ರೈತರಿಗೆ ಕಡಿಮೆ ಸಮಯ ಹೆಚ್ಚು ಆಧಾಯ ಕೊಡುವ ಈ ಬೆಳೆ ಯಾವುದು ಗೊತ್ತೇ

0 4

ಸಾಂಪ್ರದಾಯಕವಾಗಿ ನಾವು ಬೆಳೆಯುವ ಬೆಳೆಗಳಲ್ಲಿ ಸುಮಾರು ಬೆಳೆಗಳು ಇವೆ. ಕೆಲವೊಮ್ಮೆ ನಾವು ವಿಭಿನ್ನ ಬೆಳೆಗಳನ್ನು ಬೆಳೆದು ಆದಾಯವನ್ನು ಮಾಡಬೇಕಾಗುತ್ತದೆ. ಅದಕ್ಕಾಗಿ ವಿದೇಶಿ ಬೆಳೆಯನ್ನು ಬೆಳೆದು ಸಹ ಆದಾಯವನ್ನು ಪಡೆದುಕೊಳ್ಳಬಹುದಾಗಿದೆ. ಬ್ರೋಕಲಿ ಎಂಬ ಹೂಕೋಸು ಪ್ರಭೇದದ ವಿದೇಶಿ ತರಕಾರಿಯನ್ನು ಬೆಳೆಯಬಹುದಾಗಿದೆ. ಬ್ರೊಕೋಲಿ ಮುಖ್ಯವಾಗಿ ಇಟಾಲಿಯನ್ ಸಸ್ಯ. ಬ್ರೊಕೋಲಿಯನ್ನು ಹೆಚ್ಚಾಗಿ ಯುರೋಪಿಯನ್ ಆಹಾರ, ಸೂಪ್ ಇತ್ಯಾದಿಗಳಲ್ಲಿ ಬಳಸಲಾಗುತ್ತದೆ. ಆದ್ದರಿಂದ ನಾವಿಲ್ಲಿ ಇದರ ಬಗೆಗಿನ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳೋಣ.

ಪ್ರಪಂಚದಾದ್ಯಂತ ಇದರ ಎಲೆಗಳು ಬ್ರೋಕಲಿಯಂತೆ ಪ್ರಯೋಜನಕಾರಿ. ಇದರ ಸೇವನೆ ದೇಹದಲ್ಲಿ ವಿವಿಧ ಕ್ಯಾನ್ಸರ್ಗಳನ್ನು ಅಭಿವೃದ್ಧಿಪಡಿಸುವ ಅಪಾಯವನ್ನು ಕಡಿಮೆ ಮಾಡುತ್ತದೆ. ಇದನ್ನು ವಾರಕ್ಕೆ ಎರಡು ಅಥವಾ ಮೂರು ಬಾರಿ ಬಳಸಬಹುದು. ಇದರಲ್ಲಿ ಪ್ರೋಟೀನ್, ಕ್ಯಾಲ್ಸಿಯಂ, ಕಬ್ಬಿಣ, ಸತು, ಸೆಲೆನಿಯಂ, ವಿಟಮಿನ್ ಎ ಮತ್ತು ಸಿ ಜೊತೆಗೆ ಪಾಲಿಫಿನಾಲ್, ಕ್ವೆರ್ಸೆಟಿನ್, ಗ್ಲುಕೋಸೈಡ್ನಂತಹ ಎಲ್ಲ ಪೋಷಕಾಂಶಗಳಿವೆ. ಬ್ರೋಕಲಿಯಲ್ಲಿ ಆಂಟಿ ಆಕ್ಸಿಡೆಂಟ್‌ಗಳು, ಕ್ಯಾನ್ಸರ್ ವಿರೋಧಿ ಮತ್ತು ಉರಿಯೂತ ನಿರೋಧಕದಂತಹ ಅನೇಕ ಲಕ್ಷಣಗಳಿವೆ.

ಇದು ಒಬ್ಬ ವ್ಯಕ್ತಿಯನ್ನು ಅನೇಕ ಗಂಭೀರ ರೋಗಗಳಿಂದ ರಕ್ಷಿಸುತ್ತದೆ. ಈ ತರಕಾರಿ ಮೆಗ್ನೀಷಿಯಮ್, ಕಬ್ಬಿಣ, ಪ್ರೋಟೀನ್ ಮತ್ತು ನಾರಿನ ಪ್ರಮುಖ ಮೂಲವಾಗಿದೆ. ಬ್ರೋಕಲಿಯನ್ನು ಮಧ್ಯಮ ಬೇಯಿಸಿದ ಒಂದು ಕಾಂಡದಲ್ಲಿ 4.3 ಗ್ರಾಂ ಪ್ರೋಟೀನ್ ಪಡೆಯಬಹುದು. ಬ್ರೋಕಲಿಯಲ್ಲಿ ಕಂಡು ಬರುವ ಫೈಟೋನ್ಯೂಟ್ರಿಯೆಂಟ್‌ಗಳಂತಹ ಅಂಶಗಳು ಅನೇಕ ರೋಗಗಳು ಸಂಭವಿಸದಂತೆ ತಡೆಯುತ್ತವೆ ಮತ್ತು  ರಕ್ತವನ್ನು ಶುದ್ಧೀಕರಿಸುತ್ತದೆ. ಅಲ್ಲದೆ ಬ್ರೋಕಲಿ ಆಟಿಸಂ ರೋಗಿಗಳ ನಡವಳಿಕೆ ಮತ್ತು ಸಂವಹನ ಸಮಸ್ಯೆಯ ಪರಿಣಾಮಗಳನ್ನು ಕಡಿಮೆ ಮಾಡುತ್ತದೆ.

