ಆಗಸ್ಟ್ ತಿಂಗಳಿನಲ್ಲಿ ಮೇಷ ರಾಶಿಯವರಿಗೆ ಆ ಒಂದು ವಿಚಾರ ಬಿಟ್ಟು ಎಲ್ಲದರಲ್ಲೂ ಶುಭ ಫಲವಿದೆ

0 1

ಪ್ರತಿಯೊಬ್ಬರಿಗೂ ದಿನಭವಿಷ್ಯದ ಬಗ್ಗೆ ನಿರೀಕ್ಷೆ ಹಾಗೂ ಮುಂದೆ ಏನಗುತ್ತದೆ ಎಂಬ ಕನ್ಫ್ಯೂಷನ್ ಇದ್ದೇ ಇರುತ್ತದೆ ಅದೇ ತರ ಅಗಸ್ಟ್ ತಿಂಗಳಲ್ಲಿಯು ಸಹ ರಾಶಿ ಭವಿಷ್ಯ ಹೇಗಿದೆ ಎಂಬ ಕುತೂಹಲ ಇದ್ದೇ ಇರುತ್ತದೆ ಅದರಂತೆ ಮೇಷ ರಾಶಿ ಭವಿಷ್ಯವನ್ನು ಈ ಲೇಖನದ ಮೂಲಕ ತಿಳಿಯೋಣ ಹಿಂದಿನ ತಿಂಗಳು ಜೂನ್ 20 ಕುಜ ತನ್ನಸ್ಥಾನದಿಂದ ತನ್ನ ಮಿತ್ರನ ಮನೆಗೆ ಹೊರಟಿರುತ್ತಾನೆ ಮೇಷ ರಾಶಿಯ ಅಧಿಪತಿ ಆದಂತ ಸೂರ್ಯನ ಮನೆಗೆ ಹೋಗಿರುವ ಕಾರಣ ಕುಜನಿಗೆ ಬಲ ಬರುತ್ತದೆ ಹೀಗಾಗಿ ನಿಮಗೆ ಮೇಷ ರಾಶಿಯವರಿಗೆ ಒಳ್ಳೆಯ ಫಲವಿದೆ ಅಗಸ್ಟ್ ತಿಂಗಳಲ್ಲಿ ಭೂಮಿಯಲ್ಲಿ ಹೆಚ್ಚು ಫಲ ಹಾಗೂ ರಿಯಲ್ ಎಸ್ಟೇಟ್ ವ್ಯಾಪಾರಿಗಳಿಗೆ ಒಳ್ಳೆಯ ಲಾಭವಿದೆ ವ್ಯವಸಾಯದಲ್ಲಿ ಹೆಚ್ಚು ಲಾಭವನ್ನು ಕಾಣುತ್ತಿರಿ ಹಾಗೂ ಹೊಸ ಜಮೀನು ಖರೀದಿಯಲ್ಲಿ ಯಶಸ್ಸು ಆಗಸ್ಟ್ ತಿಂಗಳಲ್ಲಿ ಕಾಣುತ್ತಿರಿ

