9 ವರ್ಷದಿಂದ ಪ್ರೀತಿಸಿ ಕೈ ಕೊಟ್ಟ ಯುವತಿ ನೊಂದ ಯುವಕ ಏನ್ ಮಾಡಿದ್ದಾನೆ ಗೊತ್ತೆ, ಈತನ ಕೊನೆ ಅಸೆ ಏನಾಗಿತ್ತು ನೋಡಿ

0 1

ಇಂದಿನ ಜಗತ್ತಿನಲ್ಲಿ ನಿಜವಾದ ಪ್ರೀತಿ ಪ್ರೇಮಕ್ಕೆ ಬೆಲೆ ಇಲ್ಲ ಅನಿಸುತ್ತೆ ಯಾರೋ ನೂರಕ್ಕೆ ಒಂದು ಜೋಡಿ ಪ್ರೀತಿಸಿ ಮದುವೆ ಆಗಿ ಸುಖ ಸಂಸಾರ ಮಾಡುತ್ತ ಇರುತ್ತಾರೆ ಆದರೆ ಎಷ್ಟೋ ಪ್ರೇಮಿಗಳು ಮನೆಯವರ ಮೇಲಿನ ಭಯಕ್ಕೆ ಇಲ್ಲ ಬೇರೆ ಯಾವುದೋ ಕಾರಣದಿಂದ ಪ್ರೀತಿಗೆ ಮೋಸ ಮಾಡುವರು ಬೇರೆಯವರ ಜೊತೆ ಮದುವೆ ಆಗಿ ಜೀವನ ಸಾಗಿಸುತ್ತಾರೆ ಕೆಲವೊಬ್ಬರು ಕೇವಲ ಕಾಲಹರಣ ಜೀವನದಲ್ಲಿ ಮೋಜು ಮಸ್ತಿ ಮಾಡಲು ಇನ್ನೊಬ್ಬರ ಜೀವನದಲ್ಲಿ ಆಟ ಆಡುತ್ತಾರೆ ಇಂತಹವರಿಂದ ನಿಜವಾದ ಪ್ರೀತಿ ಮೇಲೆ ನಂಬಿಕೆ ಇಲ್ಲದಂತಾಗಿದೆ ಪ್ರೀತಿ ಅಂದರೆ ಒಂದು ದಿನ ಓಡಾಟ ಮಾರನೇ ದಿನ ಮಂಚಕ್ಕೆ ಸೀಮಿತ ಎನ್ನುವ ಭಾವನೆ ಇದೆ

ಇಲ್ಲಿ ಕೂಡ ಅಂತದೆ ಪ್ರಸಂಗ ಆಗಿದೆ ಚಿಕ್ಕಮಗಳೂರಿನ ಏನ್ ರ್ ಪೇಟೆಯ ಶಂಕರಪುರ ಎನ್ನುವ ಹತ್ತಿರ ನಡೆದ ಘಟನೆ ಬಗ್ಗೆ ನಾವಿಂದು ಹೇಳಲು ಹೊರಟಿರುವ ಸತ್ಯ ಸಂಗತಿ ಇವರದ್ದು ನಿನ್ನೆ ಮೊನ್ನೆಯ ಪ್ರೀತಿಯಲ್ಲ ಸುಮಾರು ಒಬಂತ್ತು ವರ್ಷಗಳ ಪ್ರೀತಿ ಆಗಿತ್ತು ಇಬ್ಬರು ಅದೇ ಊರಿನವರು ಆಗಿದ್ದರು ಸ್ನೇಹ ಪ್ರೀತಿಯಾಗಿ ತುಂಬಾ ವರ್ಷಗಳ ಕಾಲ ಒಬ್ಬರನೊಬ್ಬರು ಅರಿತು ಪ್ರೇಮಿಸುತ ಇದ್ದರು ಇವರ ಇಬ್ಬರ ಮನೆಯಲ್ಲಿ ಕೂಡ ಇವರ ವಿಚಾರ ಗೊತ್ತಿತ್ತು ಹಾಗೂ ಯಾವುದೇ ಅಡೆತಡೆ ಇರಲಿಲ್ಲ ಹುಡುಗನು ಕೂಡ ತನ್ನ ಮದುವೆಯನ್ನು ತನ್ನ ಕಲ್ಪನೆ ಹಾಗೆ ಮಾಡಿಕೊಳ್ಳಲು ತಯಾರಿ ನಡೆಸುತ್ತಾ ಇದ್ದನು

