ಸೋನು ನಿಗಮ್ ಅವರು ಹಲವಾರು ಭಾಷೆಗಳಲ್ಲಿ ಹಾಡುವ ಪ್ರಸಿದ್ದ ಹಿನ್ನೆಲೆ ಗಾಯಕ ಹಾಗೂ ಇವರನ್ನು ಕರ್ನಾಟಕದ ಜನತೆ ಗೋಲ್ಡನ್ ಸ್ಟಾರ್ ಸಂಗೀತಗಾರ ಎಂಬ ಬಿರುದನ್ನು ನೀಡಿದ್ದಾರೆ ಹಾಗೆಯೇ ಪ್ರಸಿದ್ದ ಸಂಗೀತ ಸಂಯೋಜಕರಾದ ಅರ್ಜುನ ಜನ್ಯ ಅವರು ಕನ್ನಡ ಹಾಡುಗಳಿಗೆ ಜೀವ್ ತುಂಬುವಂತಹ ಕೆಲಸ ಮಾಡುತ್ತಿದ್ದಾರೆ ಎಂತಹ ಪ್ರಸಿದ್ದ ಗಾಯಕರಾದ ಸೋನು ನಿಗಮ್ ಅವರು ಬೆಂಗಳೂರಿನ ಅರ್ಜುನ್ ಜನ್ಯ ಸ್ಟುಡಿಯೋಗೆ ಬಂದಿದ್ದರು ನಾವು ಈ ಲೇಖನದ ಮೂಲಕ ಸೋನು ನಿಗಮ್ ಅವರು ಯಾಕೆ ಅರ್ಜುನ ಜನ್ಯ ಸ್ಟುಡಿಯೋ ದಲ್ಲೀ ಬಂದಿದ್ದರು ಎಂಬುದನ್ನು ತಿಳಿಯೋಣ.

ಸೋನು ನಿಗಮ್ ೩೦ ಜುಲೈ ೧೯೭೩ ಪಂಜಾಬಿ ಬಂಗಾಳಿ ಕನ್ನಡ ಹಿಂದಿ ತೆಲುಗು ಮಲಯಾಳಂಮರಾಠಿ ಮತ್ತು ತಮಿಳು ಭಾಷೆಗಳಲ್ಲಿ ಹಾಡುವ ಭಾರತೀಯ ಹಿನ್ನೆಲೆ ಗಾಯಕ ಹಲವಾರು ಪಾಪ್ ಆಲ್ಬಮ್ ಬಿಡುಗಡೆಮಾಡಿದ್ದಾರೆ ಮತ್ತು ಕೆಲವು ಹಿಂದಿ ಚಿತ್ರಗಳಲ್ಲಿ ನಟಿಸಿದ್ದಾರೆ. ‘

ಆಧುನಿಕ ಮೊಹಮ್ಮದ್ ರಫಿ’ ಎಂಬ ಮೆಚ್ಚುಗೆ ಪಡೆದಿರುವ ಸೋನು ನಿಗಮ್ ೧೯೯೬ರಲ್ಲಿ ಜೀವನದಿ ಚಿತ್ರದ ಮೂಲಕ ಕನ್ನಡ ಚಿತ್ರರಂಗ ಪ್ರವೇಶ ಮಾಡಿದರು ಕನ್ನಡ ತಮಿಳ್ ತೆಲುಗು ಪಂಜಾಬಿ ಬಂಗಾಳಿ ಹೀಗೆ ಹಲವಾರು ಭಾಷೆಗಳಲ್ಲಿ ಹಾಡಿ ಹಿನ್ನಲೆ ಗಾಯಕರಾಗಿ ಖ್ಯಾತಿ ಗಳಿಸಿರುವ ಇವರಿಗೆ ಕನ್ನಡ ಜನತೆ ಕರ್ನಾಟಕದ ಗೋಲ್ಡನ್ ಸ್ಟಾರ್ ಸಂಗೀತಗಾರ ಎಂಬ ಬಿರುದನ್ನೂ ಸಹ ನೀಡಿದ್ದಾರೆ

ಇವರು 2002 ರಲ್ಲಿ ಬೆಂಗಾಲಿಯ ಬೆಡಗಿ ಮಧುರಿಮ ಎನ್ನುವರನ್ನು ತಮ್ಮ ಬಾಳಸಂಗಾತಿಯಾಗಿ ಸ್ವೀಕರಿಸಿದ್ದಾರೆ ಕನ್ನಡ ಚಿತ್ರರಂಗದಲ್ಲಿ ಉತ್ತಮ್ಮ ಗಾಯಕನಾಗಿ ಪರಿಚಿತಗೊಂಡ ಸೋನು ನಿಗಮ್ ಕನ್ನಡದಲ್ಲಿ ಒಂದು ಅಲ್ಬಮ್ ನ್ನು ಬಿಡುಗಡೆ ಮಾಡಿದ್ದಾರೆ. ಈ ಆಲ್ಬಮ್ ನ ಮೂಲಕ ಕನ್ನಡ ಜನತೆಗೆ ಮತ್ತಷ್ಟು ಹತ್ತಿರವಾದರು.

