ಮೇಷ ರಾಶಿಯವರ ಪಾಲಿಗೆ ಬರುವ ಶಿವರಾತ್ರಿ ತಿಂಗಳು ಹೇಗಿರತ್ತೆ ಗೊತ್ತಾ? ತಿಳಿಯಿರಿ

0 80

ಗ್ರಹಗಳ ಸ್ಥಾನ ಬದಲಾವಣೆ ದ್ವಾದಶ ರಾಶಿಗಳ ಮೇಲೆ ಹೆಚ್ಚು ಪ್ರಭಾವ ಬೀರುತ್ತದೆ. ಈ ದಿನ ನಾವು ಮೇಷ ರಾಶಿಯ ಮಾರ್ಚ್ ತಿಂಗಳಿನ ಭವಿಷ್ಯವನ್ನು ನೋಡೋಣ.

ಮೇಷ ರಾಶಿಯ ಜನರಿಗೆ ಮಾರ್ಚ್ ತಿಂಗಳಿನಲ್ಲಿ ಒಳ್ಳೆಯ ಶುಭ ಮತ್ತು ಅಶುಭ ಫಲಗಳು ಲಭಿಸುತ್ತದೆ. ಶನಿ ಗ್ರಹ ಕರ್ಮ ಫಲಗಳನ್ನು ಕೊಡುತ್ತದೆ. ಮೇಷ ರಾಶಿಯ ಜನರಿಗೆ ಕೋಪ, ಹಠ, ಉದ್ವೇಗ ಮತ್ತು ಅವಸರ ಜಾಸ್ತಿ ಇರುತ್ತದೆ. ಇದರ ಪರಿಣಾಮವಾಗಿ ಸ್ವಲ್ಪ ಸಮಸ್ಯೆಗಳು ಎದುರಾಗಬಹುದು. ಮೇಷ ರಾಶಿಯ ಅಧಿಪತಿ ಕುಜ ಗ್ರಹ ಅಹಂಕಾರ ಮತ್ತು ಹಠ ಸ್ವಭಾವ ತರಿಸುತ್ತದೆ. ಅರ್ಥಿಕ ಸ್ಥಿತಿ ಮಾತ್ರ ಸರಿ ಇಲ್ಲ ಅದಕ್ಕೆ ಕಾರಣ ಖರ್ಚು ವೆಚ್ಚದ ಮೇಲೆ ಗಮನ ಇಲ್ಲದೆ ಇರುವುದು.

ಬಂಧು ಮಿತ್ರರ ಜೊತೆ ದ್ವೇಷ, ಅಸಮಾಧಾನ, ಅಸೂಯೆ ಎಲ್ಲಾ ಇರುತ್ತದೆ. ಆಸ್ತಿಯ ವಿಷಯವಾಗಿ ಕೋರ್ಟ್ ಕಛೇರಿ ಸುತ್ತವ ಪ್ರಮೇಯ ಇರುತ್ತದೆ ಅದರಲ್ಲಿ, ಕೆಲವು ಕಡೆ ಸೋಲು ಗೆಲುವು ಸಾಧಿಸುವ ಸಾಧ್ಯತೆ ಇದೆ. ಇದರ ಜೊತೆಗೆ ಮಾನಸಿಕ ಅಸಮಾಧಾನ ಎದುರಾಗುತ್ತದೆ. ವಾಹನ ಮಾರುವುದು, ಚಿನ್ನ ಅಡ ಇಡುವುದು ಈ ರೀತಿಯ ಸಂದರ್ಭ ಬರುವ ಸಾಧ್ಯತೆ ಇದೆ. ಒಡಹುಟ್ಟಿದವರ ಜೊತೆಗೆ ದ್ವೇಷ ಉಂಟಾಗಬಹುದು. ತಾಯಿಯ ಆರೋಗ್ಯದಲ್ಲಿ ಸ್ವಲ್ಪ ಮಟ್ಟಿನ ಏರಿಳಿತ ಸಾಮಾನ್ಯವಾಗಿ ಕಂಡುಬರುತ್ತದೆ.

ತಂದೆ ತಾಯಿ ಆರೋಗ್ಯದ ಕಡೆ ಗಮನ ಕೊಡಬೇಕು. ಮಕ್ಕಳ ವಿದ್ಯಾಭ್ಯಾಸದ ಕಡೆ ಗಮನ ಕೊಡಬೇಕು. ಶತ್ರು ಕಾಟ ಇರುತ್ತದೆ. ಸಾಲ ಮಾಡುವ ಸಂದರ್ಭ ಸೃಷ್ಟಿ ಆಗುತ್ತದೆ. ದಾಂಪತ್ಯದಲ್ಲಿ ಹೊಂದಾಣಿಕೆ ಮಾಡಿಕೊಳ್ಳಲು ಕಷ್ಟ ಅಗುತ್ತದೆ. ವಾಹನ ಅಪಘಾತ ಸಂಭವಿಸುವ ಸಾಧ್ಯತೆ ಇದೆ. ರಾಜಕೀಯದಲ್ಲಿ ಮತ್ತು ವ್ಯಾಪಾರದಲ್ಲಿ ಹಿನ್ನಡೆ ಉಂಟಾಗುತ್ತದೆ. ಸಿನಿಮಾ ರಂಗದವರಿಗೆ ಅವರ ಕೆಲಸ ನಿಧನ ಗತಿಯಲ್ಲಿ ಸಾಗುತ್ತದೆ.

