ನಟನಾಗುವ ಮೊದಲು ರಿಷಬ್ ಶೆಟ್ಟಿ ಮಾಡ್ತಿದ್ದ ಕೆಲಸದ ಏನು ಗೊತ್ತಾ, ಇಲ್ಲಿದೆ ತೆರೆ ಹಿಂದಿನ ರಿಯಲ್ ಕಹಾನಿ

0 2

ರಿಷಭ ಶೆಟ್ಟಿಯವರು ಸಣ್ಣ ಪಾತ್ರಗಳಲ್ಲಿ ಅಭಿನಯ ಮಾಡಿ ಸಿನಿಮಾ ರಂಗವನ್ನು ಪ್ರವೇಶ ಮಾಡಿದ್ದರು ಇಂದು ಡಿವೈನ್ ಸ್ಟಾರ್ ಆಗಿ ಪ್ರಖ್ಯಾತ ಗೊಂಡಿದ್ದಾರೆ ಕಾಂತಾರ ಸಿನಿಮಾ ರಿಲೀಸ್ ಆದ ನಂತರ ಭಾರತೀಯ ಸಿನಿಮಾ ಜಗತ್ತಿನಲ್ಲಿಹೆಚ್ಚು ಟ್ರೆಂಡಿಂಗ್ ನಲ್ಲಿ ಇರುವ ನಟ ರಿಷಭ ಶೆಟ್ಟಿಕೇವಲ ಸ್ಯಾಂಡಲ್ ವುಡ್ ಗೆ ಮಾತ್ರ ಸೀಮಿತ ಆಗಿದ್ದ ರಿಷಭ ಶೆಟ್ಟಿಯವರು ಇದೀಗ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಬದಲಾಗಿದ್ದಾರೆ ಅವರ ನಟನೆಯ ಮೂಲಕ ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಹೊಂದಿದ್ದಾರೆ

ಸಿನಿಮಾ ರಂಗದಲ್ಲಿ ನಟನಾಗಿ ನಿರ್ದೇಶಕನಾಗಿ ತಮ್ಮನ್ನು ತಾವು ಗುರುತಿಸಿಕೊಂಡಿದ್ದಾರೆ .ರಿಷಭ ಶೆಟ್ಟಿಯವರು ನಿರ್ದೇಶನ ಮಾಡಿದ ಮೊದಲ ಸಿನಿಮಾ ರಿಕ್ಕಿ ಈ ಸಿನಿಮಾದಲ್ಲಿ ರಕ್ಷಿತ್ ಶೆಟ್ಟಿ ಹಾಗೂ ಹರಿಪ್ರಿಯಾ ಅವರು ಲೀಡ್ ರೋಲ್ ಅಲ್ಲಿ ಅಭಿನಯ ಮಾಡಿದ್ದಾರೆ ಈ ಸಿನಿಮಾದಲ್ಲಿ ರಕ್ಷಿತ್ ಶೆಟ್ಟಿಯವರ ಸ್ನೇಹಿತನಾಗಿ ರಿಷಭ ಶೆಟ್ಟಿಯವರು ಕಾಣಿಸಿಕೊಂಡಿದ್ದಾರೆ ಅನೇಕ ಚಿತ್ರಗಳಲ್ಲಿ ನಿರ್ದೇಶಕನಾಗಿ ಹಾಗೂ ನಟನಾಗಿ ಸಹ ಕಾಣಿಸಿಕೊಂಡಿದ್ದಾರೆ ನಾವು ಈ ಲೇಖನದ ಮೂಲಕ ರಿಷಭ ಶೆಟ್ಟಿಯವರು ಮೊದಲು ಸಿನಿಮಾ ರಂಗದಲ್ಲಿ ಮಾಡಿದ ಪಾತ್ರ ಗಳ ಬಗ್ಗೆ ತಿಳಿದುಕೊಳ್ಳೋಣ.

