Budhaditya yoga 2023 ಎಲ್ಲರಿಗೂ ಸಹ ಒಂದೇ ತರನಾದ ಫಲಗಳು ಲಭಿಸುವುದು ಇಲ್ಲ ಕೆಲವರಿಗೆ ಶುಭ ಫಲಗಳು ಲಭಿಸುತ್ತದೆ ಹಾಗೆಯೇ ಕೆಲವರಿಗೆ ಅಶುಭ ಹಾಗೂ ಮಿಶ್ರ ಫಲಗಳು ಲಭಿಸುತ್ತದೆ ಗ್ರಹಗಳ ಸ್ಥಾನ ಬದಲಾವಣೆಯಿಂದಾಗಿ 12 ರಾಶಿಗಳ ಫಲಗಳಲ್ಲಿ ಬದಲಾವಣೆ ಕಂಡು ಬರುತ್ತದೆ ಗ್ರಹಗಳ ಸ್ಥಾನ ಬದಲಾವಣೆಯಿಂದಾಗಿ ಕೆಲವೊಂದು ರಾಶಿಯವರಿಗೆ ಯೋಗ ಕಂಡು ಬಂದರೆ ಕೆಲವರಿಗೆ ಪ್ರತಿಕೂಲ ಪರಿಣಾಮ ಕಂಡು ಬರುತ್ತದೆ ಆದರೆ ಆಗಸ್ಟ್ 17ರಂದು ಸೂರ್ಯನ ಸಂಕ್ರಮಣ ಕಂಡು ಬರುತ್ತದೆ ಬುಧಾದಿತ್ಯ ಯೋಗ ಕಂಡು ಬರುತ್ತದೆ.

ಇದರಿಂದಾಗಿ 3 ರಾಶಿಯವರಿಗೆ ರಾಜಯೋಗ ಕಂಡು ಬರುತ್ತದೆ ವ್ಯಾಪಾರ ವ್ಯವಹಾರದಲ್ಲಿ ಹೆಚ್ಚಿನ ಧನಪ್ರಾಪ್ತಿ ಆಗುತ್ತದೆ ಯಾವುದೇ ಕೆಲಸ ಕಾರ್ಯಗಳಲ್ಲಿ ಯಶಸ್ಸನ್ನು ಪಡೆಯುತ್ತಾರೆ ಅಂದುಕೊಂಡ ಕೆಲಸ ಕಾರ್ಯಗಳಲ್ಲಿ ಹೆಚ್ಚಿನ ಯಶಸ್ಸನ್ನು ಪಡೆಯುತ್ತಾರೆ ಹಣಕಾಸಿನ ತೊಂದರೆಗಳು ದೂರವಾಗಿ ಹಣಕಾಸಿನ ಹರಿವು ಕಂಡು ಬರುತ್ತದೆ ಆರ್ಥಿಕತೆಯಲ್ಲಿ ಪ್ರಗತಿ ಕಂಡು ಬರುತ್ತದೆ ಹೊಸ ಹೊಸ ಅವಕಾಶಗಳು ಹುಡುಕಿಕೊಂಡು ಬರುತ್ತದೆ ಈ ಒಂದು ತಿಂಗಳು 3 ರಾಶಿಯವರಿಗೆ ಸುವರ್ಣಕಾಲವಾಗಿದೆ ನಾವು ಈ ಲೇಖನದ ಮೂಲಕ ಆಗಸ್ಟ್ 17ರಿಂದ ಸಪ್ಟೆಂಬರ್ 17ರವರೆಗೆ ಬುಧಾದಿತ್ಯ ಯೋಗವನ್ನು ಪಡೆದುಕೊಳ್ಳುವ 3 ರಾಶಿಯ ಬಗ್ಗೆ ತಿಳಿದುಕೊಳ್ಳೋಣ.