ಜಮೀನಿನ ಖರೀದಿಯನ್ನು ಇದೇ ತಿಂಗಳಲ್ಲಿ ಮಾಡಿ ಹಾಗೂ ಗೃಹಪ್ರವೇಶ ಮಾಡುತ್ತಿದ್ದರೆ ಅದನ್ನು ಆಗಸ್ಟ್ ತಿಂಗಳಲ್ಲಿ ಮಾಡಿ ಆದರೆ ಒಳ್ಳೆಯ ಫಲ ಸಿಗುತ್ತದೆ ಅಗಸ್ಟ್ ತಿಂಗಳ ಮೇಷ ರಾಶಿಯವರಿಗೆ ಭೂಮಿಯ ಸಂಬಂಧಪಟ್ಟಂತ ಒಳ್ಳೆಯ ಶುಭ ಫಲವಿದೆ ಹಾಗೂ ಹೋದ ತಿಂಗಳಲ್ಲಿ ಇದ್ದಂತೆ ಆಗಸ್ಟ್ ತಿಂಗಳಲ್ಲಿಎರಡನೇ ಸ್ಥಾನದಲ್ಲಿ ರಾಹು ಇದ್ದಾನೆ ಹಾಗೂ ಮುಂದಿನ ದಿನಗಳಲ್ಲಿಯೂ ರಾಹುವಿರುತ್ತಾನೆ ಇದರಿಂದ ಭಯ ಕನ್ಫ್ಯೂಷನ್ ಇದ್ದೇ ಇರುತ್ತದೆ ಆದರೆ ಈ ರಾಶಿಯ ಅಧಿಪತಿ ಕುಜ ಆದ್ದರಿಂದ ಯಾವುದೇ ಭಯ ಪಡುವ ಅವಶ್ಯಕತೆ ಇಲ್ಲ ಸಿಂಹ ರಾಶಿಯಲ್ಲಿ ಕುಜಸಂಪೂರ್ಣ ಇರುತ್ತಾನೆ ಹಾಗೂ ಬುಧನೂಇರುತ್ತಾರೆ ಆದರೆ ಕುಜ ಮತ್ತು ಬುಧ ಇಬ್ಬರಿಗೂ ಆಗುವುದಿಲ್ಲ ಆದರೆ ಕುಜನಿಗೆ ಸೂರ್ಯನೂ ಮಿತ್ರ ಬುಧನು ಮಿತ್ರರಾಗಿರುತ್ತಾರೆ ಮೂರನೇ ಮತ್ತು ಆರನೇ ಸ್ಥಾನ ದಅಧಿಪತಿಬುಧ ಇರುವುದರಿಂದ ಒಳ್ಳೆಯ ಫಲ ಸಿಗುತ್ತದೆ

ಅಗಸ್ಟ್ ತಿಂಗಳಲ್ಲಿ ಕುಜ ಇರುವುದರಿಂದ ಕ್ರೀಡೆಯಲ್ಲಿ ಸಿನಿಮಾರಂಗದಲ್ಲಿ ಯಶಸ್ಸು ಹಾಗೂ ಭೂಮಿ ಖರೀದಿಗೆ ಲಾಭ ಸಿಗುತ್ತದೆ ಬುಧ ಸೂರ್ಯನ ಮನೆಗೆ ಹೋದಾಗ ಅಲ್ಲಿ ತೃತಿಯ ಸ್ಥಾನ ಈ ಸ್ಥಾನವನ್ನು ಸಹೋದರಿ ಸ್ಥಾನ ಧೈರ್ಯ ಸ್ಥಾನ ಹಾಗೂ 6ನೇ ಸ್ಥಾನವನ್ನು ಶತ್ರು ಸ್ಥಾನ ರೋಗ ಸ್ಥಾನಎಂದು ಕರೆಯುತ್ತಾರೆ ಇವೆರಡು ಸ್ಥಾನದಲ್ಲಿರುವ ಬುಧ ಫಲವನ್ನು ಕೊಡುತ್ತಾನೆ ಹಾಗೂ ಶುಭದಾಯಕ ನಾಗಿದ್ದಾನೆ ಹತ್ತನೇ ತಾರೀಖಿನ ನಂತರ ನಿಮಗೆ ಧೈರ್ಯ ಜಾಸ್ತಿಯಾಗುತ್ತದೆ ಹಾಗೂ ಸಾಂಸ್ಕೃತಿಕ ಹಾಗೂ ಕ್ರೀಡೆ ಕ್ರೀಡೆ ಇಂತಹ ಹಲವಾರು ವಿಷಯಗಳಲ್ಲಿ ಒಳ್ಳೆಯ ಶುಭ ಫಲಗಳು ಆಗಸ್ಟ್ ತಿಂಗಳಲ್ಲಿ ಕಂಡುಬರುತ್ತದೆ ಹೆಣ್ಣು ಮಕ್ಕಳಿಗೂ ಸಹ ಅಗಸ್ಟ್ ತಿಂಗಳು ಆಗಿದೆ ಲಾಭದಾಯಕವಾಗಿದೆ ಶತ್ರುಗಳು ಕಡಿಮೆಯಾಗುತ್ತಾರೆ ರೋಗಗಳು ಕಡಿಮೆಯಾಗುತ್ತದೆ ಹಾಗೂ ಶತ್ರುಗಳು ದೂರವಾಗುತ್ತಾರೆ ಮತ್ತು ಮೇಷ ರಾಶಿಯಲ್ಲಿ ಶನಿಯ ಯಾವುದೇ ತೊಂದರೆಗಳಿಲ್ಲ ಯಾಕೆಂದರೆ ಶನಿಯು ನಿಮ್ಮ ರಾಶಿಯ ಕರ್ಮ ಸ್ಥಾನವಾಗಿರುತ್ತಾನೆ ಆದ್ದರಿಂದ ಯಾವುದೇ ತೊಂದರೆಗಳು ಇರುವುದಿಲ್ಲ