ಅರ್ಜುನ ಜನ್ಯ ಬೆಂಗಳೂರಿನಲ್ಲಿ ಇವರು ಕನ್ನಡ ಚಿತ್ರ ರಂಗದಲ್ಲಿ ಗುರುತಿಸಿಕೊಳ್ಳುವ ಮೊದಲು ವಿ.ಮನೋಹರ್ ಮತ್ತು ಕೆ.ಕಲ್ಯಾಣ್ ಅವರ ಜೊತೆಯಲ್ಲಿ ಕೀಬೋರ್ಡ್ ಕಲಿಯುತ್ತಿದ್ದರು ಇವರು ಎ.ಆರ್ ರೆಹಮಾನ್ ಅವರ ಅಪ್ಪಟ ಅಭಿಮಾನಿಯಾಗಿದ್ದು ಎ.ಆರ್ ರೆಹಮಾನ್ ಅವರ ಭೇಟಿಯ ನಂತರ ಇವರು ತನ್ನ ಯೋಜನೆಯನ್ನು ರೂಪಿಸಿಕೊಂಡು ಒಂದು ಒಳ್ಳೆಯ ಸಂಗೀತ ಸಂಯೋಜನೆ ಮಾಡಬೇಕೆಂದು ಇವರಿಗೆ ಅಂದುಕೊಂಡರು ಸುದೀಪ್ ಅಭಿನಯದ ಕೆಂಪೇಗೌಡ ಚಿತ್ರದಲ್ಲಿ ಅರ್ಜುನ್ ಅವರು ಸಂಗೀತ ಸಂಯೋಜನೆ ಮಾಡಿ ಕನ್ನಡ ಚಿತ್ರ ರಂಗದಲ್ಲಿ ಒಳ್ಳೆಯ ಹೆಸರನ್ನು ಪಡೆಯುತ್ತಾರೆ.

ಈ ಸಿನಿಮಾ ನಂತರ ಇವರು ಅರ್ಜುನ್ ಎಂಬ ಹೆಸರಿನ ಜೊತೆಯಲ್ಲಿ ಜನ್ಯ ಎಂಬುದನ್ನು ಸೇರಿಸಿಕೊಳ್ಳುತ್ತಾರೆ ಇದನ್ನು ಸುದೀಪ್ ಅವರು ಸೂಚಿಸಿದ್ದು ಎಂದು ಸ್ವತಃ ಅವರೇ ಹೇಳಿದ್ದಾರೆ ನಂತರ ವಿಕ್ಟರಿ ಚಿತ್ರದಲ್ಲಿ ಒಳ್ಳೆಯ ಸಂಗೀತ ಸಂಯೋಜನೆಯನ್ನು ಮಾಡಿ ಜನರನ್ನು ಮತ್ತೆ ಮೋಡಿಗೊಳಿಸಿದರು.

ಸೋನು ನಿಗಮ್ ಅವರು ಅರ್ಜುನ್ ಜನ್ಯ ಸ್ಟುಡಿಯೋದಲ್ಲಿ ಬಂದಿದ್ದರು ಅಲ್ಲಿ ಅರ್ಜುನ ಜನ್ಯ ಹಾಗೂ ಪ್ರಸಿದ್ದ ನಿರ್ದೇಶಕ ಪ್ರೇಮ್ ಹಾಗೂ ನಟ ಅಭಿಷೇಕ್ ಸಹ ಸ್ಟುಡಿಯೊದಲ್ಲಿ ಇದ್ದರು ಮತ್ತು ಸೋನು ನಿಗಮ್ ಅವರು ಕೊಚ್ಚಿಯಿಂದ ಬೆಂಗಳೂರು ಗೆ ಬಂದರು ಏಕೆಂದರೆ ಒಂದು ಕನ್ನಡ ಸಾಂಗ್ ಹಾಡಲು ಬಂದಿದ್ದರು ಮತ್ತು ಯಾಕೆ ಎಂದರೆ ಇದೊಂದು ಸ್ಪೆಷಲ್ ಸಾಂಗ್ ಯಾಕೆಂದರೆ ಸೋನು ನಿಗಮ್ ಅವರ ಹುಟ್ಟಿದ್ದ ದಿನ ಸಂಬಂಧವಾಗಿ ಬೆಂಗಳೂರಿಗೆ ಬಂದಿದ್ದರು ಅರ್ಜುನ್ ಜನ್ಯ ಅವರು ಪ್ರಸಿದ್ದ ಸಂಗೀತ ಸಂಯೋಜಕರಾಗಿದ್ದ ಕಾರಣ ಬೆಂಗಳೂರಿಗೆ ಸೋನು ನಿಗಮ್ ಅವರು ಬಂದಿದ್ದರು.ಹೀಗೆ ಅವರ ಸ್ನೇಹ ಹಾಗೂ ಪ್ರೀತಿ ಪಾತ್ರರಾಗಿದ್ದಾರೆ.

Leave a Reply

Your email address will not be published. Required fields are marked *