ಡ್ರೈವರ್ ಜೊತೆ ಓಡಿಹೋಗಿ ಮದ್ವೆಯಾಗಿದ್ದ ನಟಿ ಕವಿತಾ ಅವರ ಮಗಳು, ಆಮೇಲೆ ಏನಾಯಿತು ಗೊತ್ತಾ

0 1

ಕವಿತಾ ಅವರು ಭಾರತೀಯ ಚಿತ್ರರಂಗದಲ್ಲಿ ನಟಿಸಿದ್ದು ಇನ್ನೂ ರಾಜಕಾರಣಿಯೂ ಆಗಿದ್ದಾರೆ ಇನ್ನೂ ಇವರ ಮಾತೃ ಬಾಷೆ ತೆಲುಗು ಮೂಲತಃ ಆಂದ್ರಪ್ರದೇಶದವರು ಕನ್ನಡ ತೆಲುಗು ತಮಿಳು ಹಾಗೂ ಮಲಯಳಂನಲ್ಲಿ ಕೂಡ ಅಭಿನಯಿಸಿದ್ದಾರೆ ಇನ್ನೂ ತಮ್ಮ ಹನ್ನೊಂದನೇ ವಯಸ್ಸಿನಲ್ಲಿ ಚಿತ್ರ ರಂಗಕ್ಕೆ ಕಾಲಿಟ್ಟಿ ದಾರೆ ಮೊದಲ ಚಿತ್ರ ತಮಿಳಿನ ಓ ಮಂಜು ಹಾಗೂ ತೆಲುಗಿನ ಸಿರಿ ಸಿರಿ ಮುವ್ವದಲ್ಲಿ ತಮ್ಮ ಚೊಚ್ಚಲ ಚಿತ್ರ ಆಗಿದೆ ಸುಮಾರು 350ಕ್ಕು ಹೆಚ್ಚು ಸಿನಿಮಾದಲ್ಲಿ ನಟಿಸಿದ ಹೆಗ್ಗಳಿಕೆ ಇವರದ್ದು

ಇನ್ನೂ ದೂರದರ್ಶನ ಅನೇಕ ದಾರವಹಿಗಳಲ್ಲಿ ನಟಿಸಿದ್ದಾರೆ ಇನ್ನೂ ಕನ್ನಡದಲ್ಲಿ ಭೂತಯ್ಯನ ಮಕ್ಕಳು ಪೂಟ್ನಂಜ ನೀ ಟಾಟಾ ನಾ ಬಿರ್ಲಾ ಉಲ್ಲಾಸ ಉತ್ಸಾಹ ಹೀಗೆ ಹಲವಾರು ಸಿನಿಮಾದಲ್ಲಿ ನಟಿಸಿದ್ದಾರೆ ಇನ್ನೂ ಇವರು ಪತಿ ಹಾಗೂ ಮಕ್ಕಳು ಇದ್ದು ಇವರ ಮಗಳಾದ ಮಾಧುರಿ ಬಗ್ಗೆ ಈ ಲೇಖನದಲ್ಲಿ ತಿಳಿದುಕೊಳ್ಳೋಣ. ಪ್ರತಿಯೊಬ್ಬ ತಂದೆ ತಾಯಿ ಆಸೆ ನಮ್ಮಂತೆ ನಮ್ಮ ಮಕ್ಕಳು ಬೆಳೆಯೋದು ಬೇಡ ಅಂತ ಆಶಿಸುತ್ತಾರೆ ಹಾಗೂ ಅವರಿಗೆ ಉನ್ನತ ವಿದ್ಯೆ ಬುದ್ಧಿ ಕೊಡಲು ಸತತ ಪ್ರಯತ್ನ ಮಾಡುತ್ತಾರೆ ಆದರೆ ಕೆಲವೊಂದು ಮಕ್ಕಳು ತಮ್ಮ ಯವ್ವನ ಅವಸ್ಥೆಯಲ್ಲಿ ತಪ್ಪು ದಾರಿ ಹಿಡಿಯುತ್ತಾರೆ