ಕಾಂತಾರ ಸಿನಿಮಾ ರಿಲೀಸ್ ಆದ ನಂತರ ಭಾರತೀಯ ಸಿನಿಮಾ ಜಗತ್ತಿನಲ್ಲಿಹೆಚ್ಚು ಟ್ರೆಂಡಿಂಗ್ ನಲ್ಲಿ ಇರುವ ನಟ ರಿಷಭ ಶೆಟ್ಟಿ ಕೆ ಜಿ ಎಫ್ ಹಾಗೂ ಚಾರ್ಲಿ ತ್ರಿಬಲ್ ಸೆವೆನ್ ಚಿತ್ರದ ಬಳಿಕ ಕನ್ನಡ ಚಿತ್ರರಂಗದ ಬಗ್ಗೆ ಅಚ್ಚರಿ ಪಡಿಸುವಂತೆ ಮಾಡಿದ ಸಿನಿಮಾ ಕಾಂತಾರ ಡಿವೈನ್ ಸ್ಟಾರ್ ಎಂದು ಬಿರಿದು ಪಡೆದು ರಾತ್ರೋ ರಾತ್ರಿ ಸ್ಟಾರ್ ಆಗಿ ಪೇಮಸ್ ಆಗಿರುವ ರಿಷಭ ಅವರು ಮೊದಲ ಬಾರಿಗೆ ನಟನೆ ಮಾಡಿದ್ದು ಅಲ್ಲ ರಿಷಭ ಅವರು ಮೊದಲ ಬಾರಿಗೆ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕನ್ನಡ ಚಿತ್ರರಂಗಕ್ಕೆ ಪ್ರವೇಶ ಮಾಡಿದ್ದರು ಆ ಸಮಯದಲ್ಲಿ ಚಿಕ್ಕ ಪುಟ್ಟ ಪಾತ್ರದಲ್ಲಿ ಅಭಿನಯ ಮಾಡಿದ್ದಾರೆ ನಂತರ ನಟ ನಾಗಿ ಗುರುತಿಸಿಕೊಳ್ಳುತ್ತಾರೆ ಇಂದು ಡೈರೆಕ್ಟರ್ ಆಗಿ ನಟನಾಗಿ ಯಶಸ್ಸನ್ನು ಕಂಡಿದ್ದಾರೆ.

ಮೊದಲು ಚಿಕ್ಕ ಪುಟ್ಟ ಪಾತ್ರಗಳಲ್ಲಿ ಅಭಿನಯ ಮಾಡಿದ್ದಾರೆ ನಮ್ಮ ಏರಿಯಾದಲ್ಲಿ ಒಂದು ದಿನ ರಕ್ಷಿತ್ ಶೆಟ್ಟಿಯವರು ಅಭಿನಯಿಸಿದ ಈ ಸಿನಿಮಾದಲ್ಲಿ ರಿಷಭ ಶೆಟ್ಟಿಯವರು ಸಣ್ಣ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ರಿಷಭ ಶೆಟ್ಟಿಯವರು ಸಣ್ಣ ಪಾತ್ರದ ಮೂಲಕ ಸಿನಿಮಾ ರಂಗವನ್ನು ಪ್ರವೇಶ ಮಾಡಿದ್ದಾರೆ ಇಂದು ಡಿವೈನ್ ಸ್ಟಾರ್ ಆಗಿ ದೇಶದೆಲ್ಲೆಡೆ ಪ್ರಖ್ಯಾತಿಯನ್ನು ಗಳಿಸಿದ್ದಾರೆ ತುಗ್ಲಕ್ ಸಿನಿಮಾದಲ್ಲಿ ರಕ್ಷಿತ್ ಶೆಟ್ಟಿ ಮೇಘನಾ ಗಾವಕರ್ ಅವರು ನಟಿಸಿರುವ ಚಿತ್ರದಲ್ಲಿಯೂ ಸಹ ರಿಷಭ ಶೆಟ್ಟಿಯವರು ಹೆಸರಿಲ್ಲದ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಹಾಗೆಯೇ ಅಟ್ಟಹಾಸ ಚಿತ್ರವೂ ವೀರಪ್ಪನ ಜೀವನ ಚರಿತ್ರೆ ಒಳಗೊಂಡಿರುವ ಸಿನಿಮಾದಲ್ಲಿ ಅರ್ಜುನ ಸರ್ಜಾ ಹಾಗೂ ಕಿಶೋರ್ ಅವರು ಲಿಡ್ ರೋಲ್ ಅಲ್ಲಿ ನಟನೆ ಮಾಡಿದ್ದರು ರಿಷಭ ಶೆಟ್ಟಿಯವರು ಪೋಲಿಸ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಹಾಗೆಯೇ ಲೂಸಿಯಾ ಸಿನಿಮಾ ಸತೀಶ್ ಹಾಗೂ ಶೃತಿ ಹರಿಹರನ ನಟಿಸಿರುವ ಚಿತ್ರದಲ್ಲಿ ರಿಷಭ ಶೆಟ್ಟಿಯವರು ಪೋಲಿಸ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಇದೊಂದು ಸೈಕೋಲೊಜಿಕ್ ಚಿತ್ರ ವಾಗಿತ್ತು

