ಮಕರ ರಾಶಿಯವರಿಗೆ ಯಾವುದರಿಂದ ಅನುಕೂಲ ಗೊತ್ತಾ? ಇವರಿಂದ ಎಚ್ಚರವಾಗಿರಿ

0 23

Capricorn horoscope 2023 predictions ಹೊಸ ವರ್ಷ ಆರಂಭವಾಗಿದೆ. 2023 ವರ್ಷ ಹೇಗಿರಲಿದೆ ಎಂಬ ಕುತೂಹಲ ಸಾಮಾನ್ಯವಾಗಿ ಎಲ್ಲರಲ್ಲೂ ಇರುತ್ತದೆ ಹಾಗೆ ನಾವು ಇಲ್ಲಿ ಮಕರ ರಾಶಿಯವರಿಗೆ 2023 ವರ್ಷ ಹೇಗಿರಲಿದೆ ಎಂಬುದನ್ನ ನೋಡೋಣ ಈ ರಾಶಿಯವರಿಗೆ ಯಾವುದರಿಂದ ಅನುಕೂಲ ಹೇಗೆ ಎಚ್ಚರಿಕೆ ಇಂದ ಇರಬೇಕು ಎಂದು ತಿಳಿಯೋಣ.

Capricorn horoscope 2023

ಮಕರ ರಾಶಿಯವರು ತಮ್ಮ ಬಗ್ಗೆಯೇ ಹೆಚ್ಚು ಯೋಚಿಸುತ್ತಾರೆ ಹಾಗೂ ಸ್ವಲ್ಪ ಸ್ವಾರ್ಥಿಯಾಗಿರುತ್ತಾರೆ. ಸ್ವಲ್ಪ ಮಟ್ಟಿಗೆ ಇದು ನಿಜ. ಆದರೆ ಅವರು ಸಮಾಜವನ್ನು ಬದಲಾಯಿಸಲು ಬಂದಾಗ ಅವರೂ ಸಹ ಬದಲಾಗುತ್ತಾರೆ. ಈ ವರ್ಷದಲ್ಲಿ ನಿಮ್ಮ ಬದುಕಿನಲ್ಲಿಯೂ ಇದೇ ರೀತಿ ಸಂಭವಿಸಲಿದೆ. ಯಾವುದೋ ಒಂದು ವಿಚಾರವು ನಿಮ್ಮ ಮನಸ್ಸನ್ನು ಕಲಕುತ್ತಿರಬಹುದು. ಈ ಕಾರಣಕ್ಕಾಗಿ ನೀವು ರಾಜಕೀಯ ಕ್ಷೇತ್ರಕ್ಕೆ ಕಾಲಿಡಲಿದ್ದೀರಿ ಹಾಗೂ ಇದರಲ್ಲಿ ನಿಮಗೆ ಯಶಸ್ಸು ದೊರೆಯಲಿದೆ.

ಈ ವರ್ಷದಲ್ಲಿ ಪ್ರಯಾಣಿಸುವ ಕುರಿತು ನೀವು ಹೆಚ್ಚೇನೂ ಯೋಚಿಸಬೇಕಾದ ಅಗತ್ಯವಿಲ್ಲ. ಹೆಚ್ಚಿನ ಕಾಲ ಮನೆಯಿಂದ ಹೊರಗೆ ನಿಲ್ಲುವ ಮೂಲಕ ನೀವು ಯಶಸ್ಸನ್ನು ಪಡೆಯಲಿದ್ದೀರಿ. ನಿಮ್ಮದೇ ಸ್ವಂತ ಮನೆಯಲ್ಲಿ ನೀವು ವಾಸಿಸುತ್ತಿದ್ದರೆ, ಕೆಲಸಕ್ಕೆ ಸಂಬಂಧಿಸಿದ ಇತರ ಚಟುವಟಿಕೆಗಳ ಕಾರಣ ಕುಟುಂಬದಿಂದ ದೂರಕ್ಕೆ ಹೋಗಬೇಕಾದ ಅನಿವಾರ್ಯತೆ ಉಂಟಾಗಬಹುದು. ಆದರೆ ಇದರಿಂದ ನಿಮಗೆ ಲಾಭ ಉಂಟಾಗಲಿದೆ.

