Aries Horoscope: ಮೇಷ ರಾಶಿಯ ನವೆಂಬರ್ ದೀಪಾವಳಿ ತಿಂಗಳಲ್ಲಿ ಇಂತಹ ಕೆಲಸ ಮಾಡಲೇಬೇಡಿ ಯಾಕೆಂದರೆ..

0 13,704

Aries Horoscope November 2023: ಮೇಷ ರಾಶಿಯವರ ಅದೃಷ್ಟದ ಬಣ್ಣ ಬಿಳಿ ಮತ್ತು ಕೆಂಪು ಆಗಿದ್ದು ಅದೃಷ್ಟ ದೇವತೆ ಶಿವ ಹಾಗೂ ಆಂಜನೇಯ ಸ್ವಾಮಿ ಆಗಿರುತ್ತಾರೆ ಹಾಗೆ ಮಿತ್ರ ರಾಶಿಗಳೆಂದರೆ ಸಿಂಹ ತುಲಾ ಹಾಗೂ ಧನಸ್ಸು ರಾಶಿಗಳು ಶತ್ರು ರಾಶಿಗಳೆಂದರೆ ಮಿಥುನ ಮತ್ತು ಕನ್ಯಾ ರಾಶಿ ಆಗಿದೆ ಹಾಗೆ ಮೇಷ ರಾಶಿಯವರು ಬಹಳಷ್ಟು ಧೈರ್ಯಶಾಲಿಗಳಾಗಿರುತ್ತಾರೆ ಹಾಗೆ ಕೋಪಿಷ್ಟರು ಆಗಿರುತ್ತಾರೆ.

ಮೇಷ ರಾಶಿಯವರು ಯಾವುದೇ ಕೆಲಸವನ್ನು ಹಠದಿಂದ ಮಾಡಿ ಮುಗಿಸುತ್ತಾರೆ ಇಂತಹ ಮೇಷ ರಾಶಿಯವರಿಗೆ ನವೆಂಬರ್ ತಿಂಗಳ 7 ಮತ್ತು 11 ಹಾಗೂ 13 ನೇ ತಾರೀಕು ಲಾಭದಾಯಕವಾದ ದಿನಗಳಾಗಿರುತ್ತದೆ. ಹಾಗೆ ಮೇಷ ರಾಶಿಯ ಜನರು ಈ ತಿಂಗಳಲ್ಲಿ ನಾನ ರೀತಿಯ ಯೋಜನೆಗಳನ್ನು ಹಾಕಿಕೊಂಡಿರುತ್ತೀರಿ ಆದ್ದರಿಂದ ಎಂತಹ ಸವಾಲುಗಳಿದ್ದರೂ ಸಹ ಅದನ್ನ ಸಮರ್ಥವಾಗಿ ನಿಭಾಯಿಸಿಕೊಂಡು ಒಂದು ಹಂತದಲ್ಲಿ ನಿಮ್ಮ ಗುರಿ ತಲುಪುವ ಪ್ರಯತ್ನವನ್ನ ನೀವು ಮಾಡುತ್ತಿರುತ್ತೀರಿ ಅಷ್ಟೇ ಅಲ್ಲದೆ ನಿಮ್ಮ ಜೀವನದಲ್ಲಿ ಈ ತಿಂಗಳಿನಲ್ಲಿ ಉತ್ತಮವಾದಂತಹ ಬದಲಾವಣೆಗಳು ಉಂಟಾಗುತ್ತದೆ.

