ಆಯುಧ ಪೂಜೆ ಈ ದಿನ ಶ್ರೀ ಧರ್ಮಸ್ಥಳ ಮಂಜುನಾಥ ಸ್ವಾಮಿಯ ವಿಶೇಷ ಅನುಗ್ರಹ ಈ ರಾಶಿಯವರ ಮೇಲಿದೆ

0 689

ಮೇಷ ರಾಶಿ; ಮಾಡುವ ಎಲ್ಲಾ ಕೆಲಸದಲ್ಲಿ ಕೂಡ ಶುಭ ಲಾಭಗಳು ಸಿಗಲಿವೆ. ಕೆಲಸದಲ್ಲಿ ಕೂಡ ಬಡ್ತಿ ಸಿಗಲಿದೆ. ಕೊಂಚಮಟ್ಟಿಗೆ ಆಲಸ್ಯ ಇರಬಹುದು. ಆರೋಗ್ಯದ ಬಗ್ಗೆ ಜಾಗೃತಿ ವಹಿಸಿ. ವೃಷಭ ರಾಶಿ; ಆರೋಗ್ಯದ ಬಗ್ಗೆ ಕೊಂಚ ನಿಗಾ ವಹಿಸಿ. ಸಮಾಜದಲ್ಲಿ ಒಳ್ಳೆಯ ಸ್ಥಾನಮಾನ ದೊರೆಯುತ್ತದೆ. ಹೊಸ ಮನೆ ಹಾಗೂ ಕಾರನ್ನು ಖರೀದಿಸುವ ಯೋಗವಿದೆ. ಮಿಥುನ ರಾಶಿ; ಬಂಧುಗಳ ಭೇಟಿಯಿಂದ ಮನಸ್ಸಿಗೆ ಆನಂದವಾಗುತ್ತದೆ. ನಿಮ್ಮ ಯಶಸ್ಸು ಹೆಚ್ಚಾಗುತ್ತಿದ್ದಂತೆ ನಿಮಗೆ ಹಿತ ಶತ್ರುಗಳು ಹೆಚ್ಚಾಗುತ್ತಾರೆ.

ಕಟಕ ರಾಶಿ; ಜೀವನದಲ್ಲಿ ಹಲವಾರು ಧನಾತ್ಮಕ ಬದಲಾವಣೆಗಳು ನಡೆಯುತ್ತದೆ ಹಾಗೂ ವ್ಯಾಪಾರಿಗಳಿಗೆ ಉತ್ತಮ ಲಾಭ ದೊರೆಯುತ್ತದೆ. ನಿಮ್ಮ ಆದಾಯವು ಕೂಡ ಎರಡು ಪಟ್ಟು ಹೆಚ್ಚಾಗಲಿದೆ. ಸಿಂಹ ರಾಶಿ; ಕೆಲಸದ ನಿಮಿತ್ತವಾಗಿ ನೀವು ಪ್ರಯಾಣ ಮಾಡಬೇಕಾಗಿ ಬರುತ್ತದೆ ಉದ್ಯೋಗದಲ್ಲಿ ಕೂಡ ಉತ್ತಮ ಅವಕಾಶ ದೊರೆಯಲಿದೆ. ಕುಟುಂಬದ ಜೊತೆಗೆ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದೀರಿ. ಅಹಂಕಾರದ ಮಾತುಗಳನ್ನು ಆಡುವ ಮೂಲಕ ಬಂಧುಗಳಿಂದ ದೂರವಾಗಲಿದ್ದೀರಿ. ಕನ್ಯಾ ರಾಶಿ; ಆರೋಗ್ಯ ಸಮಸ್ಯೆ ಕಾಡಲಿದ್ದು ಮಕ್ಕಳಿಗೂ ಕೂಡ ಆಯಾಸ ಆಗಲಿದೆ. ಕಟ್ಟಡ ಕೃಷಿ ಸೇರಿದಂತೆ ಬೇರೆ ರೀತಿಯ ವ್ಯಾಪಾರದಲ್ಲಿ ತೊಡಗಿರುವವರಿಗೆ ಲಾಭ ಸಿಗಲಿದೆ.

