ಯುಗಾದಿ ನಂತರ ಏಪ್ರಿಲ್ ತಿಂಗಳಲ್ಲಿ ದ್ವಾದಶ ರಾಶಿ ಯ ಮಾಸ ಭವಿಷ್ಯದ ಕುರಿತು ಈ ಲೇಖನದಲ್ಲಿ ತಿಳಿದುಕೊಳ್ಳೋಣ ಮೊದಲನೆಯ ರಾಶಿ ಮೇಷ ರಾಶಿಯವರಿಗೆ ಬಂದಿದ್ದನ್ನ ಬಾಚಿ ಕೊಂಡು ಇದ್ದುದನ್ನು ಉಳಿಸಿಕೊಳ್ಳಬೇಕು ನಾಲ್ಕು ಗ್ರಹಗಳ ಬದಲಾವಣೆಯಿಂದ ಯಾವುದೇ ಹೊಸ ಕಾರ್ಯಗಳಿಗೆ ಮುನ್ನುಡಿ ಈ ತಿಂಗಳಲ್ಲಿ ಬೇಡ ಒಮ್ಮೆ ಮನೆದೇವರ ದರ್ಶನ ಮಾಡಿ ವೃದ್ಧರ ಆಶ್ರಮಕ್ಕೆ ಕಪ್ಪು ಬಿಳಿ ಬಣ್ಣದ ಹಾಗೂ ಕೆಂಪು ಬಣ್ಣದ ವಸ್ತ್ರ ಬಿಟ್ಟು ಬೇರೆ ಎಲ್ಲ ಬಣ್ಣದ ಬೆಡ್ಶೀಟ್ ದಾನ ಕೊಡಿ ಅದರಿಂದ ಒಳ್ಳೆಯದು ಆಗುತ್ತದೆ

ವೃಷಭ ರಾಶಿ ಭಾಗ್ಯದ ಬಾಗಿಲು ತೆರೆದಿರುತ್ತದೆ ಗುರು ಬಲ ಇದ್ದು ಪ್ರತಿ ಮಂಗಳವಾರ ಆಂಜನೇಯ ದೇವಸ್ಥಾನಕ್ಕೆ ನಿಮ್ಮ ಶಕ್ತಿಯಾನುಸರ ಬೆಣ್ಣೆ ದಾನ ಕೊಡುತ್ತ ಬಂದಲ್ಲಿ ಒಳ್ಳೆಯದು ಆಗುತ್ತದೆ ಮಿಥುನ ರಾಶಿ ಹೊಸ ಉದ್ಯೋಗ ಸಿಗುವಂಥದ್ದು ಕೆಲಸ ಕಾರ್ಯದಲ್ಲಿ ಬಡ್ತಿ ಸಾಧ್ಯತೆ ಇದ್ದು ಅಧಿಕ ಧನ ಆಗಮನದಿಂದ ಅಂಚೆಕಛೇರಿ ಹೊಡಿಕೆ ಮಾಡಿ ಯಾವುದೇ ಕಾರಣಕ್ಕೂ ಬಡ್ಡಿ ವ್ಯವಹಾರಕ್ಕೆ ಕೈ ಸುಟ್ಟು ಕೊಳ್ಳಬೇಡಿ ಅಣ್ಣ ತಂಗಿ ಅಕ್ಕ ತಮ್ಮ ಕಷ್ಟದಲ್ಲಿದ್ದರೆ ಯಾವುದೇ ಕಾರಣಕ್ಕೂ ಸಹಾಯವನ್ನು ಮಾಡಲು ಹೋಗಬೇಡಿ ಒಂದು ವೇಳೆ ಮಾಡಿದರೆ ನಿಮ್ಮ ಕಷ್ಟಕಾಲಕ್ಕೆ ಅವರು ಕೈಜೋಡಿಸುವುದಿಲ್ಲ