ಸಾಮಾನ್ಯವಾಗಿ ಕಷ್ಟಗಳು ಎಲ್ಲರಿಗೂ ಬರುತ್ತವೆ ಹಾಗೆ ಮೇಷ ರಾಶಿ ಅವರಿಗೂ ಸಹ ಕೆಲವೊಂದು ಸಂದರ್ಭದಲ್ಲಿ ಸಮಸ್ಯೆಗಳು ಎದುರಾಗಬಹುದು ಅಂತಹ ಸಮಸ್ಯೆಗಳನ್ನು ಸಮರ್ಥವಾಗಿ ನಿಭಾಯಿಸಿಕೊಂಡು ಹೋಗುವುದು ಒಳ್ಳೆಯದು ಹಾಗೆಯೇ ಈ ತಿಂಗಳಿನಲ್ಲಿ ಮೇಷ ರಾಶಿಯವರು ಸಮಾಜದಲ್ಲಿ ಒಂದು ಕೇಂದ್ರ ಬಿಂದುವಾಗಿ ಕಾಣಿಸಿಕೊಳ್ಳಲಿದ್ದೀರಿ ನಿಮ್ಮಲ್ಲಿ ಹಣಕಾಸಿನ ಅಭಿವೃದ್ಧಿಯ ಜೊತೆಗೆ ನಿಮ್ಮ ಕೀರ್ತಿಯಲ್ಲಿಯೂ ಅಭಿವೃದ್ಧಿಯನ್ನ ಕಾಣಲಿದ್ದೀರಿ ಇದರ ಜೊತೆಗೆ ಸಮಾಜದ ಹೊಗಳಿಕೆಗೂ ನೀವು ಪಾತ್ರರಾಗುತ್ತೀರಿ.

ಈ ಸಮಯದಲ್ಲಿ ನಿಮಗೆ ವಾಹನದ ಲಾಭ ಕೂಡ ಇದ್ದು ವಿದ್ಯಾರ್ಥಿಗಳಿಗೆ ಈ ಸಮಯ ತುಂಬಾ ಒಳ್ಳೆಯದಾಗಿರುತ್ತದೆ ಹಾಗೆ ವ್ಯಾಪಾರ ಮಾಡುವಂತವರಿಗೆ ಹೆಚ್ಚಿನ ಒಂದು ತಂತ್ರಜ್ಞಾನವನ್ನ ಬಳಸಿದ್ದಲ್ಲಿ ಬಹಳಷ್ಟು ಒಳ್ಳೆಯ ಫಲಗಳನ್ನು ಪಡೆಯುತ್ತೀರಿ. ಇನ್ನು ರಾಜಕಾರಣಿಗಳು ಮತ್ತು ಸಾರ್ವಜನಿಕ ವಲಯದಲ್ಲಿ ಸೇವೆಯನ್ನು ಮಾಡುತ್ತಿರುವಂತಹವರು ಕೆಲವೊಂದು ಸಮಸ್ಯೆಗೆ ಸಿಲುಕಿ ಕೊಳ್ಳಬಹುದು ಆದ್ದರಿಂದ ಎಚ್ಚರಿಕೆಯಿಂದ ಇರಬೇಕು. ಹಾಗೆ ಕಲಾವಿದರಿಗೆ ಹಾಗೂ ಕೃಷಿಕರಿಗೆ ಅವಕಾಶಕ್ಕಾಗಿ ಕಷ್ಟಪಡುವ ಸಂದರ್ಭ ಈ ಸಮಯದಲ್ಲಿ ಕಂಡು ಬರಲಿದ್ದು ನಿಮ್ಮನ್ನು ಚಿಂತೆಗೆ ಈಡು ಮಾಡುತ್ತದೆ ಹಾಗೆ ನಿಮ್ಮ ಆರೋಗ್ಯದ ಬಗ್ಗೆಯೂ ಸಹ ಸ್ವಲ್ಪ ಕಾಳಜಿ ವಹಿಸಬೇಕು.

