ಬೆಳ್ಳಿಯ ಉಂಗುರವನ್ನು ಕೆಲವರು ಧರಿಸಲು ಇಷ್ಟಪಡುತ್ತಾರೆ. ಕೆಲವರು ಸ್ಟೈಲ್ ಗಾಗಿ ಧರಿಸುತ್ತಾರೆ. ಆದರೆ ಬೆಳ್ಳಿಯ ಉಂಗುರವನ್ನು ಧರಿಸುವುದರಿಂದ ಅನೇಕ ಪ್ರಯೋಜನಗಳಿವೆ. ಬೆಳ್ಳಿಯ ಉಂಗುರ ಧರಿಸುವುದರಿಂದ ಆಗುವ ಪ್ರಯೋಜನಗಳನ್ನು ಈ ಲೇಖನದ ಮೂಲಕ ತಿಳಿಯೋಣ.

ಹಲವಾರು ಜನರು ಬೆಳ್ಳಿಯ ಉಂಗುರುಗಳನ್ನು ಧರಿಸಿಕೊಳ್ಳುತ್ತಾರೆ ಆದರೆ ಇದರಿಂದ ಸಿಗುವ ಲಾಭದ ಬಗ್ಗೆ ಅವರಿಗೆ ಗೊತ್ತಿರುವುದಿಲ್ಲ. ಉಂಗುರ ಧರಿಸುವುದರಿಂದ ಅನೇಕ ಪ್ರಕಾರದ ಲಾಭ ಸಿಗಲಿದೆ. ಇಲ್ಲಿ ಪ್ರತಿಯೊಬ್ಬರು ಬೆಳ್ಳಿಯ ಉಂಗುರವನ್ನು ಧರಿಸಲೇಬೇಕು ಯಾಕೆಂದರೆ ಬೆಳ್ಳಿಯ ಉಂಗುರವನ್ನು ಧರಿಸುವುದರಿಂದ ಅನೇಕ ಲಾಭವಿದೆ. ಈ ಮಾಹಿತಿ ಯಾವತ್ತಿಗೂ ಕೆಲಸಕ್ಕೆ ಬರುತ್ತದೆ. ಜನರು ಯಾಕೆ ಬೆಳ್ಳಿಯ ಉಂಗುರವನ್ನು ಧರಿಸುತ್ತಾರೆ ಅನ್ನುವುದರ ಬಗ್ಗೆ ತಿಳಿಯುತ್ತದೆ ಬೆಳ್ಳಿಯ ಉಂಗುರಗಳನ್ನು ಧರಿಸುವುದರಿಂದ ಅನೇಕ ಪ್ರಕಾರದ ಚಮತ್ಕಾರಿಕ ಲಾಭಗಳು ನಮಗೆ ಸಿಗುತ್ತದೆ.

ಯಾವ ರೀತಿಯ ಲಾಭಗಳು ನಮಗೆ ಸಿಗುತ್ತದೆ ಅಂದರೆ ಇದರ ಬಗ್ಗೆ ನಾವು ಕಲ್ಪನೆ ಮಾಡಿರುವುದಕ್ಕೂ ಸಾಧ್ಯವಿಲ್ಲ. ಈ ಚಿಕ್ಕ ಚಿಕ್ಕ ಧಾತುಗಳು ನಾವು ಜೀವನದಲ್ಲಿ ಮುಂದೆ ಸಾಗಲು ಹಲವಾರು ರೀತಿಯಲ್ಲಿ ಸಹಾಯ ಮಾಡುತ್ತವೆ. ಬೆಳ್ಳಿಯ ಉಂಗುರವನ್ನು ಧರಿಸುವುದರಿಂದ ಆಗುವ 10 ಲಾಭಗಳ ಬಗ್ಗೆ ಎಲ್ಲರೂ ತಿಳಿಯಲೇಬೇಕು. ಮೊದಲಿಗೆ ಇದು ಮನಸ್ಸಿನ ಚಂಚಲತೆಯನ್ನು ದೂರಮಾಡುತ್ತದೆ. ಒಂದು ವೇಳೆ ಒಂದೆ ಕೆಲಸವನ್ನು ಮಾಡಲು ಸರಿಯಾಗಿ ಫೋಕಸ್ ಆಗುತ್ತಿಲ್ಲ ಅಂದರೆ ಬೆಳ್ಳಿಯ ಉಂಗುರವನ್ನು ಖಂಡಿತ ಧರಿಸಬೇಕು.