ಯಾವುದೇ ಕಾರಣಕ್ಕು ಲೋನ್ ಸಹಿ ಹಾಕುವುದು ನಾನಿದ್ದೀನಿ ನೀವು ಹಣ ಕೊಡಿ ಎಂದು ಮುಂದಾಳತ್ವ ವಹಿಸಲು ಹೋಗಬೇಡಿ ಇದರಿಂದ ಮೋಸ ಹೋಗುವ ಸಾಧ್ಯತೆ ಇರುತ್ತದೆ ಪರಿಹಾರ ಅನಾಥಾಶ್ರಮ ಅಕ್ಕಿ ಅಡುಗೆಎಣ್ಣೆ ಮತ್ತು ಸಕ್ಕರೆ ದಾನ ಮಾಡುವುದು ಒಳ್ಳೆಯದು ಕರ್ಕಾಟಕ ರಾಶಿ ಆರ್ಥಿಕಾಭಿವೃದ್ಧಿಯ ಗುರುಬಲ ಇದ್ದು ಧನಾಗಮ ಕಾಲವಾಗಿದೆ ಅದೃಷ್ಟ ಖುಲಾಯಿಸಲಿದೆ ಸ್ತ್ರಿಸ್ತೋತ್ರ ದಿನಾಲೂ ಮನೆಯಲ್ಲಿ ಕೇಳಿ ಒಳ್ಳೆಯದು ಆಗುತ್ತದೆ

ಇನ್ನು ಆದಷ್ಟು ಮನೆಯ ಹತ್ತಿರ ಕಸಗುಡಿಸುವ ಕಸ ಎತ್ತುವರಿಗೆ ನಿಮ್ಮಲ್ಲಿ ಆದಷ್ಟು ಸಹಾಯ ಮಾಡಿ ಊಟ ಅವರಿಗೆ ನೀಡಿ ಒಳ್ಳೆಯದು ಆಗುತ್ತದೆ ಸಿಂಹ ರಾಶಿ ಆತ್ಮವಿಶ್ವಾಸ ಕಡಿಮೆಯಾಗುತ್ತಾ ಆರ್ಥಿಕ ಪರಿಸ್ಥಿತಿಯಲ್ಲಿ ನಷ್ಟ ಉಂಟಾಗುತ್ತದೆ ಜೊತೆಯಲ್ಲೇ ಇದ್ದು ಕೆಟ್ಟದನ್ನು ಬಯಸುತ್ತಿರುವ ಶತ್ರುಗಳ ನಾಶ ಆದಷ್ಟು ಭಾನುವಾರ ಚಪಾತಿಯನ್ನು ದಾನ ಮಾಡಿದಲ್ಲಿ ಒಳ್ಳೆಯದು ಕನ್ಯಾ ರಾಶಿಯಲ್ಲಿ ಗುರುಬಲಇದ್ದು ವಿವಾಹಯೋಗವಿದೆ ಕೋಟು ಕಚೇರಿ ಕೆಲಸಗಳು ವಿಳಂಬವಾಗಿದೆ ಈ ತಿಂಗಳಲ್ಲಿ ಜಯ ಖಂಡಿತ ಅನೇಕ ಶುಭ ಸಮಾಚಾರಗಳು ನೆರವೇರುವುದು ಪರಿಹಾರ ಕಪ್ಪು ಬಿಳಿ ಬಣ್ಣದ ಹಾಗೂ ಕೆಂಪು ಬಣ್ಣದ ಬಿಟ್ಟು ಬೇರೆ ಎಲ್ಲ ಬಣ್ಣದ ಬೆಡ್ಶೀಟ್ ದಾನ ಕೊಡಿ ಅದರಿಂದ ಒಳ್ಳೆಯದು ತುಲಾ ರಾಶಿಯವರು ಇನ್ನು ಒಂದೂವರೆ ವರ್ಷ ಯಾರನ್ನು ನಂಬಬೇಡಿ ಯಾರನ್ನು ನಂಬಿ ಸಹಿ ಸಾಕ್ಷಿ ಹಾಕ್ಬೇಡಿ ಇನ್ನು ದೇವತಾ ಕಾರ್ಯ ತೀರ್ಥ ಯಾತ್ರೆಗೆ ತಮ್ಮನ್ನು ತೊಡಗಿಸಿ ಕೊಳ್ಳಿ 700ಗ್ರಾಂ ಹುರುಳಿಕಾಳು ಶಿವನ ದೇವಸ್ಥಾನದಲ್ಲಿ ಅರ್ಚನೆ ಮಾಡಿ ಬಡವರಿಗೆ ದಾನ ಮಾಡಿ ಒಳ್ಳೆಯದು

