರ್ಕಾರಿ ಕೆಲಸ ಇರಬಹುದು ಅಥವಾ ರಾಜಕೀಯ ಕ್ಷೇತ್ರದಲ್ಲಿ ಕಾರ್ಯಕರ್ತನಾಗಿ ಕೆಲಸ ಮಾಡುತ್ತಾ ಇರಬಹುದು ಇಂಥವರಿಗೆ ದ್ವಿಗುಣ ಲಾಭವಾಗುತ್ತದೆ ಬೇರೆ ಬೇರೆ ರಂಗಸ್ಥಳದಲ್ಲಿ ಇರುವಂತಹ ಕಟೋರವಾಗಿರುವ ಅಂತ ಕ್ಷೇತ್ರಗಳಲ್ಲಿ ಇರುವಂತಹ ಅವರಿಗೆ ಕೂಡ ತುಂಬ ದೊಡ್ಡ ಆ ಲಾಭವಾಗುತ್ತದೆ.

ವಿದ್ಯಾರ್ಥಿಗಳಿಗೆ ತುಂಬಾ ಒಳ್ಳೆಯದಾಗುತ್ತದೆ ಉತ್ತೀರ್ಣವಾಗುವ ಸಾಧ್ಯತೆಗಳಿವೆ ಸ್ಪರ್ಧಾರ್ಥಕ ಪರೀಕ್ಷೆ ಪಾಸ್ ಮಾಡುವಂತಹ ಸಾಧ್ಯತೆಗಳು ಜಾಸ್ತಿ ಇರುತ್ತದೆ. ತಂದೆ-ತಾಯಿಯರಿಗೆ ಕೀರ್ತಿ ತರುತ್ತದೆ ಮತ್ತು ರಾಜ ಸನ್ಮಾನ ಯೋಗ ಪ್ರಶಸ್ತಿ ಪುರಸ್ಕಾರಗಳು ದೊರಕುತ್ತದೆ, ಮಡದಿಗೆ ಬಂಗಾರ ವಸ್ತ್ರಾಭರಣವನ್ನು ಖರೀದಿ ಮಾಡುವಂತಹ ಯೋಗ ಕೂಡ ಇದೆ.

ನಿಮ್ಮ ಹಿತ ಶತ್ರುಗಳ ಬಗ್ಗೆ ಜಾಗೃತಿಯಿಂದ ಇರಬೇಕು. 2023ರಲ್ಲಿ ಓಂ ರಾಘವೇಂದ್ರಾಯ ನಮಃ ಎನ್ನುವ ಜಪವನ್ನು ಜಪಿಸುವುದರಿಂದ ಒಳ್ಳೆಯದಾಗುತ್ತದೆ. ಧನುರಾಶಿಯವರಿಗೆ ಶುಭ ದಿಕ್ಕು ಎಂದರೆ ಅದು ದಕ್ಷಿಣ ದಿಕ್ಕು, ಅದೃಷ್ಟ ಬಣ್ಣ ಹಳದಿ ಮತ್ತು ಶುಭ ಸಂಖ್ಯೆ 6. ಸ್ನೇಹಿತರ ವಿಚಾರದಲ್ಲಿ ಎಚ್ಚರಿಕೆ ಇರಲಿ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9900555458 ಅಮಾವಾಸ್ಯೆಯ ಅಮಾವಾಸ್ಯೆಯ ದಿನ ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ ಪೂರ್ವ ಜನ್ಮ ಪಾಪ ನಿವಾರ್ಥಿ, ಪೂರ್ವಜರ ಶಾಪ ಪಿತೃ ದೋಷ, ರೋಗಗಳನ್ನು ಕೊನೆಗೊಳಿಸಿ ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ ಶಾಂತಿ ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

Leave a Reply

Your email address will not be published. Required fields are marked *