ದೇಹದ ಸುಸ್ತು ನಿಶ್ಯಕ್ತಿ ಕಡಿಮೆ ಜೊತೆಗೆ ದಿನವಿಡಿ ಎನರ್ಜಿ ನೀಡುವ ಹಣ್ಣು

0 2

ಬಹಳಷ್ಟು ಜನ ಈ ಹಣ್ಣಿನ ಸೇವನೆ ಮಾಡಿರುತ್ತಾರೆ ಅಥವಾ ಇದರ ಜ್ಯುಸ್ ಸೇವನೆ ಆಗಿರುತ್ತದೆ, ಅದೇನೇ ಇರಲಿ ಇದರಿಂದ ಶರೀರಕ್ಕೆ ಸಿಗುವ ಲಾಭವೇನು ಅನ್ನೋದು ಬಹಳಷ್ಟು ಜನಕ್ಕೆ ಗೊತ್ತಿರೋದಿಲ್ಲ ಬನ್ನಿ ಈ ಮೂಲಕ ತಿಳಿಯೋಣ. ಇವತ್ತಿನ ದಿನಗಳಲ್ಲಿ ನಿಶ್ಯಕ್ತಿ, ಸುಸ್ತು ತುಂಬಾ ಜನರಲ್ಲಿ ಕಾಡುತ್ತಿದೆ. ಇದಕ್ಕೆ ಕಾರಣ ರಕ್ತ ಹೀನತೆ ಇರಬಹುದು . ನಮಗೆ ಏನಾದರೂ ಅತಿಯಾಗಿ ಸುಸ್ತು ನಿಶ್ಯಕ್ತಿ ಉಂಟಾಗುತ್ತ ಇದ್ದರೆ ನಾವು ನಮ್ಮ ರಕ್ತದ HB ಲೆವೆಲ್ ಅನ್ನು ಪರೀಕ್ಷಿಸಿಕೊಳ್ಳಬೇಕು. ಕೆಲವು ಔಷಧಿಗಳ ಪ್ರಭಾವದಿಂದ ಆಗಿ, ಹೆಣ್ಣುಮಕ್ಕಳಿಗೆ ಪೀರಿಯಡ್ಸ್ ಸಮಯದಲ್ಲಿ ಅತಿಯಾಗಿ ರಕ್ತಸ್ರಾವ ಆಗುವುದರಿಂದ, ಕೆಲವು ಡೆಂಗ್ಯೂ ಅಂತಹ ರೋಗಗಳು ಬಂದು ಹೋದ ನಂತರ ಸುಸ್ತು ನಿಶ್ಯಕ್ತಿ ಅತಿಯಾಗಿ ಕಾಡುವುದು. ಹೀಗಾದಾಗ ನಾವು ಕೆಲವೊಮ್ಮೆ ನಿರ್ಲಕ್ಷ್ಯ ಮಾಡುತ್ತೇವೆ. ಆದರೆ ಇದನ್ನು ಕಡೆಗಣಿಸದೆ ಸೂಕ್ತವಾದ ಔಷಧಿಯನ್ನು ಮಾಡಿಕೊಳ್ಳಬೇಕು. ದಿನವಿಡೀ ನಾವು ಸುಸ್ತು, ನಿಶ್ಯಕ್ತಿ ಇಲ್ಲದೆ ಉತ್ಸಾಹದಿಂದ ಕೆಲಸ ಮಾಡಿಕೊಂಡು ಇರಲು ಯಾವುದೇ ಅಡ್ಡಪರಿಣಾಮ ಇಲ್ಲದ ಸುಲಭವಾದ ಮನೆಮದ್ದುಗಳ ಬಗ್ಗೆ ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ಇಲ್ಲಿ ತೆಳ್ಳಗೆ ಇರುವವರಿಗೆ ಮಾತ್ರ ನಿಶ್ಯಕ್ತಿ ಆಗುತ್ತದೆ ದಪ್ಪ ಇರುವವರಿಗೆ ನಿಶ್ಯಕ್ತಿ ಉಂಟಾಗದು ಅಂತೇನೂ ಇಲ್ಲ. ನಿಜಕ್ಕೂ ತೆಳ್ಳಗೆ ಇರುವವರಿಗಿಂತ ದಪ್ಪ ಇರುವವರಿಗೆ ನಿಶ್ಯಕ್ತಿ ಉಂಟಾಗುವುದು ಹೆಚ್ಚು. ನಾವು ದಪ್ಪ ಆದ ಹಾಗೆ ನಮ್ಮ ಹೃದಯಕ್ಕೆ ತೊಂದರೆ ಹೆಚ್ಚು. ಇದರಿಂದ ಹೃದಯದ ಶಕ್ತಿ ಕುಂದುತ್ತದೆ. ಇದರಿಂದ ಅನೇಕ ಸಮಸ್ಯೆಗಳೂ ಕೂಡಾ ಉಂಟಾಗುವುದು. ನಿಷ್ಯಕ್ತಿಯನ್ನು ಹೋಗಲಾಡಿಸಿಕೊಳ್ಳಲು ಸುಲಭ ಉಪಾಯ ಎಂದರೆ ,ಒಣಗಿದ ಅಂಜೂರದ ಹಣ್ಣು ಮತ್ತು ಒಣ ದ್ರಾಕ್ಷಿ ಇವೆರಡನ್ನೂ ರಾತ್ರಿ ಚೆನ್ನಾಗಿ ತೊಳೆದು ನೆನಸಿ ಇಡಬೇಕು. ಇವೆರಡನ್ನೂ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಬೇಕು ಇದರಿಂದ ನಮ್ಮ ದೇಹದಲ್ಲಿನ ನಿಶ್ಯಕ್ತಿ ಕಡಿಮೆ ಆಗುವುದು. ಅಷ್ಟೇ ಅಲ್ಲದೆ ಪುರುಷರಿಗೆ ಈ ಒಂದು ಪಾನಕ ಅತ್ಯಂತ ಉಪಯುಕ್ತ. ಹೊರಗಡೆ ಕೆಲಸ ಮಾಡಿ ಬಂದಾಗ ಸಾಕಷ್ಟು ದಣಿದಿರುತ್ತಾರೆ ಆ ಸಮಯದಲ್ಲಿ ಈ ಹಣ್ಣಿನ ಪಾನಕ ಮಾಡಿ ಕೊಡುವುದರಿಂದ ಸುಸ್ತು ನಿಶ್ಯಕ್ತಿ ದೂರ ಮಾಡಿಕೊಳ್ಳಬಹುದು.