Aries Horoscope November 2023

ಇನ್ನು ಈ ತಿಂಗಳ ಪ್ರಥಮಾರ್ಧದಲ್ಲಿ ಅಂದರೆ ಅಂದರೆ 1ನೇ ತಾರೀಕಿನಿಂದ 15ನೇ ತಾರೀಖಿನ ವರೆಗೆ ನೀವು ನಿಮ್ಮ ಎಲ್ಲೆಯನ್ನ ಮೀರಿ ಕೆಲಸ ಮಾಡಬಾರದು ಅಂದರೆ ವ್ಯಾಪಾರಸ್ಥರಿಗೆ ತಮ್ಮ ಸ್ವಯಂ ಕೃತ ಅಪರಾಧದಿಂದ ಹಾನಿ ಉಂಟಾಗಬಹುದು ಆದ್ದರಿಂದ ಅತಿಯಾದ ಬುದ್ಧಿವಂತಿಕೆ ತೋರದೆ ತಾಳ್ಮೆ ಸಹನೆ ಯಿಂದ ನಡೆದರೆ ಎಲ್ಲವೂ ಒಳ್ಳೆಯದಾಗುತ್ತದೆ ಹಾಗೆ ನಿಮ್ಮ ಮಾತಿನ ಮೇಲೆ ನಿಮ್ಮ ನಿಯಂತ್ರಣ ಇರಲಿ ಮಾತಿನಿಂದ ಸ್ವಲ್ಪ ಸಮಸ್ಯೆಗಳಾಗುವ ಸಂದರ್ಭಗಳು ಕಂಡು ಬರಬಹುದು ಇನ್ನು ಕೆಲವರಿಗೆ ಅನಾರೋಗ್ಯದ ಸಮಸ್ಯೆ ಈ ಸಂದರ್ಭದಲ್ಲಿ ಕಂಡು ಬರಬಹುದು ಆದ್ದರಿಂದ ಆರೋಗ್ಯದ ವಿಚಾರದಲ್ಲಿ ಎಚ್ಚರಿಕೆಯನ್ನು ವಹಿಸಬೇಕು.

ಇನ್ನು ತಿಂಗಳ ದ್ವಿತೀಯಾರ್ಧದಲ್ಲಿ ಮಕ್ಕಳಿಗೆ ಅನಾರೋಗ್ಯ ಬಾಧಿಸುವಂತಹ ಸಂದರ್ಭಗಳು ಇವೆ. ಹಾಗೆಯೇ ದಾಂಪತ್ಯ ಜೀವನ ತುಂಬಾ ಅನ್ಯೋನ್ಯವಾಗಿರುತ್ತದೆ ವಿಶೇಷವಾಗಿ ಸರ್ಕಾರಿ ಉದ್ಯೋಗ ಮಾಡುವಂತಹ ಜನರು ಎಚ್ಚರಿಕೆಯನ್ನು ವಹಿಸಬೇಕು. ಈ ಸಮಯದಲ್ಲಿ ಎಲ್ಲವೂ ಸರಿಯಾಗಿದ್ದರೂ ಸಹ ಮನದಲ್ಲಿ ಏನೋ ಒಂದು ಆತಂಕ ಎನ್ನುವುದು ಸೃಷ್ಟಿಯಾಗುತ್ತದೆ ಆದ್ದರಿಂದ ಚಿಂತೆ ಮಾಡದೆ ಧೈರ್ಯವಾಗಿ ಮುಂದುವರೆಯಬೇಕು. ಮೇಷ ರಾಶಿಯವರಿಗೆ ಸವಾಲುಗಳ ಜೊತೆಗೆ ಒಳ್ಳೆಯ ಫಲಗಳು ಸಹ ಈ ತಿಂಗಳಲ್ಲಿ ಕಂಡು ಬರಲಿದೆ.

ಈ ತಿಂಗಳಲ್ಲಿ ಮೇಷ ರಾಶಿಯವರಿಗೆ ಪರಿಹಾರ ಏನೆಂದರೆ ಮನೆದೇವರ ಆರಾಧನೆ ಮಾಡುವುದರಿಂದ ಒಳ್ಳೆಯ ಫಲ ದೊರೆಯುತ್ತದೆ ಹಾಗೆ ಗಣಪತಿ ದೇಗುಲಕ್ಕೆ ಗರಿಕೆಯನ್ನು ನೀಡುವುದರಿಂದ ಸಹ ಒಳ್ಳೆಯ ಲಾಭ ದೊರೆಯುತ್ತದೆ ಹಾಗೆ ಸಾಯಂಕಾಲ ಮನೆಯಲ್ಲಿ ಪ್ರತಿನಿತ್ಯ ದೀಪವನ್ನು ಬೆಳಗಿಸಬೇಕು ಹೀಗೆ ಮಾಡಿದಾಗ ನಿಮ್ಮ ಸಂಕಷ್ಟಗಳೆಲ್ಲ ದೂರವಾಗಿ ಒಳ್ಳೆಯ ಸಮಯ ನಿಮ್ಮದಾಗುತ್ತದೆ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9741422232 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

Leave A Reply

Your email address will not be published.