ಇದುಕ್ಕೆ ಅವರ ವಯಸ್ಸು ಕಾರಣ ಹಾಗೆಯೇ ಮಾಧುರಿ ಕೂಡ ಒಬ್ಬ ಕಾರ್ ಚಾಲಕನ್ನು ಪ್ರೀತಿ ಮಾಡುತ್ತಾರೆ ಹಾಗೂ ಮದುವೆ ಆಗಲು ಮನೆಯವರ ಒಪ್ಪಿಗೆ ಕೇಳಿದಾಗ ಕವಿತಾ ಅವರು ಸುತರಾಂ ಒಪ್ಪೋದಿಲ್ಲ ನಿಜ ಅಲ್ವಾ ಯಾವುದೇ ತಾಯಿಯು ಕೂಡ ತಾನು ಒಬ್ಬಂತು ತಿಂಗಳು ಹೆತ್ತು ಹೊತ್ತು ಎದೆಹಾಲು ಉಣಿಸಿ ಹಾಗೆ ಬೆಳೆಯಬೇಕು ಹೀಗೆ ಬೆಳೆಸಬೇಕು ಎಂದು ಕನಸು ಕಾಣುತ್ತ ಇರುವಾಗ ತನ್ನ ಮಗಳು ಸಾಮಾನ್ಯ ಚಲಾಕನ್ನು ಪ್ರೀತಿಸಿದ್ದಿನಿ ಮದುವೆ ಆಗ್ತೀನಿ ಅಂದರೆ ಯಾರು ಒಪ್ಪುತ್ತಾರೆ ಇದು ಎಲ್ಲರ ಮನೆಯಲ್ಲೂ ನಡೆಯುವ ಸಹಜ ಸ್ಥಿತಿ . ಕೊನೆಗೆ ಮಾಧುರಿ ಅವರು ತಮ್ಮ ಪ್ರಿಯತಮ ರಾಜು ಅವರನ್ನು ಕರೆದು ಕೊಂಡು ಅರಕ್ಷಕರ ಮೊರೆ ಹೋಗಿ ರಕ್ಷಕರ ಠಾಣೆಯಲ್ಲಿ ವಿವಾಹ ಆಗುತ್ತಾರೆ ಇನ್ನೂ ಮನೆಯಲ್ಲಿ ಜೀವ ಬೆದರಿಕೆ ಇದೆ ಎಂದು ದೂರು ನೀಡುತ್ತಾರೆ ಇದರಿಂದ ಕವಿತಾ ಅವರು ಮಾನಸಿಕವಾಗಿ ತುಂಬಾ ನೊಂದು ಕೊಂಡು ರಾಜು ಅವರ ವಿರುದ್ಧ ನನ್ನ ಮಗಳನ್ನು ಅಪಹರಣ ಮಾಡಿದ್ದಾರೆ ಎಂದು ಠಾಣೆಯ ಮೆಟ್ಟಿಲು ಏರುತ್ತಾರೆ

ಕಂಪ್ಲೇಂಟ್ ರೆಜಿಸ್ಟರ್ ಅದ ನಂತರ ಅದ ಸಂಗತಿ ನಿಜಕ್ಕೂ ನಂಬಲು ಸಾಧ್ಯವಿಲ್ಲ ನಿಜ ರಾಜು ಒಬ್ಬ ದ್ರೋಹಿ ಹಾಗೂ ಹಲವಾರು ಹುಡುಗಿಯರನ್ನು ನಂಬಿಸಿ ಮದುವೆ ಆಗಿ ಮೋಸ ಮಾಡುವ ವ್ಯಕ್ತಿಯಾಗಿದ್ದು ಮೊದಲೇ ಎರಡು ಮದುವೆ ಆಗಿದ್ದು ಮಾಧುರಿ ಅವರು ಜೊತೆ ಮೂರನೇ ಬಾರಿಗೆ ಮದುವೆಯಾಗಿದ್ದು ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ ಎರಡನೇ ಹೆಂಡ್ತಿ ಬಸುರಿಯಾಗಿದ್ದು ಅವಳ ಜೊತೆ ಜಗಳ ಅಡಿ ನಂತರ ಕವಿತಾ ಅವರ ಮಗಳನ್ನು ಮೋಹಿಸಿದ ಸಂಗತಿ ಆಚೆ ಬಂದಿತು ಇದನ್ನು ಕೇಳಿ ಕವಿತಾ ಹಾಗೂ ಮಾಧುರಿ ಅವರ ಎದೆ ನಡುಗಿಸಿದ್ದು ಸುಳ್ಳಲ್ಲ ಕವಿತಾ ಅವರು ಮಾದ್ಯಮ ಒಂದರಲ್ಲಿ ಈ ವಿಷಯದ ಬಗ್ಗೆ ಮಾತು ಆಡಿದರೆ ಇನ್ನೂ ಅವರ ಮಗಳು ರಾಜು ನನ್ನ ಜೊತೆ ಬ್ಲಾಕ್ ಮೇಲ್ ಮಾಡಿದ್ದ ನನ್ನ ಮದುವೆ ಆಗಿಲ್ಲ ಅಂದ್ರೆ ನಿನ್ನ ಫ್ಯಾಮಿಲಿ ನಾಶ ಮಾಡ್ತೀನಿ ಎಂದು ಹೆದರಿಸಿ ಮದುವೆ ಅದ ಎಂದು ಹೇಳಿಕೆ ಕೊಡುತ್ತಾರೆ.