ಬುಧಾದಿತ್ಯ ಯೋಗ ಕಂಡು ಬರುತ್ತದೆ ಆಗಸ್ಟ್ 17ರ ಗುರುವಾರ ಸಿಂಹ ರಾಶಿಯಲ್ಲಿ ಸೂರ್ಯ ಸಂಕ್ರಮಣ ನಡೆಯುತ್ತದೆ ಸೂರ್ಯ 1ಗಂಟೆ 45 ನಿಮಿಷಕ್ಕೆ ತನ್ನದೇ ರಾಶಿಯಾದ ಸಿಂಹ ರಾಶಿಯಲ್ಲಿ ಸಂಚಾರ ಮಾಡುತ್ತಾನೆ ಆಗಸ್ಟ್ 17ರಿಂದ ಸಪ್ಟೆಂಬರ್ 17ರವರಗೆ ಸೂರ್ಯ ಸಿಂಹ ರಾಶಿಯಲ್ಲಿ ಇರುತ್ತಾನೆ ಸಪ್ಟೆಂಬರ್ 17ರ ಮಧ್ಯಾಹ್ನ ಕನ್ಯಾ ರಾಶಿಯನ್ನು ಪ್ರವೇಶ ಮಾಡುತ್ತಾನೆ ಬುಧಾದಿತ್ಯ ರಾಜಯೋಗ ಕಂಡು ಬರುತ್ತದೆ ಅಕ್ಟೋಬರ್ 1ರವರಗೆ ಬುಧ ಸಿಂಹ ರಾಶಿಯಲ್ಲಿ ಇರುತ್ತಾನೆ ಇದರಿಂದಾಗಿ ರಾಜಯೋಗ ಕಂಡು ಬರುತ್ತದೆ

ಆಗಸ್ಟ್ 17ರಿಂದ ಸಪ್ಟೆಂಬರ್ 17ರವರೆಗೆ ಬುಧಾದಿತ್ಯ ಯೋಗ ಕಂಡು ಬರುತ್ತದೆ 3 ರಾಶಿಯವರಿಗೆ ಎಲ್ಲಿಲ್ಲದ ಯೋಗ ಕಂಡುಬರುತ್ತದೆ .ಆದಾಯದಲ್ಲಿ ಏರಿಕೆ ಕಂಡು ಬರುತ್ತದೆ ಪ್ರಗತಿಗೆ ಹೊಸ ಹೊಸ ಅವಕಾಶಗಳು ಕಂಡು ಬರುತ್ತದೆ ಬುಧಾದಿತ್ಯ ರಾಜಯೋಗದಿಂದಾಗಿ ಜೀವನದಲ್ಲಿ ಸಾಕಷ್ಟು ನೆಮ್ಮದಿ ಸುಖ ಸಂತೋಷ ಸಂವೃದ್ದಿಯನ್ನು ತಂದು ಕೊಡುತ್ತದೆ

ಬುಧಾದಿತ್ಯ ರಾಜಯೋಗವನ್ನು ಪಡೆಯುವ ರಾಶಿಯೇಂದರೆ ಮೊದಲನೆಯದಾಗಿ ಮೇಷ ರಾಶಿಯಾಗಿದೆ ದೊಡ್ಡ ಮಟ್ಟದ ಆರ್ಥಿಕ ಪ್ರಯೋಜನವನ್ನು ಮೇಷ ರಾಶಿಯವರು ಪಡೆಯುತ್ತಾರೆ ಉದ್ಯೋಗ ಸ್ಥಳದಲ್ಲಿ ಪ್ರಗತಿ ಕಂಡು ಬರುತ್ತದೆ ವೇತನ ಜಾಸ್ತಿ ಆಗುತ್ತದೆ ಬಡ್ತಿಯನ್ನು ಪಡೆಯುತ್ತಾರೆ ಮೇಷ ರಾಶಿಯವರ ಆರ್ಥಿಕ ಪರಿಸ್ಥಿತಿ ಮೊದಲಿಗಿಂತ ಪ್ರಗತಿ ಅಥವಾ ಸುಧಾರಣೆ ಕಂಡುಬರುತ್ತದೆ .

Budhaditya yoga 2023

ಮೇಷ ರಾಶಿಯವರ ಬ್ಯಾಂಕ್ ಬ್ಯಾಲೆನ್ಸ್ ಸಹ ಹೆಚ್ಚಾಗುತ್ತದೆ ಬುಧಾದಿತ್ಯ ಯೋಗದಿಂದಾಗಿ ಕೌಟುಂಬಿಕ ಜೀವನ ಸಂತೋಷಮಯವಾಗಿ ಇರುತ್ತದೆ ಕುಟುಂಬದೊಂದಿಗೆ ಹೆಚ್ಚು ಸಮಯವನ್ನು ಕಳೆಯುವುದಕ್ಕೆ ಅವಕಾಶ ಸಿಗುತ್ತದೆ ಮಕ್ಕಳಿಲ್ಲದವರಿಗೆ ಶುಭ ಸುದ್ದಿ ಸಿಗುವ ಸಾಧ್ಯತೆ ಇರುತ್ತದೆ ಮೇಷ ರಾಶಿಯವರು ಈ ಸಮಯದಲ್ಲಿ ಸೂರ್ಯ ದೇವರನ್ನು ಪೂಜಿಸುವುದರಿಂದ ಅದೃಷ್ಟ ಬಲಪಡಿಸಿಕೊಳ್ಳಬಹುದಾಗಿದೆ ಹಾಗೆಯೇ ಕಟಕ ರಾಶಿಯವರಿಗೆ ಸಹ ಬುಧಾದಿತ್ಯ ರಾಜಯೋಗ ಕಂಡು ಬರುತ್ತದೆ ಇದರಿಂದಾಗಿ ಅಪಾರ ಸಂಪತ್ತಿನ ಲಾಭ ಉಂಟಾಗುತ್ತದೆ.

