ತಾಯಿ ಚಾಮುಂಡೇಶ್ವರಿ ಕೃಪೆಯಿಂದ ಬರುವ 6 ತಿಂಗಳೊಳಗೆ ಈ ರಾಶಿಯವರಿಗೆ ದೊಡ್ಡ ಪ್ರಮಾಣದ ಲಾಭ ಜೊತೆಗೆ ವಿಪರೀತ ರಾಜಯೋಗ

0 6

astrology Horoscope today ಮುಂಬರುವ ಹೊಸ ವರ್ಷದ ಆರು ತಿಂಗಳು ಸಿಂಹ ರಾಶಿಯವರಿಗೆ ರಾಜಯೋಗ ಬರಲಿದೆ ಸಿಂಹ ರಾಶಿಯವರು ಸದಾಕಾಲ ಗೊಂದಲ ಮಾನಸಿಕ ಚಿಂತೆ ನೆರಳಾಟ ಮುಂತಾದ ಸಂಕಟಗಳನ್ನು ಅನುಭವಿಸುತ್ತಿದ್ದರು ಏಕೆಂದರೆ ಈ ರಾಶಿಯಲ್ಲಿ ದಾಂಪತ್ಯ ಜೀವನವು ಸರಿಯಾಗಿ ಇದ್ದಿರಲಿಲ್ಲ ಅವರಿಗೆ ಲಕ್ಷ್ಮಿಯ ಕೃಪಾಕಟಾಕ್ಷ ಕಡಿಮೆ ಇದ್ದಿರುವುದರಿಂದ ಅವರು ಈ ಕಳೆದ ದಿನಗಳಲ್ಲಿ ಬಹಳಷ್ಟು ನೋವನ್ನು ಅನುಭವಿಸಿದ್ದಾರೆ. ಆದರೆ ಮುಂಬರುವ ದಿನಗಳಲ್ಲಿ ಈ ರಾಶಿಯವರು ಚಿಂತಿಸಬೇಕಾದ ಅವಶ್ಯಕತೆ ಇರುವುದಿಲ್ಲ.

Leo ಸಿಂಹ ರಾಶಿಯವರಿಗೆ ಎರಡು ರಾಶಿ ಯೋಗಗಳು ಜುಲೈನ ತನಕ ಮುಂದುವರೆಯಲಿದೆ ಯಾವುದಾದರೂ ಒಳ್ಳೆಯ ಕಾರ್ಯಗಳನ್ನು ಮಾಡಲು ಇಚ್ಚಿಸಿದ್ದಲ್ಲಿ ಮೂರು ನಾಲ್ಕು ತಿಂಗಳ ಒಳಗಾಗಿ ಎಲ್ಲವನ್ನು ಮುಗಿಸುವುದು ಉತ್ತಮ ನೀವು ಮಾಡುವ ಕಾರ್ಯಗಳಿಗೆ ಸರಿಯಾದ ರೀತಿಯಲ್ಲಿ ಆಸಕ್ತಿ ವಹಿಸುವುದರಿಂದ ನಿಮಗೆ ನಿಮ್ಮ ಕಾರ್ಯಗಳಲ್ಲಿ ಯಶಸ್ಸು ದೊರೆಯುತ್ತದೆ ಈ ಸಮಯದಲ್ಲಿ ನಿಮ್ಮ ಪಾಲಿಗೆ ಎಲ್ಲ ಮೂಲಗಳಿಂದಲೂ ಧನ ಆಗಮನವಾಗುವ ಸಾಧ್ಯತೆ ಇದೆ

astrology Horoscope today

ನೀವು ಸಾಲವಾಗಿ ಕೊಟ್ಟಿರುವಂತಹ ಎಲ್ಲಾ ಹಣಗಳು ಈ ಸಮಯದಲ್ಲಿ ನಿಮ್ಮ ಬಳಿಗೆ ಮರಳಿ ಬರಲಿದೆ ವ್ಯವಹಾರದಲ್ಲಿ ಹೂಡಿಕೆ ಮಾಡಿರುವ ಎಲ್ಲ ರೀತಿಯ ಬಂಡವಾಳಗಳಿಗೂ ಸಹ ತಕ್ಕ ಲಾಭ ದೊರೆಯುತ್ತದೆ ಹಣ ಆಸ್ತಿ ಜಮೀನು ಹಾಗೂ ಕಚೇರಿಗಳಿಗೆ ಸಂಬಂಧಪಟ್ಟ ವಿಷಯಗಳಲ್ಲಿ ನಿಮ್ಮ ರಾಶಿಯವರಿಗೆ ಒಳ್ಳೆಯ ಬದಲಾವಣೆಗಳು ಉಂಟಾಗುತ್ತವೆ.

