ಬರೋಬ್ಬರಿ 30 ವರ್ಷಗಳ ನಂತರ ಸರ್ವಾರ್ಥ ಸಿದ್ಧಿಯೋಗ ರೂಪುಗೊಳ್ಳುತ್ತಿದೆ. ರೋಹಿಣಿ ನಕ್ಷತ್ರ ಇತ್ತ ವೃಷಭ ರಾಶಿಯಲ್ಲಿ ಚಂದ್ರನಿದ್ದಾನೆ. ಈ ವರ್ಷ ವಿಶೇಷವಾಗಿ ಸೆಪ್ಟೆಂಬರ್ 6 ಮತ್ತು ಸೆಪ್ಟೆಂಬರ್ 7 ಎರಡು ದಿನಗಳು ಕೃಷ್ಣ ಜನ್ಮಾಷ್ಟಮಿ ಆಚರಣೆ ಮಾಡಲಾಗುತ್ತಿದೆ. ಈ ಎರಡು ದಿನಗಳ ಕಾಲ ಅಷ್ಟಮಿ ತಿಥಿ ಇರಲಿದೆ.

ಶ್ರೀಕೃಷ್ಣನು ಜನಿಸಿದ್ದು ರೋಹಿಣಿ ನಕ್ಷತ್ರದಲ್ಲಿ ಅಷ್ಟಮಿ ತಿಥಿಯ ದಿವಸ. ಹಾಗಾಗಿ ಎರಡು ದಿನಗಳ ಕಾಲ ಆಚರಣೆ ಇರಲಿದೆ. ಈ ವಿಶೇಷ ಸಂಭವ ಕೂಡಿಬಂದಿರುವುದು ಬರೋಬ್ಬರಿ 30 ವರ್ಷಗಳ ನಂತರ. ಇತ್ತ ಶನಿದೇವ ಕೂಡ 30 ವರ್ಷಗಳ ನಂತರ ತನ್ನ ಸ್ವಂತ ರಾಶಿಯಾದ ಕುಂಭ ರಾಶಿಯಲ್ಲಿ ನೆಲೆಸಿದ್ದಾನೆ. ಇದರಿಂದ 3 ರಾಶಿಗಳ ಮೇಲೆ ವಿಶೇಷವಾದ ಪರಿಣಾಮ ಬೀರಲಿದ್ದು, ಆ ರಾಶಿಗಳು ಯಾವುವು ? ಆ ರಾಶಿಗಳಿಗೆ ಏನೆಲ್ಲಾ ಒಳ್ಳೆಯದಾಗುತ್ತದೆ ಎಂದು ತಿಳಿಸಿಕೊಡುತ್ತೇವೆ ನೋಡಿ..

ಮಕರ ರಾಶಿ :- ಇವರಿಗೆ ಜನ್ಮಾಷ್ಟಮಿಯ ವಿಶೇಷ ಫಲ ಸಿಗುತ್ತದೆ, ಜೊತೆಗೆ ಶನಿದೇವರು ಈ ರಾಶಿಯ ಹಣಕಾಸಿನ ಮನೆಯಲ್ಲಿ ಇರುವುದರಿಂದ ಈ ವೇಳೆ ನಿಮಗೆ ದಿಢೀರ್ ಧನಲಾಭ ಸಿಗಬಹುದು. ಹೆಚ್ಚು ಶ್ರಮ ವಹಿಸಿದರೆ, ಹೆಚ್ಚಿನ ಲಾಭವೇ ಸಿಗುತ್ತದೆ. ಈ ವೇಳೆ ನಿಮ್ಮ ಆಸೆಗಳು ಪೂರ್ತಿಯಾಗುತ್ತದೆ. ಬಿಸಿನೆಸ್ ಮಾಡುತ್ತಿರುವವದ ಹಣ ಎಲ್ಲಿಯಾದರೂ ಸಿಲುಕಿಕೊಂಡಿದ್ದರೆ ವಾಪಸ್ ಸಿಗುತ್ತದೆ. ಕೆಲಸ ಮಾಡುತ್ತಿರುವವರಿಗೆ ಇನ್ಕ್ರಿಮೆಂಟ್ ಮತ್ತು ಪ್ರೊಮೋಷನ್ ಸಿಗುತ್ತದೆ. ಆದರೆ ಆರೋಗ್ಯ ಸಮಸ್ಯೆ ಆಗಬಹುದು, ಗಂಟಲು ಮತ್ತು ಎದೆಗೆ ಸಂಬಂಧಿಸಿದ ಸಮಸ್ಯೆ ಉಂಟಾಗಬಹುದು, ಗಮನ ಹರಿಸಿ.

ಸಿಂಹ ರಾಶಿ :- ಈ ವಿಶೇಷ ಯೋಗದಿಂದ ಸಿಂಹ ರಾಶಿಯವರಿಗೆ ಎಲ್ಲಾ ಕ್ಷೇತ್ರಗಳಲ್ಲಿಯೂ ಅನಿರೀಕ್ಷಿತ ಯಶಸ್ಸು ಸಿಗುತ್ತದೆ. ಉದ್ಯೋಗಕ್ಕೆ ಸಂಬಂಧಿಸಿದ ಹಾಗೆ ಅನುಕೂಲ ಹೆಚ್ಚಾಗುತ್ತದೆ. ಈ ವೇಳೆ ನಿಮ್ಮ ಆದಾಯ ಜಾಸ್ತಿ ಆಗುವುದರ ಜೊತೆಗೆ, ನಿಮ್ಮ ಸಂಗಾತಿಯ ಸಪೋರ್ಟ್ ಕೂಡ ಸಿಗುತ್ತದೆ. ಅರ್ಧಕ್ಕೆ ನಿಂತ ಕೆಲಸಗಳು ಮತ್ತೆ ಶುರುವಾಗುತ್ತದೆ. ಈ ಸಮಯದಲ್ಲಿ ನೀವು ತೆಗೆದುಕೊಳ್ಳುವ ಒಂದು ನಿರ್ಧಾರ ಭವಿಷ್ಯದಲ್ಲಿ ನಿಮಗೆ ಹೆಚ್ಚಿನ ಲಾಭ ತಂದುಕೊಡುತ್ತದೆ.

ವೃಷಭ ರಾಶಿ :- ಕೃಷ್ಣ ಜನ್ಮಾಷ್ಟಮಿ ಯೋಗದಿಂದ ನಿಮಗೆ ಆಗುವುದು ಅನುಕೂಲಗಳೇ, ಈ ವೇಳೆ ನಿಮಗೆ ದಿಢೀರ್ ಧನಲಾಭಉಂಟಾಗುತ್ತದೆ. ಹೆಚ್ಚು ಹಣ ಗಳಿಸಲು ಅವಕಾಶ ಕೂಡ ಸಿಗುತ್ತದೆ. ಬ್ಯುಸಿನೆಸ್ ಮಾಡುತ್ತಿರುವವರ ಆದಾಯ ಜಾಸ್ತಿಯಾಗುತ್ತದೆ. ನಿಮ್ಮ ಬ್ಯುಸಿನೆಸ್ ವಿಸ್ತರಣೆ ಮಾಡುತ್ತೀರಿ. ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಿರುವವರಿಗೆ ಇದು ಒಳ್ಳೆಯ ಸಮಯ. ಹಾಗೆಯೇ ಈ ಸಮಯದಲ್ಲಿ ಅದೃಷ್ಟ ನಿಮಗೆ ಸಾಥ್ ಕೊಡುತ್ತದೆ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9741422232 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

By AS Naik

Leave a Reply

Your email address will not be published. Required fields are marked *