ಒಮ್ಮೆ ಹುಡುಗಿಯ ಮನೆಗೆ ಹೋಗಿ ಮದುವೆಯ ಕುರಿತು ಮಾತುಕತೆ ನಡೆಸಿದ ಬಳಿಕ ಹುಡುಗಿ ಹಾಗೂ ಆತನ ತಾಯಿಯ ಅಸಲಿ ಮುಖ ಬಯಲಿಗೆ ಬಂದಿದ್ದು ಹುಡುಗಿ ತಾಯಿ ಆವಾಗ ನಾವು ಈ ಮದುವೆಗೆ ಒಪ್ಪಿಗೆ ನೀಡಿಲ್ಲ ನನ್ನ ಮಗಳನ್ನು ಯಾವುದೇ ಕಾರಣಕ್ಕೂ ನಿನಗೆ ಮದುವೆ ಮಾಡೋಲ್ಲ ಎಂದು ಯಾವುದೇ ದಯದಾಕ್ಷಿಣ್ಯ ಇಲ್ಲದೆ ನಿರಾಕರಿಸುತ್ತಾರೆ

ಪ್ರೀತಿ ಮಾಡುವಾಗ ಜಗತ್ತೇ ಹೊಸದು ಅನ್ನುವ ಹಾಗೆ ಆ ಹುಡುಗನನ್ನು ಕೂಡ ತನ್ನ ಪ್ರೇಯಸಿ ಗಾನವಿ ಕೇಳಿದಕ್ಕೆಲ್ಲ ಕೊ ಲೆ ಬಸವನ ಹಾಗೆ ತಲೆ ಅಲ್ಲಾಡಿಸುತ್ತ ಕೇಳಿದನು ಎಲ್ಲವನ್ನೂ ಕೊಡಿಸಿ ಸುಮಾರು ನಾಲ್ಕೂವರೆ ಲಕ್ಷ ಅಷ್ಟು ಹಣವನ್ನು ನೀಡಿರುತ್ತಾರೆ ಆದರೆ ಯಾವಾಗ ಮದುವೆಗೆ ಒಪ್ಪಿಗೆ ಕೊಟ್ಟಿಲ್ಲ ಆವಾಗ ಹುಡುಗ ನಾನು ಕೊಟ್ಟ ಹಣವನ್ನು ವಾಪಸು ಕೇಳುತ್ತಾನೆ ಆದರೆ ಆಕೆಯ ತಾಯಿ ಹಿಂತಿರುಗಿ ಕೊಡಲು ನಿರಾಕರಿಸುತ್ತಾರೆ

ಒಂದು ಕಡೆ ಪ್ರೇಮ ವೈಫಲ್ಯ ಇನ್ನೊಂದು ಕಡೆ ಕೊಟ್ಟ ಹಣಕ್ಕೆ ಮೋಸ ಇದರಿಂದ ಹುಡುಗನು ಮಾನಸಿಕ ಖಿನ್ನತೆ ಒಳಗಾಗಿ ಹುಚ್ಚನ ಹಾಗೆ ಆಗಿ ಹೋಗಿದ್ದನು ಪ್ರತಿ ಸಲ ಅವರಿಗೆ ಕರೆ ಮಾಡಿ ಬಿನ್ನವಿಸಿ ಕೊಂಡರು ಕೂಡ ಗಾನವಿ ಹಾಗೂ ಆಕೆಯ ತಾಯಿ ಯಾವುದೇ ಕಾರಣಕ್ಕೂ ಮನ ಬದಲಾಯಿಸಲು ಮನಸ್ಸೇ ಮಾಡಿಲ್ಲ ಕೊನೆಗೆ ಈತನು ತನ್ನ ಸಂಬಂಧಿಕರಿಗೆ ವಾಟ್ಸ್ ಆ್ಯಪ್ ಮೂಲಕ ವಾಯ್ಸ್ ಮೆಸೇಜ್ ಅನ್ನು ಮಾಡಿ ಹಾಗೂ ನನ್ನ ಸಾವಿಗೆ ನನ್ನ ಪ್ರೇಯಸಿ ಮತ್ತು ಅವಳ ಅಮ್ಮನೇ ಕಾರಣ ಎಂದು ಕಾಗದ ಬರೆದು ಕೊನೆಗು ಆ ತ್ಮಹತ್ಯೆ ಶರಣು ಆಗುತ್ತಾನೆ