ಹಾಗೆಯೇ ಉಳಿದವರು ಕಂಡಂತೆ ಸಿನಿಮಾ ರಕ್ಷಿತ್ ಶೆಟ್ಟಿಯವರು ಬರೆದು ನಿರ್ದೇಶನ ಮಾಡಿರುವ ಚಿತ್ರವಾಗಿದೆ ಹಾಗೆಯೇ ಈ ಸಿನಿಮಾ ದಲ್ಲಿ ರಕ್ಷಿತ್ ಶೆಟ್ಟಿಯವರ ಸ್ನೇಹಿತನಾಗಿ ಕಾಣಿಸಿಕೊಂಡಿದ್ದರು ಹಾಗೆಯೇ ರಿಷಭ ಶೆಟ್ಟಿಯವರು ನಿರ್ದೇಶನ ಮಾಡಿದ ಮೊದಲ ಸಿನಿಮಾ ರಿಕ್ಕಿ ಈ ಸಿನಿಮಾದಲ್ಲಿ ರಕ್ಷಿತ್ ಶೆಟ್ಟಿ ಹಾಗೂ ಹರಿಪ್ರಿಯಾ ಅವರು ಲೀಡ್ ರೋಲ್ ಅಲ್ಲಿ ಅಭಿನಯ ಮಾಡಿದ್ದಾರೆ

ಈ ಸಿನಿಮಾದಲ್ಲಿ ರಕ್ಷಿತ್ ಶೆಟ್ಟಿಯವರ ಸ್ನೇಹಿತನಾಗಿ ರಿಷಭ ಶೆಟ್ಟಿಯವರು ಕಾಣಿಸಿಕೊಂಡಿದ್ದಾರೆ ಹಾಗೆಯೇ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ರಿಷಭ ಶೆಟ್ಟಿಯವರ ನಿರ್ದೇಶನದ ಮೂರನೇ ಸಿನಿಮಾ ಇದಾಗಿದೆ. ಇದು ಕರ್ನಾಟಕ ಹಾಗೂ ಕೇರಳ ಗಡಿ ಭಾಗದಲ್ಲಿ ಇರುವ ಒಂದು ಶಾಲೆಯ ಅಳಿವು ಉಳಿವಿನ ಪರಿಸ್ಥಿತಿಯನ್ನು ಆಧರಿಸಿದ ಕತೆ ಇದಾಗಿದೆ ಈ ಸಿನಿಮಾದಲ್ಲಿ ರಿಷಭ ಶೆಟ್ಟಿಯವರು ಪೋಲಿಸ್ ಪಾತ್ರದಲ್ಲಿ ಅಭಿನಯ ಮಾಡಿದ್ದಾರೆ

ಹಾಗೆಯೇ ಅಂಬಿ ನಿನಗೆ ವಯಸ್ಸು ಆಯ್ತು ಸಿನಿಮಾದಲ್ಲಿ ಅಂಬರೀಷ್ ಸುಹಾಸಿನಿ ಕಿಚ್ಚ ಸುದೀಪ್ ಶೃತಿ ಹರಿಹರನ್ ಅಭಿನಯಿಸಿದ ಈ ಸಿನಿಮಾದಲ್ಲಿ ರಿಷಭ ಶೆಟ್ಟಿಯವರು ಸಿನಿಮಾ ನಿರ್ದೇಶಕರಾಗಿ ಕಾಣಿಸಿಕೊಂಡಿದ್ದಾರೆ ಹೀಗೆ ಸಣ್ಣ ಪಾತ್ರಗಳ ಮೂಲಕ ಸಿನಿಮಾ ರಂಗವನ್ನು ಪ್ರವೇಶ ಮಾಡಿ ಇಂದು ಡಿವೈನ್ ಸ್ಟಾರ್ ಆಗಿ ಪ್ರಖ್ಯಾತ ಕೊಂಡಿದ್ದಾರೆ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9900555458 ಅಮಾವಾಸ್ಯೆಯ ಅಮಾವಾಸ್ಯೆಯ ದಿನ ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ ಪೂರ್ವ ಜನ್ಮ ಪಾಪ ನಿವಾರ್ಥಿ, ಪೂರ್ವಜರ ಶಾಪ ಪಿತೃ ದೋಷ, ರೋಗಗಳನ್ನು ಕೊನೆಗೊಳಿಸಿ ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ ಶಾಂತಿ ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

Leave A Reply

Your email address will not be published.