ಉಪ್ಪು ತಿಂದವ ನೀರು ಕುಡಿಯಬೇಕು ಎನ್ನುವ ಹಾಗೆ ಇದರಿಂದ ನಾನು ಒಳ್ಳೆಯ ಪಾಠ ಕಲಿತಿದಿನಿ ಎನ್ನುತ್ತಾರೆ ಇನ್ನೂ ನಾನೊಬ್ಬ ಸೆಲೆಬ್ರೇ ಟೀ ಆಗಿದ್ದು ತಪ್ಪು ಅನಿಸುತ್ತ ಇದೆ ಎಂದು ಕವಿತಾ ಅವರು ಮಾದ್ಯಮದ ಮುಂದೆ ಕಣ್ಣೀರು ಹಾಕುತ್ತಾರೆ. ನೋಡಿ ಜನರು ಹೇಗೆಲ್ಲಾ ಮೋಸ ಮಾಡಿ ಇನ್ನೊಬ್ಬರ ಜೀವನದಲ್ಲಿ ಆಟ ಆಡುತ್ತಾರೆ ಎನ್ನುವುದಕ್ಕೆ ಇದೊಂದು ನಿದರ್ಶನ ಹಾಗೂ ರಾಜು ಅವರ ಮೇಲೆ ಹಲವಾರು ಕಂಪ್ಲೈಂಟ್ ಕೊಟ್ಟು ಅವರನ್ನು ಪೊಲೀಸ್ ಅವರು ಬಂದಿಸಿ ಶಿಕ್ಷೆ ನೀಡುತ್ತಾರೆ ಇದು ಅವರ ಮಗಳ ಜೀವನದಲ್ಲಿ ನಡೆದ ಒಂದು ಕರಾಳ ಘಟನೆ.

ಇನ್ನೂ ನಿಮಗೆಲ್ಲ ಗೊತ್ತಿರುವಂತೆ ಕೋರೋಣ ಎನ್ನುವ ಮಹಾಮಾರಿಯಿಂದ ಹಲವಾರು ಜನರು ತಮ್ಮ ಪತಿ ಮಕ್ಕಳು ಹಾಗೂ ಸಂಬಂಧಿಕರು ಕಳೆದುಕೊಂಡು ಬಾಳ್ವೆ ನಡೆಸುತ್ತ ಇದ್ದಾರೆ. ಇನ್ನೂ ಚಿತ್ರರಂಗಕ್ಕೆ ಕಡೆ ನೋಡಿದಾಗ ಹಲವರು ಸೆಲೆಬ್ರೆಟಿಗಳು ನಟರು ನಿರ್ಮಾಪಕರು ಅನ್ನು ಕಳೆದುಕೊಂಡಿದೆ ಇನ್ನೂ ಕವಿತಾ ಜೀವನದಲ್ಲಿ ಕೂಡ ಕೋರೋಣ ಹಾವಳಿ ಮಾಡಿದ್ದು ಅವರ ಪುತ್ರ ಸಂಜಯ ಮರಣ ದುಃಖ ಇನ್ನೂ ಇಂಗಿಲ್ಲ ಹದಿನೈದು ದಿನ ಆಗಿಲ್ಲ ಆವಾಗಲೇ ಅವರ ಪತಿ ದಶರಥ ಅವರನ್ನು ಕೋರೋಣ ಕ್ಕೆ ಬಲಿಯಾಗಿದ್ದಾರೆ ಇದರಿಂದ ಅವರ ಪೂರ್ತಿ ಪರಿವಾರ ಶೋಕ ಸಾಗರದಲ್ಲಿ ಮುಳುಗಿದೆ ಇನ್ನೂ ಅವರ ಮಗಳ ಜೀವನ ಬಗ್ಗೆ ಎಲ್ಲೂ ಹೇಳಿಕೊಂಡಿಲ್ಲ ಅವರ ಮುಂದಿನ ಜೀವನ ಸುಖಕರ ಆಗಿರಲಿ ಎಂದು ಹಾರೈಸೋಣ.

Leave A Reply

Your email address will not be published.