ವರ್ಷದ ಆರಂಭದಲ್ಲಿ ವಿದೇಶಕ್ಕೆ ಪ್ರಯಾಣಿಸುವ ಅವಕಾಶಗಳು ಲಭಿಸಬಹುದು. ಹೀಗಾಗಿ ಈ ಅವಕಾಶವನ್ನು ಕೈ ಚೆಲ್ಲಬೇಡಿ. ಅನೇಕ ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಲು ಈ ವರ್ಷದಲ್ಲಿ ನಿಮಗೆ ಅವಕಾಶ ಲಭಿಸಲಿದೆ. ನಿಮ್ಮ ವೃತ್ತಿಯಲ್ಲಿ ಸುಧಾರಣೆ ತರಲು ನೀವು ಯತ್ನಿಸಬೇಕು. ಫೆಬ್ರುವರಿ ಮತ್ತು ಮಾರ್ಚ್‌ ನಡುವೆ ನೀವು ಹೊಸ ಎಲೆಕ್ಟ್ರಾನಿಕ್‌ ಸಾಧನ ಅಥವಾ ಮೊಬೈಲ್‌ ಅನ್ನು ಖರೀದಿಸಬಹುದು. ಯಾವುದೇ ಮಂಗಳದಾಯಕ ಕೆಲಸ, ಪೂಜೆ-ಪುನಸ್ಕಾರ ಇತ್ಯಾದಿಗಳು ಕುಟುಂಬದಲ್ಲಿ ನಡೆಯಬಹುದು.

ಮುಖ್ಯವಾಗಿ ಸೆಪ್ಟೆಂಬರ್‌ ಅಕ್ಟೋಬರ್‌ ನಲ್ಲಿ ಮನೆಯಲ್ಲಿ ಏನಾದರೂ ಶುಭ ಸುದ್ದಿ ಬರುವ ಸಾಧ್ಯತೆ ಇದೆ. ನಿಮ್ಮ ಮನಸ್ಸಿನಲ್ಲಿ ಭೌತಿಕ ತೃಪ್ತಿಯ ಇಚ್ಛೆ ಕಾಣಿಸಿಕೊಳ್ಳಬಹುದು. ಆದರೆ ಕೆಲವೊಮ್ಮೆ ನೀವು ಸನ್ಯಾಸಿಯಂತೆ ವರ್ತಿಸಬಹುದು. ಅಲ್ಲದೆ ಜನನಿಬಿಡ ಪ್ರದೇಶದಲ್ಲಿ ನಿಮಗೆ ಗಮನ ಕೇಂದ್ರೀಕರಿಸಲು ಕಷ್ಟಕರವಾದೀತು. ಹೀಗಾಗಿ ನಿಮ್ಮ ಕುರಿತು ಕಾಳಜಿ ವಹಿಸಲು ಯತ್ನಿಸಿ ಹಾಗೂ ಈ ವಿಚಾರವು ನಿಮಗೆ ಹೆಚ್ಚು ನಷ್ಟ ಉಂಟಾಗದಂತೆ ನೋಡಿಕೊಳ್ಳಿ.

ಇದನೊಮ್ಮೆ ಓದಿ.. ಈ ರಾಶಿಗಳೆಂದರೆ ಶನಿ ದೇವರಿಗೆ ತುಂಬಾನೇ ಇಷ್ಟ, ಇವರಿಗೆ ಯಾವತ್ತೂ ಶನಿಕಾಟ ಕೊಡುವುದಿಲ್ಲ

ನೀವು ಹೆಚ್ಚು ನಷ್ಟ ಮಾಡಿಕೊಳ್ಳಬೇಕಾದ ಅಗತ್ಯವಿಲ್ಲ. ತಂದೆಯೊಂದಿಗಿನ ನಿಮ್ಮ ಸಂಬಂಧವು ಹದಗೆಡಬಹುದು ಇದನ್ನು ಗಮನದಲ್ಲಿಟ್ಟುಕೊಳ್ಳಿ. ಆದಾಗ್ಯೂ ತಮ್ಮ ಭವಿಷ್ಯದ ಕುರಿತು ಸಂಪೂರ್ಣವಾದ ಮಾಹಿತಿಗಾಗಿ ಉತ್ತಮ ಜೋತಿಷ್ಯ ಶಾಸ್ತ್ರಜ್ಞರ ಬಳಿ ನಿಮ್ಮ ವೈಯಕ್ತಿಕ ಜಾತಕ ಪರಿಶೀಲಿಸಿ ಕೊಳ್ಳುವುದು ಉತ್ತಮ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ
ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ
9900555458 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

Leave A Reply

Your email address will not be published.