ತುಲಾ ರಾಶಿ; ಪ್ರೇಮಿಗಳಿಗೆ ಮದುವೆ ಆಗುವ ಅವಕಾಶ ಸಿಗಲಿದೆ. ವಿದ್ಯಾರ್ಥಿಗಳಿಗೆ ಶಿಕ್ಷಣ ಕ್ಷೇತ್ರದಲ್ಲಿ ಶುಭ ಫಲಿತಾಂಶ ಸಿಗಲಿದೆ. ಕುಟುಂಬದ ಜೊತೆಗೆ ಒಳ್ಳೆ ಪ್ರೇಕ್ಷಣೀಯ ಸ್ಥಳಕ್ಕೆ ಹೋಗುವ ಸಂತೋಷದ ಕ್ಷಣಗಳನ್ನು ಆನಂದಿಸಲಿದ್ದೀರಿ. ವೃಶ್ಚಿಕ ರಾಶಿ; ಹಣವನ್ನು ಮಿತವಾಗಿ ಖರ್ಚು ಮಾಡಿ ಹಣದ ಅಭಾವ ಕಂಡು ಬರಲಿದೆ. ಹೆಚ್ಚು ಪ್ರಯತ್ನ ಪಟ್ಟಷ್ಟು ಹೆಚ್ಚು ಲಾಭ ಸಿಗುತ್ತದೆ. ಧನು ರಾಶಿ; ಮನೆ ಕಟ್ಟುವ ಬಗ್ಗೆ ಅರ್ಜೆಂಟ್ ಮಾಡಬೇಡಿ ಹಾಗೂ ಆರೋಗ್ಯ ಹದಗೆಡುವ ಸಾಧ್ಯತೆ ಹೆಚ್ಚಾಗಿದೆ. ದೂರದ ಪ್ರಯಾಣವನ್ನು ಕಡಿತಗೊಳಿಸಿ ಹಾಗೂ ಆದಷ್ಟು ಜಾಗ್ರತೆಯಾಗಿರಿ.

ಮಕರ ರಾಶಿ; ಕೆಲಸದ ಅಡೆತಡೆಗಳು ಕಂಡುಬಂದರು ನಿಮ್ಮ ಪ್ರಯತ್ನವನ್ನು ನಿಲ್ಲಿಸಬೇಡಿ. ನಿಮ್ಮ ಪ್ರಯತ್ನ ಹಾಗೂ ದೃಢ ನಿರ್ಧಾರವನ್ನು ಯಾವತ್ತು ಬದಲಾಯಿಸಬೇಡಿ ಹಾಗೂ ಆರೋಗ್ಯದ ಕಡೆ ಗಮನ ನೀಡಿ. ಕುಂಭ ರಾಶಿ; ಮಾನಸಿಕ ಸ್ಥಿತಿಯ ಕಡೆಗೆ ಗಮನ ನೀಡಿ. ಆರ್ಥಿಕ ಸ್ಥಿತಿಯು ಕೂಡ ಕೊಂಚಮಟ್ಟಿಗೆ ನಿಮಗೆ ಸಮಸ್ಯೆಯನ್ನು ನೀಡಬಹುದು. ಮೀನ ರಾಶಿ; ಆರ್ಥಿಕವಾಗಿ ಒಳ್ಳೆಯ ಆದಾಯವನ್ನು ಸಂಪಾದಿಸುತ್ತಿದ್ದೀರಿ ಎಂದು ಮಾತ್ರಕ್ಕೆ ಖರ್ಚನ್ನು ಹೆಚ್ಚು ಮಾಡಬೇಡಿ. ನಿಮ್ಮ ಕುಟುಂಬಸ್ಥರ ಜೊತೆಗೆ ಒಳ್ಳೆಯ ಸಂಬಂಧವನ್ನು ಇಟ್ಟುಕೊಳ್ಳಿ.

ಶ್ರೀಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9741422232. ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ ಶತ್ರುಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ) ಪೂರ್ವಜರ ಶಾಪ (ಪಿತೃ ದೋಷ) ರೋಗಗಳನ್ನು ಕೊನೆಗೊಳಿಸಿ ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ

Leave A Reply

Your email address will not be published.