ಮನಸ್ಸಿನ ವ್ಯಾಕುಲತೆ ಮತ್ತು ಚಂಚಲತೆಯನ್ನು ದೂರಮಾಡುತ್ತದೆ ಒಂದೆ ಕೆಲಸದಲ್ಲಿ ಏಕಾಗ್ರತೆಯಿಂದ ಕೆಲಸವನ್ನು ಮಾಡಬಹುದು. ಎರಡನೆಯದು ಇದು ಸಿಟ್ಟನ್ನು ಶಾಂತಗೊಳಿಸುತ್ತದೆ. ಯಾರಿಗೆಲ್ಲಾ ಚಿಕ್ಕ ಚಿಕ್ಕ ವಿಷಯಗಳಿಗೆ ಪದೆ ಪದೆ ಸಿಟ್ಟು, ಕೋಪ ಬರುತ್ತಾ ಇರುತ್ತದೆ ಅಂಥವರು ಬೆಳ್ಳಿಯ ಉಂಗುರವನ್ನು ಖಂಡಿತ ಧರಿಸಿಕೊಳ್ಳಬೇಕು. ಇದು ಮನಸ್ಸನ್ನು ಶಾಂತಿಯಿಂದ ಇಡುವುದರ ಜೊತೆಗೆ ಒಳಗಿನಿಂದ ಒಳಗೆ ಆನಂದದ ಅನುಭೂತಿಯನ್ನು ನೀಡುತ್ತದೆ.

ಮೂರನೆಯದಾಗಿ ಬೆಳ್ಳಿಯ ಉಂಗುರವನ್ನು ಧರಿಸುವುದರಿಂದ ಚಂದ್ರನು ಶಕ್ತಿಶಾಲಿ ಆಗುತ್ತಾನೆ. ಯಾರ ಕುಂಡಲಿಯಲ್ಲಿ ಚಂದ್ರನು ಶಕ್ತಿಶಾಲಿಯಾಗಿರುತ್ತಾನೆ ಜೊತೆಗೆ ಇಲ್ಲಿ ಬುಧಕೂಡ ಶಕ್ತಿಶಾಲಿ ಆಗುತ್ತಾನೆ. ಬುಧ ಗ್ರಹ ಬುದ್ಧಿಯ ದೇವತೆಯೆಂದು ತಿಳಿಯಲಾಗಿದೆ ಇದರ ಅರ್ಥ ಯಾರು ಬೆಳ್ಳಿಯ ಉಂಗುರವನ್ನು ಧರಿಸುತ್ತಾರೆ ಅವರ ಬುದ್ಧಿಶಕ್ತಿ ಹೆಚ್ಚಾಗುತ್ತಾ ಹೋಗುತ್ತದೆ. ಮನಸ್ಸಿಗೆ ಕೆಲಸಕಾರ್ಯಗಳು ಸಿಗುತ್ತಾ ಹೋಗುತ್ತದೆ ಇದರಿಂದ ಆದಾಯವನ್ನು ಹೆಚ್ಚಿಸಿಕೊಳ್ಳಲು ಬೆಳ್ಳಿಯ ಉಂಗುರವನ್ನು ಧರಿಸಬಹುದಾಗಿದೆ. ಬೆಳ್ಳಿಯ ಉಂಗುರದಲ್ಲಿ ಓಪನ್ ರತ್ನವನ್ನು ಧರಿಸಿಕೊಂಡರೆ ಇದು ಆದಾಯವನ್ನು ಜಾಸ್ತಿ ಮಾಡುತ್ತದೆ. ಹಣ ಬರುವ ಎಲ್ಲಾ ಮಾರ್ಗಗಳು ಮುಚ್ಚಿಕೊಂಡು ಹೋಗಿದ್ದರೆ ಹಣ ಬರುವಂತ ದ್ವಾರಗಳು ಕೂಡ ತೆರೆದುಕೊಳ್ಳುತ್ತವೆ. ಈ ರತ್ನವು ವ್ಯಕ್ತಿಯ ಕುಂಡಲಿಯಲ್ಲಿ ಧನ ಯೋಗವನ್ನು ಪ್ರಾರಂಭಿಸುತ್ತದೆ.