ಶುಕ್ರನು ಸಿಂಹರಾಶಿಯಲ್ಲಿದ್ದು ಮೇಷ ರಾಶಿಯವರಿಗೆ ಶುಕ್ರ ನಿಂದ ಅನುಕೂಲಕರನಾಗಿದ್ದಾನೆ ಮದುವೆಯ ವಿಚಾರದಲ್ಲಿ ಮಾತ್ರ ಹಿನ್ನಡೆಯಾಗಿದ್ದಾನೆ ಹಾಗೂ ಇನ್ಯಾವುದೇ ವಿಚಾರದಲ್ಲಿ ಶುಕ್ರನಿಂದ ಯಾವುದೇ ತೊಂದರೆಗಳಿಲ್ಲ ಹನ್ನೊಂದನೇ ಮನೆಯಲ್ಲಿ ಗುರುವಿದ್ದು ಮಿತ್ರನಾಗಿ ಇರುವಂಥವರು ಮಿತ್ರನಾಗಿರುತ್ತಾರೆ ಆದರೆ ಶತ್ರುವಾಗಿರುವ ರು ಮಿತ್ರನಾಗಿ ಬದಲಾವಣೆ ಆಗುತ್ತಾರೆ ಸಾಲಬಾದೆ ಸ್ವಲ್ಪ ಕಡಿಮೆಯಾಗುತ್ತದೆ ತ್ರಿಕೋನಾಕಾರದ ಅಧಿಪತಿ ಗುರುವಾಗಿದ್ದಾರೆವಾಗಿದ್ದರೆ ಅಧಿಕ ಲಾಭವನ್ನು ಗಳಿಸುತ್ತಾರೆ ಹೆಚ್ಚು ಹಣವನ್ನು ಗಳಿಸುತ್ತಾರೆ ಹಾಗೂ ಒಂದಿಷ್ಟು ಕೆಟ್ಟಬುದ್ಧಿ ಬರುವ ಸಾಧ್ಯತೆ ಇರುತ್ತದೆ ಆದರೆ ಯಾವುದೇ ಭಯ ಪಡುವ ಅವಶ್ಯಕತೆ ಇಲ್ಲ ಹನ್ನೊಂದನೆಯ ಸ್ಥಾನದಲ್ಲಿ ಗುರುವಿದ್ದು ಬುಧ ಚಂದನ ನಡುವೆಗುರುವಿದ್ದರೆ ಅಂತಹ ವ್ಯಕ್ತಿ ಸಿರಿವಂತನು ಧನವಂತನು ಆಗಿರುತ್ತಾನೆ.

