Aries Horoscope September 2023: ಆರ್ಥಿಕ ಪರಿಸ್ಥಿತಿಗೆ ಅಧಿಪತಿಯಾಗಿರುವಂತಹ ಶುಕ್ರನು ನಿಮ್ಮ ರಾಶಿಯಲ್ಲಿ ಸಂಚಾರ ಮಾಡುತ್ತಿದ್ದಾನೆ ಈ ಸಮಯದಲ್ಲಿ ನಿಮ್ಮ ಅದೃಷ್ಟದ ಅಧಿಪತಿ ಆಗಿರುವಂತಹ ಗುರು ವೀಕ್ಷಿಸುತ್ತಾ ಇರುತ್ತಾನೆ ಇನ್ನು ನಿಮ್ಮ ಉದ್ಯೋಗ ಮತ್ತು ಲಾಭಾಧಿಪತಿಯಾಗಿರುವಂತಹ ಶನಿಯು ಶುಕ್ರ ನನ್ನ ವೀಕ್ಷಿಸುತ್ತಿರುವುದರಿಂದ ಈ ತಿಂಗಳಿನಲ್ಲಿ ನಿಮ್ಮ ಆರ್ಥಿಕ ಪರಿಸ್ಥಿತಿಯು ಉತ್ತಮವಾಗಿರುತ್ತದೆ ಹಾಗೆ ಉತ್ತಮ ಲಾಭ ದೊರೆಯುವ ಸಾಧ್ಯತೆಗಳು ಕೂಡ ಹೆಚ್ಚಾಗಿದೆ ಈ ತಿಂಗಳಲ್ಲಿ ಖರ್ಚಾಗುವ ಹಣವು ಒಳ್ಳೆಯ ಕಾರ್ಯಗಳಿಗೆ ಖರ್ಚಾಗಲಿದ್ದು ಮುಂದಿನ ದಿನಗಳಲ್ಲಿ ನಿಮಗೆ ಅದು ಒಳ್ಳೆಯ ಉಪಯೋಗವನ್ನ ತಂದು ಕೊಡಲಿದೆ ಒಟ್ಟಾರೆಯಾಗಿ ಹೇಳುವುದಾದರೆ ಈ ತಿಂಗಳಿನಲ್ಲಿ ಮೇಷ ರಾಶಿಯವರ ಆರ್ಥಿಕ ಪರಿಸ್ಥಿತಿಯು ಸುಧಾರಿಸುತ್ತದೆ.

ನಿಮ್ಮ ರಾಶಿಯಲ್ಲಿ ಈ ತಿಂಗಳು ಮೊದಲನೇ ಹಂತದಲ್ಲಿ ಬರುವಂತಹ ಸಹಾಯ ಹಾಗೂ ಕೊನೆಯ ಹಂತದಲ್ಲಿ ಬರುವಂತಹ ಸಹಾಯಗಳು ನಿಮಗೆ ಉತ್ತಮ ಬದಲಾವಣೆಯನ್ನು ತಂದುಕೊಡಲಿದ್ದು ಮಧ್ಯಮ ಅಂತದಲ್ಲಿ ಬರುವ ಸಹಾಯಗಳು ಸ್ವಲ್ಪಮಟ್ಟಿಗೆ ತೊಂದರೆಯನ್ನು ಸೃಷ್ಟಿಸುವ ಶಂಕೆ ಕಾಣುತ್ತದೆ. ಇದರ ಜೊತೆಗೆ ನಿಮ್ಮ ಸುಖದ ವಿಷಯ ನೋಡುವುದಾದರೆ ಕೆಲವೊಂದು ವಿಚಾರಗಳಲ್ಲಿ ನಿಮಗೆ ಸುಖದ ಅನುಭವ ಸಿಗುವುದಿಲ್ಲ ನೀವು ಈ ತಿಂಗಳಿನಲ್ಲಿ ಕೌಟುಂಬಿಕ ಸುಖವನ್ನು ಪಡೆಯಲಿದ್ದೀರಿ ಹಾಗೂ ನಿಮ್ಮ ತಾಯಿಯ ಬಳಗದವರಿಂದ ಉತ್ತಮ ಬಾಂಧವ್ಯವನ್ನು ಬೆಳೆಸಿಕೊಳ್ಳಲಿದ್ದೀರಿ ಹಾಗೂ ಮಿತ್ರರು ಮತ್ತು ಆಪ್ತರನ್ನು ಭೇಟಿ ಮಾಡುವ ಸಾಧ್ಯತೆಗಳು ಹೆಚ್ಚಿವೆ ಅದರಿಂದ ಕೌಟುಂಬಿಕ ಸುಖ ಮಿತ್ರ ಸುಖ ಹಾಗೂ ಧನ ಸುಖಗಳು ಈ ಒಂದು ತಿಂಗಳಿನಲ್ಲಿ ನಿಮ್ಮ ಅನುಭವಕ್ಕೆ ಬರುತ್ತವೆ.

