ಮನೆಯ ಹಲವು ವಾಸ್ತು ದೋಷಗಳನ್ನು ನಿವಾರಿಸಲು ಹಲವು ವಾಸ್ತು ಸಲಹೆಗಳಿವೆ ಅವುಗಲ್ಲಿ ಈ ತಾಮ್ರದ ಸೂರ್ಯ ಕೂಡ ಒಂದಾಗಿದೆ. ಇದನ್ನು ಮನೆಯಲ್ಲಿ ಇರಿಸಿದರೆ ಮನೆಯಲ್ಲಿನ ನಕಾರಾತ್ಮಕ ಶಕ್ತಿಯನ್ನು ಆ ಸೂರ್ಯನಾರಾಯಣ ಸ್ವಾಮಿ ನಿವಾರಣೆ ಮಾಡುತ್ತಾನೆ ಅನ್ನೋ ನಂಬಿಕೆ. ಇನ್ನು ಮನೆಯಲ್ಲಿನ ಸಾಲಬಾದೆ, ಆರ್ಥಿಕ ಸಮಸ್ಯೆ, ಕುಟುಂಬ ಕಲಹ ನೆಮ್ಮದಿ ಇಲ್ಲದಿರುವುದು ಇವೆಲ್ಲವನ್ನೂ ಈ ತಾಮ್ರದ ಸೂರ್ಯ ನಿವಾರಣೆ ಮಾಡುತ್ತಾನೆ ಅನ್ನೋ ಮಾತು ವಾಸ್ತು ತಜ್ಞರದ್ದು.

ಆದ್ದರಿಂದ ಬಹಳಷ್ಟು ಜನ ಇದನ್ನು ಮನೆಯಲ್ಲಿ ಇರಿಸಿರುತ್ತಾರೆ, ಇನ್ನು ಈ ತಾಮ್ರದ ಸೂರ್ಯ ಮನೆಯ ಯಾವ ದಿಕ್ಕಿನಲ್ಲಿ ಇದ್ರೆ ಶುಭಕರ ಅನ್ನೋದನ್ನ ತಿಳಿಯುವುದಾದರೆ ತಾಮ್ರದ ಸೂರ್ಯನನ್ನ ಮನೆಯ ಉತ್ತರ ದಿಕ್ಕಿನಲ್ಲಿ ತಾಮ್ರದ ಸೂರ್ಯನನ್ನ ಇಡುವುದರಿಂದ ಸಾಲಬಾದೆ ಕಡಿಮೆಯಾಗುತ್ತದೆಯಂತೆ, ಹಾಗು ಅಡುಗೆ ಮನೆಯಲ್ಲಿ ಇದನ್ನು ಇಡುವುದರಿಂದ ಅನಾರೋಗ್ಯದ ಸಮಸ್ಯೆ ಕಾಡುವುದಿಲ್ಲ ಅನ್ನೋ ನಂಬಿಕೆಯಿದೆ.

ಇನ್ನು ಮನೆಯ ಹಾಲ್ ನಲ್ಲಿ ಅಥವಾ ಮಕ್ಕಳ ಕೋಣೆಯಲ್ಲಿ ಇಡೋದ್ರಿಂದ ಉತ್ತಮ ವಾತಾವರಣ ನಿರ್ಮಾಣವಾಗುತ್ತದೆ ಮನೆಯಲ್ಲಿ ಪಾಸಿಟಿವ್ ಎನರ್ಜಿ ಸಿಗುತ್ತದೆ ಅನ್ನೋದನ್ನ ವಾಸ್ತು ತಜ್ಞರು ಹೇಳುತ್ತಾರೆ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ
ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9900555458 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

Leave a Reply

Your email address will not be published. Required fields are marked *