ಮದುವೆ ವಿಚಾರವನ್ನು ಬಿಟ್ಟು ಉಳಿದೆಲ್ಲ ವಿಷಯದಲ್ಲಿ ಒಳ್ಳೆ ಶುಭದಾಯಕವಾಗಿರುತ್ತದೆ ಈ ತಿಂಗಳಲ್ಲಿ ಹಾಗೂ ಆರೋಗ್ಯದಲ್ಲಿ ಯಾವುದೇ ಕಿರಿಕಿರಿ ಇರುವುದಿಲ್ಲ ಮತ್ತು ಹೆಚ್ಚು ಖರ್ಚನ್ನು ಸ್ವಲ್ಪಮಟ್ಟಿಗೆ ಎದುರಿಸಬೇಕಾಗುತ್ತದೆ ಮೂಳೆಗೆ ಸಂಬಂಧಪಟ್ಟ ಕಾಯಿಲೆಗಳು ಎದುರಿಸಬೇಕಾಗುತ್ತದೆ ಕೆಲಸಕಾರ್ಯಗಳಲ್ಲಿ ಪ್ರಮೋಷನ್ ಆಗುವ ಸಾಧ್ಯತೆ ಇರುತ್ತದೆ ಅದೃಷ್ಟದ ತಿಂಗಳಾಗಿದೆ ಸ್ವಲ್ಪ ಸಮಸ್ಯೆಗಳಿಗೆ ಋಣವಿಮೋಚಕ ಮಂಗಳ ಸ್ತೋತ್ರವನ್ನು ಪಠಿಸಿದರೆ ಸಮಸ್ಯೆ ಪರಿಹಾರವಾಗುತ್ತದೆ ಹೀಗೆ ಅಗಸ್ಟ್ ತಿಂಗಳಲ್ಲಿ ಹೆಚ್ಚು ಲಾಭಗಳಿವೆ ಎಂಬುದನ್ನು ತಿಳಿದಿದ್ದೇವೆ

ಶ್ರೀ ಕೇರಳ ಭಗವತಿ ಜ್ಯೋತಿಷ್ಯ ಶಾಸ್ತ್ರ ಪ್ರಧಾನ ತಂತ್ರಿಕ್ ರಾಘವೇಂದ್ರ ಭಟ್ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಮತ್ತು ನಿಮ್ಮ ಗುಪ್ತ ಸಮಸ್ಯೆಗಳಿಗೆ ಹಾಗೂ ಮನ ಇಚ್ಛಾಕಾರ್ಯ ನೆರವೇರಿಸಲು ಮತ್ತು ಸುಲಭ ಪರಿಹಾರಕ್ಕಾಗಿ ಇಂದೆ ಕರೆ ಮಾಡಿ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ತೊಂದರೆ, ವಿವಾಹದಲ್ಲಿ ತೊಂದರೆ ಸ್ತ್ರೀ-ಪುರುಷ ಪ್ರೇಮ ವಿಚಾರ, ಇಷ್ಟಪಟ್ಟವರು ನಿಮ್ಮಂತೆ ಆಗಲು ಹಣಕಾಸಿನ ತೊಂದರೆ, ಆರೋಗ್ಯ ಸಮಸ್ಯೆ ಉದ್ಯೋಗ, ವ್ಯವಹಾರದಲ್ಲಿ ತೊಂದರೆ, ಅತ್ತೆಸೊಸೆ ತೊಂದರೆ ಡೈವರ್ಸ್ ಪ್ರಾಬ್ಲಮ್ ಮಕ್ಕಳು ನಿಮ್ಮ ಮಾತು ಕೇಳಲು ಶತ್ರು ಬಾಧೆ, ಮಾಟಮಂತ್ರ ತಡೆ ಇನ್ನು ನಿಮ್ಮ ಜೀವನದ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಪರಿಹಾರ ಶ್ರೀ ಅಂಬಾ ಭವಾನಿ ಜ್ಯೋತಿಷ್ಯಾಲಯ ಪಂಡಿತ್ ರಾಘವೇಂದ್ರ ಭಟ್ ಮೊಬೈಲ್ ನಂಬರ್ 9448001466

Leave A Reply

Your email address will not be published.