ಬೆಳ್ಳಿಯ ಉಂಗುರವನ್ನು ಧರಿಸುವುದರಿಂದ ತಾಯಿ ಪಾರ್ವತಿ ದೇವಿ ಮತ್ತು ಭಗವಂತನಾದ ಶಿವನ ಆಶೀರ್ವಾದ ಕೂಡ ಸಿಗುತ್ತದೆ ಎಂಬ ನಂಬಿಕೆ ಇದೆ. ರಜಸ್ಸು ಪಾರ್ವತಿದೇವಿಯಿಂದ ಉತ್ಪತ್ತಿಯಾಗಿರುತ್ತದೆ ಎಕ್ಸಾಂಪಲ್ ತಾಮ್ರವನ್ನು ಇಂಗ್ಲಿಷ್ ನಲ್ಲಿ ಕಾಪರ್ ಅಂತ ಕರೆಯುತ್ತಾರೆ. ಇದು ಭಗವಂತನಾದ ಕಾರ್ತಿಕೇಯ ಸ್ವಾಮಿಯಿಂದ ಉತ್ಪತ್ತಿ ಆಗಿದ್ದು ಭಗವಂತನಾದ ಶಿವನ ಮಾನಸಪುತ್ರನಿಂದ ಇದು ಉತ್ಪತ್ತಿಯಾಗಿದೆ. ಇದೆ ರೀತಿಯಾಗಿ ಚಿನ್ನವು ತಾಯಿ ಲಕ್ಷ್ಮೀದೇವಿಯಿಂದ ಉತ್ಪತ್ತಿ ಆಗಿದೆ. ಇದೆ ರೀತಿಯಾಗಿ ಬೆಳ್ಳಿಯು ತಾಯಿ ಪಾರ್ವತಿದೇವಿ ಶಕ್ತಿಯಿಂದ ಉತ್ಪತ್ತಿಯಾಗಿದೆ. ಒಂದು ವೇಳೆ ಬೆಳ್ಳಿಯ ಉಂಗುರವನ್ನು ಧರಿಸಿಕೊಂಡರೆ ಅಸಾಧ್ಯವಾದ ಕಾರ್ಯಗಳನ್ನು ಮಾಡಬಹುದಾಗಿದೆ.

ಇಲ್ಲಿ ಯಾವುದೆ ಪ್ರಕಾರದ ಸಂದೇಹ ಇಲ್ಲ ಯಾರು ಬೆಳ್ಳಿಯ ಉಂಗುರವನ್ನು ಧರಿಸಿಕೊಳ್ಳುತ್ತಾರೆ ಅವರಿಗೆ ಒಳ್ಳೆಯದಾಗುತ್ತದೆ. 9ನೆಯ ಲಾಭ ಬೆಳ್ಳಿಯ ಉಂಗುರವನ್ನು ಧರಿಸಿಕೊಂಡ ಚಂದ್ರನು ಶಕ್ತಿಶಾಲಿಯಾದಾಗ ಮುಖದಲ್ಲಿ ಒಂದು ಹೊಳಪು ಬರುತ್ತದೆ ಜನರು ನಮ್ಮತ್ತ ಆಕರ್ಷೀಸುತ್ತಾರೆ. ಮುಖದಲ್ಲಿ ಸೌಂದರ್ಯ ವೃದ್ಧಿಯಾಗುತ್ತದೆ ಹತ್ತನೆಯ ಲಾಭ ಯಾವ ರೀತಿ ಇದೆಯೆಂದರೆ ಒಂದು ವೇಳೆ ಬೆಳ್ಳಿಯನ್ನು ತಾಮ್ರ ಮತ್ತು ಚಿನ್ನದ ಜೊತೆ ಧರಿಸಿಕೊಂಡರೆ ಧನಸಂಪತ್ತು, ಸುಖಸಮೃದ್ಧಿ ಎಲ್ಲವೂ ಕೂಡ ತಾನಾಗಿಯೆ ಸಿಗುತ್ತದೆ. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ, ಬೆಳ್ಳಿಯ ರಿಂಗ್ ಧರಿಸುವುದರಿಂದ ಆಗುವ ಪ್ರಯೋಜನಗಳನ್ನು ತಿಳಿಯಿರಿ.

Leave a Reply

Your email address will not be published. Required fields are marked *