ಈ ರಾಶಿಯ ಹುಡುಗನನ್ನು ಮದುವೆಯಾಗಲು ಹುಡುಗಿ ಪುಣ್ಯ ಮಾಡಿರಬೇಕು ಯಾಕೆ ಗೊತ್ತಾ..

0 10

ಮದುವೆ ಎನ್ನುವುದು ಪ್ರತಿಯೊಬ್ಬರ ಜೀವನದಲ್ಲಿ ನಡೆಯುವಂತಹ ಒಂದು ಅತ್ಯಂತ ಶುಭ ಹಾಗು ಸಂತೋಷಕರ ಕಾರ್ಯಕ್ರಮವಾಗಿದೆ ಎಂದರು ತಪ್ಪಾಗಲಾರದು. ಆದರೆ ಪ್ರತಿಯೊಬ್ಬರೂ ಕೂಡ ಈ ಮದುವೆ ಎನ್ನುವ ತಮ್ಮ ಜೀವನದ ಅತ್ಯಂತ ಪ್ರಮುಖ ನಿರ್ಧಾರವನ್ನು ನೂರು ಬಾರಿ ಯೋಚಿಸಿ ತೆಗೆದುಕೊಳ್ಳಬೇಕು. ಇನ್ನು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ತಿಳಿದಿರುವಂತೆ ಮಕರ ರಾಶಿಯ ಹುಡುಗರನ್ನು ಮದುವೆಯಾಗುವುದು ಹುಡುಗಿಯರ ಅದೃಷ್ಟ ಎಂದು ಭಾವಿಸಬಹುದಾಗಿದೆ ಎಂಬುದಾಗಿ ಉಲ್ಲೇಖಿತವಾಗಿದೆ.

ತಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ಮಕರ ರಾಶಿಯವರು ಮೊದಮೊದಲಿಗೆ ಸ್ವಲ್ಪಮಟ್ಟಿಗೆ ಸಮಯವನ್ನು ತೆಗೆದುಕೊಳ್ಳಬಹುದು ಆದರೆ ಒಮ್ಮೆ ಅವರು ತಮ್ಮ ಸಂಗಾತಿಗೆ ಕಮಿಟ್ ಆದಮೇಲೆ ಅವರ ಕುರಿತಂತೆ ನಿಷ್ಠೆ ಹಾಗೂ ಪ್ರೀತಿ ಮತ್ತು ಗೌರವಗಳನ್ನು ಹೆಚ್ಚಾಗಿ ತೋರ್ಪಡಿಸುತ್ತಾರೆ. ಮಕರ ರಾಶಿಯರು ತಮ್ಮ ಜೀವನದ ಗುರಿಯನ್ನು ಸಾಧಿಸಲು ಯಾವ ಹಂತಕ್ಕೂ ಕೂಡ ಪ್ರಯತ್ನವನ್ನು ಪಡಲು ಸಿದ್ದರಿರುತ್ತಾರೆ. ಇಷ್ಟು ಮಾತ್ರವಲ್ಲದೆ ಮಕರ ರಾಶಿಯ ಪುರುಷರು ಸಾಕಷ್ಟು ಜವಾಬ್ದಾರಿಯುತರಾಗಿರುತ್ತಾರೆ.

ತಮ್ಮ ತೀಕ್ಷ್ಣ ಆಲೋಚನೆ ಹಾಗೂ ಜೀವನದ ಅನುಭವಗಳ ಆಧಾರದಿಂದಾಗಿ ಜೀವನದಲ್ಲಿ ಎಲ್ಲಾ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಎಲ್ಲರೊಂದಿಗೂ ಸ್ನೇಹ ಪರ ಮನೋಭಾವಗಳನ್ನು ಹೊಂದಿರುವ ಮಕರ ರಾಶಿಯವರು ಬೇರೆಯವರಿಗೆ ಸಹಾಯ ಮಾಡಲು ತಮ್ಮ ಮನಸ್ಸನ್ನು ಮಿಡಿಯುತ್ತಾರೆ. ಇತರ ಪುರುಷರಿಗಿಂತ ಮಕರ ರಾಶಿಯವರು ಭಿನ್ನವಾಗಿರುತ್ತಾರೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ತನ್ನ ಕರ್ತವ್ಯಗಳಿಗಾಗಿ ಹೋರಾಟ ಮನೋಭಾವವನ್ನು ಹೊಂದಿರುವವರಾಗಿರುತ್ತಾರೆ ಮಕರ ರಾಶಿಯವರು.

ಅತ್ಯಂತ ಧೈರ್ಯಶಾಲಿಗಳಾಗಿರುವ ಮಕರ ರಾಶಿಯವರು ಒಮ್ಮೆ ಅವರು ತಮ್ಮ ಸಂಗಾತಿಯ ಮನಸ್ಸನ್ನು ಅರಿತುಕೊಂಡರೆ ಅವರ ಎಲ್ಲಾ ಮನಸ್ಸಿನ ಯೋಚನೆಗಳನ್ನು ಅರಿಯುವ ತಾಕತ್ತು ಮಕರ ರಾಶಿಯವರಿಗೆ ಇರುತ್ತದೆ ಹೀಗಾಗಿ ತಮ್ಮ ಸಂಗಾತಿಯ ಮನಸ್ಸಿಗೆ ಅನುಗುಣವಾಗಿ ನಡೆದುಕೊಳ್ಳುವ ಅಭ್ಯಾಸ ಅವರಿಗೆ ಬಂದುಬಿಡುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ ಒಬ್ಬ ಉತ್ತಮ ಸಂಗಾತಿಯಾಗಿ ತನ್ನ ಪ್ರೀತಿಸಿದ ಜೀವಕ್ಕೆ ಜೀವವಾಗಿ ಇರುವುದು ಮಕರ ರಾಶಿಯವರಿಗೆ ಸಿದ್ಧಹಸ್ತವಾಗಿದೆ ಇದಕ್ಕಾಗಿ ಇವರನ್ನು ಗಂಡನನ್ನಾಗಿ ಪಡೆಯುವುದು ಹುಡುಗಿಯರ ಅದೃಷ್ಟ ಎಂದು ಹೇಳಬಹುದಾಗಿದೆ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9900555458 ಅಮಾವಾಸ್ಯೆಯ ಅಮಾವಾಸ್ಯೆಯ ದಿನ ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ ಪೂರ್ವ ಜನ್ಮ ಪಾಪ ನಿವಾರ್ಥಿ, ಪೂರ್ವಜರ ಶಾಪ ಪಿತೃ ದೋಷ, ರೋಗಗಳನ್ನು ಕೊನೆಗೊಳಿಸಿ ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ ಶಾಂತಿ ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

Leave A Reply

Your email address will not be published.