ನಿಮ್ಮ ರಾಶಿಯವರ ಸಂತಾನದ ವಿಚಾರದಲ್ಲಿಯೂ ಕೂಡ ಕೆಲವೊಂದು ಸಮಸ್ಯೆಗಳು ಉಂಟಾಗಬಹುದು ಆದ್ದರಿಂದ ಗರ್ಭಿಣಿಯರು ತೀವ್ರವಾದ ಜಾಗೃತಿಯನ್ನು ವಹಿಸಬೇಕು ಗರ್ಭಿಣಿಯರು ಮಗುವಿನ ಬೆಳವಣಿಗೆ ವಿಚಾರ, ಬಿಪಿ, ಶುಗರ್ ಹಾಗೂ ರಕ್ತದ ಸಮಸ್ಯೆ ಇತ್ಯಾದಿ ವಿಚಾರಗಳಲ್ಲಿ ಹೆಚ್ಚಿನ ಗಮನವನ್ನು ಹರಿಸಬೇಕು.
ಇನ್ನು ಈ ತಿಂಗಳಲ್ಲಿ ನಿಮ್ಮ ಸಹೋದರರ ವಿಚಾರದಲ್ಲಿ ಕೆಲವೊಂದು ಕಲಹಗಳು ಉಂಟಾಗಬಹುದು ನೀವು ಮಾಡುವಂತಹ ಕೆಲಸಗಳಿಗೆ ನಿಮ್ಮ ಸಹೋದರರೇ ಶತ್ರುಗಳಾಗಿ ಅಡ್ಡಿಯಾಗಬಹುದು ಇದರ ಜೊತೆಗೆ ನೀವು ಯಾರಿಗಾದರೂ ಸಾಲವನ್ನು ಕೊಟ್ಟಿದ್ದರೆ ಅದರ ಹಣವನ್ನು ಈ ತಿಂಗಳಿನಲ್ಲಿ ಪಡೆಯುತ್ತೀರಿ.