ರಪ್ತು ಆಮದು ಇಂತಹ ವ್ಯವಹಾರ ಮಾಡುವವರಿಗೆ ಹೆಚ್ಚಿನ ಧನ ಪ್ರಾಪ್ತಿ ಆಗುತ್ತದೆ ಈ ಒಂದು ತಿಂಗಳಲ್ಲಿ ದೊಡ್ಡ ಮಟ್ಟದ ಲಾಭವನ್ನು ಪಡೆಯುತ್ತಾರೆ ವ್ಯಾಪಾರ ವ್ಯವಹಾರದಲ್ಲಿ ಹೆಚ್ಚಿನ ಲಾಭ ಕಂಡು ಬರುತ್ತದೆ ಈ ಸಮಯದಲ್ಲಿ ಕಟಕ ರಾಶಿಯವರ ಸುಖ ಸಂತೋಷ ಸಂಪತ್ತು ಜಾಸ್ತಿ ಆಗುತ್ತದೆ ಕೆಲಸ ಕಾರ್ಯಗಳಲ್ಲಿ ಪ್ರಶಂಸೆ ಗೌರವ ಸಿಗುತ್ತದೆ ಹಾಗೆಯೇ ಮೂರನೆಯದಾಗಿ ರಾಜಯೋಗವನ್ನು ಪಡೆಯುವ ರಾಶಿಯೆಂದರೆ ತುಲಾ ರಾಶಿಯಾಗಿದೆ ತುಲಾ ರಾಶಿಯವರಿಗೆ ಸಕಾರಾತ್ಮಕ ಪರಿಣಾಮ ಬೀರುತ್ತದೆ ಅಂದುಕೊಂಡಿದ್ದಕ್ಕಿಂತ ಹೆಚ್ಚಾಗಿ ಆದಾಯದಲ್ಲಿ ಏರಿಕೆ ಕಂಡು ಬರುತ್ತದೆ

ಹಲವಾರು ಮೂಲಗಳಿಂದ ಹಣದ ಪ್ರಾಪ್ತಿ ಆಗುತ್ತದೆ ಷೇರು ಮಾರುಕಟ್ಟೆಯಲ್ಲಿ ಹೂಡಿಕೆಯನ್ನು ಮಾಡಿದರೆ ಹೆಚ್ಚಿನ ಲಾಭ ಕಂಡು ಬರುತ್ತದೆ ಆಗಸ್ಟ್ 17ರಿಂದ ಹೊಸ ಯೋಜನೆಯಲ್ಲಿ ಕೆಲಸ ಮಾಡಲು ಬಯಸಿದರೆ ಈ ಸಮಯ ಅನುಕೂಲಕರವಾಗಿ ಇರುತ್ತದೆ ಯಶಸ್ಸನ್ನು ಪಡೆಯುತ್ತಾರೆ ಉದ್ಯೋಗಿಗಳು ಸಂಯಮದಿಂದ ತಾಳ್ಮೆಯಿಂದ ಕೆಲಸವನ್ನು ಮಾಡಬೇಕು ಶಾಂತ ರೀತಿಯಿಂದ ಕೆಲಸ ಕಾರ್ಯವನ್ನು ಮಾಡಬೇಕು ಹಿಂದಿನ ವಿವಾದಗಳಿಂದ ತುಲಾ ರಾಶಿಯವರು ಮುಕ್ತರಾಗುತ್ತಾರೆ ಬಹಳ ಶುಭ ಯೋಗ ಕಂಡು ಬರುತ್ತದೆ ಹೀಗೆ ಈ ಮೂರು ರಾಶಿಯವರಿಗೆ ಹಿಂದಿನ ಕಷ್ಟಗಳು ದೂರವಾಗಿ ಆರ್ಥಿಕತೆಯಲ್ಲಿ ಪ್ರಗತಿ ಕಂಡು ಬರುತ್ತದೆ ಹಣಕಾಸಿನ ತೊಂದರೆಗಳು ದೂರ ಆಗುತ್ತದೆ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9741422232 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

By AS Naik

Leave a Reply

Your email address will not be published. Required fields are marked *