Kodi Mutt Swami Bhavishya: ಕೋಡಿಮಠದ ಶ್ರೀಗಳ ಭವಿಷ್ಯದ ಬಗ್ಗೆ ನೀವು ಕೇಳಿರಬಹುದು. ನಿಖರ ಭವಿಷ್ಯಕ್ಕೆ ಪ್ರಸಿದ್ಧವಾದ ಶ್ರೀಗಳು ಇವರಾಗಿದ್ದಾರೆ. ಇವರು ನುಡಿದಂತಹ ಭವಿಷ್ಯ ಸಾಮಾನ್ಯವಾಗಿ ಎಲ್ಲವೂ ನಿಜವಾಗಿದೆ ಈಗ ಮತ್ತೊಂದು ವಿಷಯದ ಬಗ್ಗೆ ಭವಿಷ್ಯ ನುಡಿದಿದ್ದಾರೆ ,ಅದು ಏನು ಎಂದು ತಿಳಿದುಕೊಳ್ಳುವ ಆಸೆ ಇದ್ದರೆ ಈ ಲೇಖನವನ್ನು ಪೂರ್ತಿಯಾಗಿ ಓದಿ.

ವಿಧಾನಸಭಾ ಚುನಾವಣೆಯ ಬಗ್ಗೆ ಶ್ರೀಗಳು ಭವಿಷ್ಯ ನುಡಿದಿರುವುದನ್ನು ನೀವು ಕೂಡ ಕೇಳಿರುತ್ತೀರಾ. ಶ್ರೀಗಳು ಹೇಳಿದ ಹಾಗೆ ಒಂದೇ ಪಕ್ಷ ಬಹುಮತದಿಂದ ಆಯ್ದುಕೊಳ್ಳುತ್ತದೆ ಎಂದಿದ್ದರು. ಅದೇ ರೀತಿ ಈಗ ಕಾಂಗ್ರೆಸ್ ಸರ್ಕಾರ ಕೂಡ ಗೆಲುವನ್ನು ಸಾಧಿಸಿದೆ.

Kodi Mutt Swami Bhavishya

ಅಷ್ಟೇ ಅಲ್ಲದೆ ಮಳೆಗಾಲ ಆಗಿರುವುದರಿಂದ ಪ್ರವಾಹ ಹಾಗೂ ಕೆಲವು ಪ್ರಕೃತಿ ವಿಕೋಪವನ್ನು ನಾವು ಎದುರಿಸಬೇಕಾಗುತ್ತದೆ ಎಂದು ಹೇಳಿದ್ದರು. ಅದೇ ರೀತಿ ಗುಜರಾತ್ ನಲ್ಲಿ ನೀವು ಪ್ರವಾಹ ಬಂದಿರುವುದನ್ನು ಕೂಡ ನೋಡಿರಬಹುದು. ಮನುಷ್ಯರು ಮೃಗದಂತೆ ವರ್ತಿಸಿ ಪ್ರಕೃತಿಯ ವಿಕೋಪಕ್ಕೆ ಕಾರಣವಾಗುತ್ತಾರೆ ಎಂದು ಕೂಡ ಹೇಳಿದ್ದಾರೆ. ಅಷ್ಟೇ ಅಲ್ಲದೆ ದೇಶದಲ್ಲಿ ರೋಗ ರುಜಿನಗಳು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.

ಈ ಬಾರಿ ಶ್ರೀಗಳು ಜೈನ ಮುನಿಗಳ ಹ ತ್ಯೆಯ ಬಗ್ಗೆ ಹೇಳಿದ್ದಾರೆ. ಜೈನ ಮುನಿಗಳ ಹತ್ಯೆ ಆಗಬಾರದಿತ್ತು ಎಂದು ವಿಷಾದ ವ್ಯಕ್ತಪಡಿಸಿದ್ದಾರೆ, ಹಾಗೂ ಮುಂದೆ ಈ ರೀತಿ ಆಗದೆ ಇರುವ ಹಾಗೆ ಎಚ್ಚರಿಕೆ ವಹಿಸಬೇಕು ಎಂದು ಹೇಳಿದ್ದಾರೆ. ಅಲ್ಲದೆ ಈ ಘಟನೆಯಿಂದ ಸರ್ವಸಂಗ ಪರಿತ್ಯಾಗಿಗಳಿಗೂ ಕಂಟಕ ಎಂದು ತಿಳಿಸಿದ್ದಾರೆ. ಇದನ್ನೂ ಓದಿ Raja Yoga: ಇನ್ನುಮುಂದೆ ಈ 3 ರಾಶಿಯವರದ್ದು ನೆಮ್ಮದಿಯ ಜೀವನ, ಕಷ್ಟದ ಮಾತೇಯಿಲ್ಲ, ಶನಿ ತರಲಿದ್ದಾನೆ ರಾಜಯೋಗ

By AS Naik

Leave a Reply

Your email address will not be published. Required fields are marked *