ನನ್ನ ಸಾವಿಗೆ ನಾನೇ ಕಾರಣ ಅವಳೇ ಬಂದು ನನ್ನ ಹೆಣಕ್ಕೆ ಬೆಂಕಿ ಇಡಬೇಕು ಆವರೆಗೂ ಯಾರು ನನ್ನ ದೇಹವನ್ನು ಕೆಳಗೆ ಇಡಬೇಡಿ ಇದನ್ನು ನೋಡಿ ಆದರೂ ಅವಳು ಮಾಡಿದ ಮೋಸಕ್ಕೆ ಜ್ಞಾನೋದಯ ಆಗುವುದು ಎಂದು ಬರೆದು ಸಾವಿಗೆ ಶರಣು ಆಗುತ್ತಾನೆ ಇನ್ನೂ ಆಡಿಯೋ ಅಲ್ಲಿ ನನ್ನ ಹತ್ತಿರ ಹಣವನ್ನು ದೋಚಿದ್ದಾರೆ ಹಾಗೂ ಮಾನಸಿಕ ಕಿರುಕುಳ ನೀಡಿದ್ದಾರೆ ಎಂದು ಹೇಳಿದ್ದಾರೆ ಇದರ ಬಗ್ಗೆ ಅಲ್ಲಿನ ಪೊಲೀಸರು ತನಿಖೆ ನಡೆಸಿದ್ದಾರೆ

ನಮ್ಮ ಸಮಾಜದಲ್ಲಿ ಇದೆ ಘಟನೆ ಹೆಣ್ಣು ಮಾಡಿದ್ದಲ್ಲಿ ಅದಕ್ಕೆ ಕಾರಣ ಆದವರನ್ನು ಹುಡುಕಿ ಶಿಕ್ಷೆ ವಿಧಿಸಲಾಗುವುದು ಆದರೆ ಹುಡುಗ ಸತ್ತಾಗ ಹುಡುಗಿ ಏನು ಮಾಡಲು ಮುಂದೆ ಹೋಗುವುದಿಲ್ಲ ಯಾಕೆಂದರೆ ಸಮಾಜದಲ್ಲಿ ಹುಡುಗಿ ಎನ್ನುವ ಕರುಣೆ ಆದರೆ ಹುಡುಗನು ಕೂಡ ಒಂದು ಜೀವ ಅನ್ನೋದು ಯಾಕೆ ನಮ್ಮ ಜನರಿಗೆ ಅರ್ಥ ಆಗುವುದಿಲ್ಲ ಎಂದು ಇದೆಲ್ಲಾ ಅರ್ಥ ಆಗುವುದೋ ಆಗ ಎಷ್ಟೋ ಜನ ಪ್ರೀತಿಯಲ್ಲಿ ಮೋಸ ಹೋಗುವುದು ತಪ್ಪುತ್ತದೆ ಹಾಗೂ ಮೋಸ ಹೋದ ಹುಡುಗರ ಸಾವಿಗೆ ನ್ಯಾಯ ಸಿಗುವುದು.

Leave A Reply

Your email address will not be published.