ವೈದ್ಯರಿಗೆ, ನ್ಯಾಯವಾದಿಗಳು, ಚಿನ್ನದ ವ್ಯಾಪಾರ ಮಾಡುವ ಜನರಿಗೆ, ಬಟ್ಟೆ ವ್ಯಾಪಾರ ಮಾಡುವ ಜನರಿಗೆ ಎಲ್ಲಾ ಒಳ್ಳೆಯ ಕಾಲ ಆದರೆ ದೊಡ್ಡ ವ್ಯಾಪಾರ ವ್ಯವಹಾರ ಮಾಡುವ ಜನರಿಗೆ ಈ ಮಾಸ ಸಹಾಲ ಅಲ್ಲ ವ್ಯವಹಾದಲ್ಲಿ ನಷ್ಟ ತರುತ್ತದೆ. ಉದ್ಯೋಗದಲ್ಲಿ ಇರುವ ಜನರಿಗೆ ಮೇಲಧಿಕಾರಿಗಳಿಂದ ಸ್ವಲ್ಪ ಕಿರಿಕಿರಿ ಅನುಭವಿಸಬೇಕಾಗುತ್ತದೆ. ಓವರ್ ಟೈಮ್ ಡ್ಯೂಟಿ ಮಾಡುವ ಸಂದರ್ಭ ಬರುತ್ತದೆ. ಅನಿರೀಕ್ಷಿತ ಓಡಾಟ, ಖರ್ಚು ಎಲ್ಲಾ ಎದುರಾಗುತ್ತದೆ.

ಪರಿಹಾರ :- ದಾಂಪತ್ಯ ಜೀವನ ಸರಿ  ಆಗಲು ಸತಿ ಪತಿ ಇಬ್ಬರ ಜಾತಕ ಪರಿಶೀಲನೆ ಮಾಡಿಸಿ ಅದಕ್ಕೆ ತಕ್ಕ ಪರಿಹಾರ ಮಾಡಿಸಬೇಕು. ಕನ್ನಿಕಾಪರಮೇಶ್ವರಿ ದೇವಸ್ಥಾನಕ್ಕೆ ಶುಕ್ರವಾರ ಹೋಗಿ ಅರ್ಚನೆ ಮಾಡಿಸಿದರೆ ಎಲ್ಲಾ ರೀತಿಯ ಕಷ್ಟಗಳು ದೂರವಾಗುತ್ತದೆ, ಸುಖ ಶಾಂತಿ ನೆಮ್ಮದಿ ನೆಲೆಸುತ್ತದೆ. ಇದು ರಾಶಿಗಳ ಗೋಚಾರ ಫಲಗಳು ಅಷ್ಟೇ ಜನ್ಮ ಜಾತಕಕ್ಕೆ ಮತ್ತು ಇದಕ್ಕೆ ಯಾವುದೇ ರೀತಿಯ ಸಂಬಂಧ ಇರುವುದಿಲ್ಲ.

ಶ್ರೀ ಕನಿಕಾ ದುರ್ಗಾ ಪರಮೇಶ್ವರಿ ಜ್ಯೋತಿಷ್ಯ ತಾಂತ್ರಿಕಾ ವಿದ್ಯಾಪೀಠಮ್ ವಾಸ್ತು ಜ್ಯೋತಿಷ್ಯ ಸಂಖ್ಯಾಶಾಸ್ತ್ರ ಅಷ್ಟಮಂಗಳ ಪ್ರಶ್ನೆ ದೈವ ಪ್ರಶ್ನೆಯ ಆಧಾರಿತವಾಗಿ ನಿಮ್ಮ ಜೀವನದ ಸಂಪೂರ್ಣ ಭವಿಷ್ಯವನ್ನು ಗುರೂಜಿಯವರು ನಿಖರವಾಗಿ ನುಡಿಯುತ್ತಾರೆ ಹಾಗೂ ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ನಿಮ್ಮೆಲ್ಲಾ ಸಮಸ್ಯೆಗಳಿಗೆ ಉತ್ತಮವಾದ ಸಲಹೆ ಶಾಸ್ರೋಕ್ತವಾದ ಪರಿಹಾರ ಮಾಡಿಕೊಡುತ್ತಾರೆ ಗುರೂಜಿಯವರಿಂದ ಇಲ್ಲಿಗೆ ಅನೇಕ ಉದ್ಯಮಿಗಳು ರಾಜಕೀಯ ಮುಖಂಡರು ಜನಸಾಮಾನ್ಯರು ಉತ್ತಮ ಸಲಹೆ ಶಾಸ್ರೋಕ್ತವಾದ ಪರಿಹಾರ ಪಡೆದುಕೊಂಡಿದ್ದಾರೆ ನೀವು ಹೇಳುವ ನಿಮ್ಮ ಎಲ್ಲಾ ವಿಷಯಗಳು ಗುಪ್ತವಾಗಿರುತ್ತದೆ ಚಿಂತಿಸಬೇಡಿ ಇಂದೇ ಗುರೂಜಿಯವರನ್ನು ಭೇಟಿಯಾಗಿ ನಿಮ್ಮ ಎಲ್ಲಾ ಸಮಸ್ಯೆಗಳ ಬಗ್ಗೆ ಮುಕ್ತವಾಗಿ ಮಾತನಾಡಿ ಪರಿಹಾರ ಪಡೆದುಕೊಳ್ಳಿ ಗುರೂಜಿಯವರ ಭೇಟಿಯ ಸಮಯವನ್ನು ದೂರವಾಣಿ ಮೂಲಕ ಖಚಿತ ಪಡಿಸಿಕೊಳ್ಳಿ 9900804442

Leave A Reply

Your email address will not be published.