ನಾವು ಸಾಕ್ಷಶ್ಟು ರೆಡಿಮೇಡ್ ಪಾನಿಯಗಳಿಗೆ ಈಗ ದಾಸರಾಗಿದ್ದೇವೆ ಅದರ ಬದಲು ತಕ್ಷಣಕ್ಕೆ ಶಕ್ತಿ ನೀಡಬಲ್ಲ ಈ ಬೇಲದ ಹಣ್ಣಿನ ಪಾನಕ ಅತ್ಯುತ್ತಮ ಶಕ್ತಿ ವರ್ಧಕ ಎಂದೇ ಹೇಳಬಹುದು. ಬೇಲದ ಹಣ್ಣಿನ ಪಾನಕವನ್ನು ಕುಡಿಯುವುದರಿಂದ ಎಷ್ಟೇ ಸುಸ್ತು ನಿಶ್ಯಕ್ತಿ ಇದ್ದರೂ ತಕ್ಷಣವೇ ನಿವಾರಿಸಬಹುದಾದ ಗುಣ ಇದರಲ್ಲಿದೆ. ಬೇಲದ ಹಣ್ಣಿನ ಪಾನಕ ಮಾಡುವ ವಿಧಾನ ಹೇಗೆ ಎಂದು ನೋಡುವುದಾದರೆ , ಬೇಲದ ಹಣ್ಣಿನ ಸಿಪ್ಪೆ ಸ್ವಲ್ಪ ಗಟ್ಟಿಯಾಗಿ ಇರುವುದು ಇದನ್ನು ತೆಂಗಿನ ಕಾಯಿ ಹಾಗೆಯೇ ಒಡೆದು ಅದರ ಒಳಗೆ ಇರುವ ಹಣ್ಣನ್ನು ತೆಗೆದುಕೊಂಡು ನೀರಿಗೆ ಹಾಕಿ ಮಿಕ್ಸ್ ಮಾಡಿಕೊಳ್ಳಿ ನಂತರ ರುಚಿಗೆ ತಕ್ಕಷ್ಟು ಬೆಲ್ಲ ಹಾಗೂ ಸ್ವಲ್ಪ ಏಲಕ್ಕಿ ಪುಡಿ ಹಾಕಿ ಕುಡಿಯಲು ಕೊಡುವುದರಿಂದ ಎಂತದ್ದೆ ಸುಸ್ತು ಇದ್ದರೂ ಕೂಡಾ ಅದೆಲ್ಲ ಮಾಯವಾಗುವುದು.

ಶ್ರೀ ಕೇರಳ ಭಗವತಿ ಜ್ಯೋತಿಷ್ಯ ಶಾಸ್ತ್ರ ಪ್ರಧಾನ ತಂತ್ರಿಕ್ ರಾಘವೇಂದ್ರ ಭಟ್
ನಿಮ್ಮ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಮತ್ತು ನಿಮ್ಮ ಗುಪ್ತ ಸಮಸ್ಯೆಗಳಿಗೆ ಹಾಗೂ ಮನ ಇಚ್ಛಾಕಾರ್ಯ ನೆರವೇರಿಸಲು ಮತ್ತು ಸುಲಭ ಪರಿಹಾರಕ್ಕಾಗಿ ಇಂದೆ ಕರೆ ಮಾಡಿ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ತೊಂದರೆ, ವಿವಾಹದಲ್ಲಿ ತೊಂದರೆ ಸ್ತ್ರೀ-ಪುರುಷ ಪ್ರೇಮ ವಿಚಾರ, ಇಷ್ಟಪಟ್ಟವರು ನಿಮ್ಮಂತೆ ಆಗಲು ಹಣಕಾಸಿನ ತೊಂದರೆ, ಆರೋಗ್ಯ ಸಮಸ್ಯೆ ಉದ್ಯೋಗ, ವ್ಯವಹಾರದಲ್ಲಿ ತೊಂದರೆ, ಅತ್ತೆಸೊಸೆ ತೊಂದರೆ ಡೈವರ್ಸ್ ಪ್ರಾಬ್ಲಮ್ ಮಕ್ಕಳು ನಿಮ್ಮ ಮಾತು ಕೇಳಲು ಶತ್ರು ಬಾಧೆ, ಮಾಟಮಂತ್ರ ತಡೆ ಇನ್ನು ನಿಮ್ಮ ಜೀವನದ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಪರಿಹಾರ ಶ್ರೀ ಅಂಬಾ ಭವಾನಿ ಜ್ಯೋತಿಷ್ಯಾಲಯ ಪಂಡಿತ್ ರಾಘವೇಂದ್ರ ಭಟ್ ಮೊಬೈಲ್ ನಂಬರ್ 9448001466

Leave A Reply

Your email address will not be published.