ಬ್ರೋಕಲಿ ಬೆಳೆಯನ್ನು ಬೆಳೆಯಲು ಕಡಿಮೆ ಅವಧಿಯು ಸಾಕಾಗುತ್ತದೆ. 70ರಿಂದ 80 ದಿನಗಳಲ್ಲಿ ಈ ತರಕಾರಿ ಬೆಳೆಯನ್ನು ಬೆಳೆಯಬಹುದಾಗಿದೆ. ಇದರ ಒಂದು ಬ್ರೋಕ್ಲಿನ್ ನ ದರ 50 ರಿಂದ 60 ರೂ ಆಗಿದೆ. ಇದರ ಇಳುವರಿ ಒಂದು ಎಕರೆಗೆ 20ಟನ್ ಗಳವರೆಗೆ ದೊರಕುತ್ತದೆ. ಈ ತರಕಾರಿಯನ್ನು ಅಧಿಕ ಉಷ್ಣಾಂಶದಲ್ಲಿ ಬೆಳೆಯಲಾಗುವುದಿಲ್ಲ. ಇದನ್ನು ಹೆಚ್ಚಾಗಿ ಚಳಿಗಾಲದಲ್ಲಿ ಬೆಳೆಯುವುದು ಒಳ್ಳೆಯದಾಗಿದೆ. ಇದರಿಂದ ಎಂಬತ್ತು ದಿನಗಳ ಒಳಗೆ ಸುಮಾರು 6,00,000 ಲಕ್ಷ ಆದಾಯವನ್ನು ಪಡೆಯಬಹುದಾಗಿದೆ. ಈ ರೀತಿಯ ಕೃಷಿಯಲ್ಲಿ ಇಂತಹ ಬೆಳೆಯನ್ನು ಸೇರಿಸಿಕೊಂಡರೆ ಅಧಿಕ ಇಳುವರಿಯನ್ನು ಜೊತೆಗೆ ಅಧಿಕ ಲಾಭವನ್ನು ಪಡೆಯಬಹುದಾಗಿ

ಶ್ರೀ ಕೇರಳ ಭಗವತಿ ಜ್ಯೋತಿಷ್ಯ ಶಾಸ್ತ್ರ ಪ್ರಧಾನ ತಂತ್ರಿಕ್ ರಾಘವೇಂದ್ರ ಭಟ್
ನಿಮ್ಮ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಮತ್ತು ನಿಮ್ಮ ಗುಪ್ತ ಸಮಸ್ಯೆಗಳಿಗೆ ಹಾಗೂ ಮನ ಇಚ್ಛಾಕಾರ್ಯ ನೆರವೇರಿಸಲು ಮತ್ತು ಸುಲಭ ಪರಿಹಾರಕ್ಕಾಗಿ ಇಂದೆ ಕರೆ ಮಾಡಿ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ತೊಂದರೆ, ವಿವಾಹದಲ್ಲಿ ತೊಂದರೆ ಸ್ತ್ರೀ-ಪುರುಷ ಪ್ರೇಮ ವಿಚಾರ, ಇಷ್ಟಪಟ್ಟವರು ನಿಮ್ಮಂತೆ ಆಗಲು ಹಣಕಾಸಿನ ತೊಂದರೆ, ಆರೋಗ್ಯ ಸಮಸ್ಯೆ ಉದ್ಯೋಗ, ವ್ಯವಹಾರದಲ್ಲಿ ತೊಂದರೆ, ಅತ್ತೆಸೊಸೆ ತೊಂದರೆ ಡೈವರ್ಸ್ ಪ್ರಾಬ್ಲಮ್ ಮಕ್ಕಳು ನಿಮ್ಮ ಮಾತು ಕೇಳಲು ಶತ್ರು ಬಾಧೆ, ಮಾಟಮಂತ್ರ ತಡೆ ಇನ್ನು ನಿಮ್ಮ ಜೀವನದ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಪರಿಹಾರ ಶ್ರೀ ಅಂಬಾ ಭವಾನಿ ಜ್ಯೋತಿಷ್ಯಾಲಯ ಪಂಡಿತ್ ರಾಘವೇಂದ್ರ ಭಟ್ ಮೊಬೈಲ್ ನಂಬರ್ 9448001466

Leave A Reply

Your email address will not be published.