ಹಿಂದೆ ನೀವು ಅನುಭವಿಸಿದ ಸಂಕಷ್ಟಗಳೆಲ್ಲವೂ ಈಗ ದೂರವಾಗಿ ಮುಂದಿನ ದಿನಗಳಲ್ಲಿ ಚೇತರಿಕೆಯನ್ನು ಕಾಣುತ್ತೀರಿ ವಿಶೇಷವಾಗಿ ಈ ರಾಶಿಯವರಿಗೆ ಮಾನಸಿಕವಾಗಿ ಒತ್ತಡ ದಾಂಪತ್ಯ ಜೀವನದಲ್ಲಿ ಕಲಹ ಇತ್ಯಾದಿ ಸಣ್ಣ ಪುಟ್ಟ ತೊಂದರೆಗಳು ಒದಗಿ ಬರುತ್ತವೆ ಆದಾಗಿಯೂ ತಪ್ಪುಗಳನ್ನು ಅಲ್ಲಿಗೆ ಸರಿಪಡಿಸಿಕೊಂಡು ತಮ್ಮ ದಾಂಪತ್ಯ ಜೀವನವನ್ನು ಸರಿಪಡಿಸಿಕೊಳ್ಳುವ ಅವಕಾಶವನ್ನು ನೀವು ಹೊಂದಿರುತ್ತೀರಿ

ಹಾಗೆಯೇ ವ್ಯಾಪಾರದ ಅಭಿವೃದ್ಧಿ ಹಾಗೆ ಹೊಸ ಯೋಜನೆಗಳಿಗಾಗಿ ಹಣವನ್ನು ಹೂಡಿಕೆ ಮಾಡಿದ್ದಲ್ಲಿ ಅಧಿಕವಾದಂತಹ ಧನ ಸಂಪತ್ತು ಪ್ರಾಪ್ತಿಯಾಗುತ್ತದೆ ಹಾಗೆಯೇ ವಿದೇಶ ಪ್ರಯಾಣದ ಅವಕಾಶವು ದೊರಕಿ ಬರಲಿದೆ ವಿದ್ಯಾಭ್ಯಾಸಕ್ಕಾಗಿ ವಿದೇಶಕ್ಕೆ ಪ್ರಯಾಣ ಬಳಸುವವರು ವಿದೇಶದಲ್ಲಿ ಉದ್ಯೋಗ ಮಾಡುತ್ತಿರುವವರು ಎಲ್ಲರಿಗೂ ಈ ಕಾಲ ಉತ್ತಮ ಫಲವನ್ನು ತಂದುಕೊಡುತ್ತದೆ ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಹೂಡಿಕೆ ಮಾಡಲು ಬಯಸುವವರು ಜುಲೈನ ಒಳಗೆ ಹೂಡಿಕೆ ಮಾಡಿ ಒಳ್ಳೆಯ ಲಾಭವನ್ನು ಪಡೆಯಬಹುದು.

ನಿಮ್ಮ ದುಷ್ಟಬುದ್ಧಿ ದೂರಾಲೋಚನೆ ಹಾಗೂ ಅತಿ ಮುಖ್ಯವಾಗಿ ಸೋಂಬೇರಿತನವನ್ನು ನಿಮ್ಮಿಂದ ದೂರ ಮಾಡಿಕೊಳ್ಳಿ ಹಾಗೆಯೇ ಮನೆಯಲ್ಲಿ ರಾಕ್ಷಸ ರೂಪ ತೋರುವುದಕ್ಕಿಂತ ಹೊರಗಡೆ ಆಳಾಗಿ ದುಡಿಯುವಂತಹ ಪ್ರವೃತ್ತಿಯನ್ನು ಹೆಚ್ಚಿಸಿಕೊಳ್ಳಿ ನೀವು ಈ ಸಮಯದಲ್ಲಿ ಭಗವಂತ ಶ್ರೀಮನ್ನಾರಾಯಣನನ್ನು ಸ್ಮರಣೆ ಮಾಡುವುದರಿಂದ ಸಕಲ ಸಂಪತ್ತು ವೃದ್ಧಿಯಾಗುತ್ತದೆ ಬಹಳ ಮುಖ್ಯವಾಗಿ ಸಿಂಹ ರಾಶಿಯವರು ಆದಿತ್ಯ ನಾರಾಯಣ ಪೂಜೆಯನ್ನು ನಾರಾಯಣನ ದೇವಸ್ಥಾನದಲ್ಲಿ ಮಾಡುವುದರಿಂದ ಆಯುಷ್ಯ ಆರೋಗ್ಯ ಸಮೃದ್ಧಿ ನಿಮ್ಮ ಪಾಲಾಗುತ್ತದೆ ಮತ್ತು ಈ ಆರು ತಿಂಗಳು ರಾಜಯೋಗವನ್ನ ಹೊಂದಲಿದ್ದೀರಿ.

ವೃಷಭ ರಾಶಿಯವರು ತಿಳಿಯಬೇಕಾದ ಮುಖ್ಯ ವಿಚಾರಗಳಿವು

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ
ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ
9900555458 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

Leave A Reply

Your email address will not be published.