ವೃಶ್ಚಿಕ ರಾಶಿ ಶತ್ರು ನಾಶ ಹಾಗೂ ತಂದೆ ಆರೋಗ್ಯದಲ್ಲಿ ಏರುಪೇರು ಉಂಟಾಗುವ ಸಾಧ್ಯತೆ ಅನಾಥಾಶ್ರಮ ಎಲ್ಲ ಬಡವರಿಗೆ ಗೋಧಿ ಮತ್ತು ಅನುದಾನ ನೀಡುತ್ತಾ ಬಂದರೆ ಒಳ್ಳೆಯದು ಧನಸ್ಸು ರಾಶಿಯವರಿಗೆ ಈ ಮಾಸ ಯಾತ್ರೆ ಹೊಸ ಉದ್ಯೋಗ ಹಾಗೂ ವಿದ್ಯಾರ್ಥಿ ಉನ್ನತ ಶಿಕ್ಷಣಕ್ಕೆ ಒಳ್ಳೆಯ ಸಮಯ ಹಳೆ ಸಾಲಕ್ಕೆ ತೀರಿಸಲು ಒಳ್ಳೆಯ ಅವಕಾಶ ಆದರೆ ತಾಯಿಯ ಆರೋಗ್ಯದ ಕಡೆ ಗಮನ ಅಗತ್ಯ ಮನೆ ಖರೀದಿ ಹಾಗೂ ಮದುವೆ ಕಾರ್ಯ ಬಗ್ಗೆ ಯೋಚಿಸುತ್ತ ಇರುವರುಗೆ ಶುಭದಿನ ಸಾಧ್ಯವಾದಷ್ಟು ಶನಿವಾರ ಔಷಧಿ ಯನ್ನು ಅಗತ್ಯ ಇರುವ ಬಡವರಿಗೆ ದಾನ ಮಾಡಿ ಹಾಗೇ ಚಿಕ್ಕ ಮಕ್ಕಳಿಗೆ ಪೆನ್ನು ಪೆನ್ಸಿಲ್ ಬುಕ್ ದಾನ ಮಾಡಿ ಇನು ಮಕರ ರಾಶಿ ಷರ ಹೂಡಿಕೆ ಗೆ ಯೋಚನೆ ಮಾಡುತ್ತಾ ಇದ್ದಾರೆ ಕಂಡಿತಾ ಒಳ್ಳೆಯ ಸಮಯ.

ಇನ್ನು ಭೂಮಿ ಮೇಲೆ ಹೊಡಿಕೆ ಮಾಡಲು ಒಳ್ಳೆಯ ಸಮಯವಲ್ಲ ಪ್ರತಿ ಬುಧವಾರ ಹೆಸರುಗಳನ್ನು ವೆಂಕಟೇಶ್ವರ ದೇವಸ್ಥಾನಕ್ಕೆ ದಾನವಾಗಿ ನೀಡಿ ಒಳ್ಳೆಯದು ಕುಂಭ ರಾಶಿ ಅದೃಷ್ಟ ಸಮಯ ಮುತ್ತಿದೆಲ್ಲ ಚಿನ್ನ ಅನ್ನುವ ಶುಭಯೋಗ ಇದೆ ಗುರು ಬಲ ಅಂದುಕೊಂಡ ಕಾರ್ಯವೆಲ್ಲ ಶೀಘ್ರದಲ್ಲಿ ನೆರವೇರುವುದುಆದಷ್ಟು ಅನಾಥ ಚಿಕ್ಕಮಕ್ಕಳಿಗೆ ಪೆನ್ಸಿಲ್ ಬುಕ್ ಸ್ಕೇಲ್ ಮುಂತಾದ ವಸ್ತುಗಳನ್ನು ಸ್ನಾನಮಾಡಿದರೆ ತುಂಬಾ ಒಳ್ಳೆಯದು ಇನ್ನು ಕಟ್ಟಕಡೆಯ ಕೊನೆಯ ರಾಶಿ ಮೀನ ರಾಶಿ ಹಣದ ಅಭಿವೃದ್ಧಿ ಇದ್ದು ಸ್ವಲ್ಪ ದುಃಖ-ದುಮ್ಮಾನ ಅವಮಾನ ಅನುಭವಿಸಬೇಕಾಗುತ್ತದೆ ಹಾಗಾಗಿ ಅಗತ್ಯವಿರುವವರಿಗೆ ಔಷಧಿಗಳನ್ನು ದಾನ ಮಾಡುತ್ತ ಬಂದಲ್ಲಿ ಒಳ್ಳೆಯದಾಗುತ್ತದೆ

Leave a Reply

Your email address will not be published. Required fields are marked *