Aries Horoscope September 2023

ಮೇಷ ರಾಶಿಯವರಿಗೆ ಕುಜ ದೋಷ ಇರುವುದರಿಂದ ವಿವಾದ ವಿಚಾರದಲ್ಲಿ ಸ್ವಲ್ಪಮಟ್ಟಿಗೆ ತೊಂದರೆ ಉಂಟಾಗಬಹುದು ಇದರ ಜೊತೆಗೆ ವೈವಾಹಿಕ ಸಂಬಂಧಗಳಲ್ಲಿ ಕೆಲವೊಂದು ಭಿನ್ನಾಭಿಪ್ರಾಯಗಳು ಉಂಟಾಗಬಹುದು ವಿಚ್ಛೇದನಕ್ಕೂ ಸಹ ಇದು ಕಾರಣವಾಗಬಹುದು ಆದ್ದರಿಂದ ವಿವಾಹದ ವಿಚಾರದಲ್ಲಿ ಸ್ವಲ್ಪ ಜಾಗೃತೆ ವಹಿಸಬೇಕು. ಅದರಿಂದ ವೈವಾಹಿಕ ವಿಷಯಕ್ಕೆ ಈ ಒಂದು ತಿಂಗಳು ಅಷ್ಟೊಂದು ಒಳ್ಳೆಯ ಫಲವನ್ನು ಕೊಡುವುದಿಲ್ಲ. ಆರೋಗ್ಯ ವಿಚಾರದಲ್ಲಿಯೂ ಸಹ ಈ ತಿಂಗಳು ನಿಮ್ಮ ರಾಶಿಯವರಿಗೆ ಒಳ್ಳೆಯ ಫಲಗಳು ಇರುವುದಿಲ್ಲ ಹೃದಯಕ್ಕೆ ಸಂಬಂಧಪಟ್ಟಂತಹ ತೊಂದರೆಗಳು ಹಾಗೂ ಎಲುಬಿಗೆ ಸಂಬಂಧಪಟ್ಟಂತಹ ತೊಂದರೆಗಳು ಮತ್ತು ರಕ್ತಕ್ಕೆ ಸಂಬಂಧ ಕಾಯಿಲೆಗಳು ಇರುವಂತವರು ಈ ಒಂದು ತಿಂಗಳಿನಲ್ಲಿ ಅತಿ ಹೆಚ್ಚಿನ ಜಾಗ್ರತೆಯನ್ನ ವಹಿಸಬೇಕು. ಮೇಷ ರಾಶಿಯವರು ವಿಶೇಷವಾಗಿ ಈಶ್ವರನ ಆರಾಧನೆಯನ್ನು ಮಾಡುವುದರಿಂದ ಆರೋಗ್ಯದಲ್ಲಿ ಸುಧಾರಣೆಯನ್ನು ತಂದುಕೊಳ್ಳಬಹುದು.

ಇನ್ನು ಅದೃಷ್ಟದ ವಿಚಾರ ಬಂದರೆ ಅದೃಷ್ಟದ ಅಧಿಪತಿ ಆಗಿರುವಂತಹ ಗುರುವು ನಿಮ್ಮ ರಾಶಿಯಲ್ಲೇ ಇದ್ದಾನೆ ಈ ತಿಂಗಳಿನಲ್ಲಿ ಗುರುವಿಗೆ ಇದ್ದಂತಹ ರಾಹುವಿನ ಯುತಿಯು ಕೂಡ ದೂರವಾಗುತ್ತಾ ಹೋಗುತ್ತದೆ ಈ ತಿಂಗಳಲ್ಲಿ ರಾಹುಯುತಿ ದೂರವಾಗುವುದರಿಂದ ಬರುವಂತಹ ಕೆಲವು ಕೆಟ್ಟ ಫಲಗಳನ್ನು ನೀವು ಸಹಿಸಿಕೊಳ್ಳಬೇಕಾಗುತ್ತದೆ ಇದಾದ ನಂತರ ಗುರುವಿನಿಂದ ಬರುವ ಫಲಗಳು ಉತ್ತಮವಾಗಿರುತ್ತದೆ ಈ ತಿಂಗಳಿನ ನಂತರ ನಿಮ್ಮ ರಾಶಿಯವರಿಗೆ ಉದ್ಯೋಗದಲ್ಲಿ ಉತ್ತಮ ಬದಲಾವಣೆ ಉಂಟಾಗುತ್ತದೆ ಉದ್ಯೋಗವನ್ನು ಹುಡುಕುತ್ತಿರುವವರು ಆದಷ್ಟು ಈಶ್ವರನ ಆರಾಧನೆಯನ್ನ ಮಾಡುವುದರಿಂದ ಎಲ್ಲಾ ದೋಷಗಳು ನಿವಾರಣೆಗೊಳ್ಳುತ್ತವೆ. ನಿಮ್ಮ ಲಾಭಧಿಪತಿಯಾಗಿರುವಂತಹ ಶನಿಯು ತಿತನಾಗಿರುವುದರಿಂದ ನಿಮ್ಮ ಲಾಭದ ಪರಿಸ್ಥಿತಿಯು ಕೂಡ ಸ್ಥಿರವಾಗಿ ಇರುತ್ತದೆ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9741422232 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

By AS Naik

Leave a Reply

Your email address will not be published. Required fields are marked *