ದೈರ್ಯಶಾಲಿ ಹಾಗೂ ಬುದ್ದಿವಂತ ಸ್ವಭಾವ ಹೊಂದಿರುವ ಈ ಸಿಂಹ ರಾಶಿಯವರ, ಜೂನ್ ತಿಂಗಳ ರಾಶಿಫಲ

0 3

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಪ್ರತಿಯೊಂದು ರಾಶಿಗೆ ತಕ್ಕಂತೆ ಅದರದೇ ಆದ ನಕ್ಷತ್ರ ಹೊಂದಿದ್ದು ಇನ್ನೂ ಈ ರಾಶಿ ಹಾಗೂ ನಕ್ಷತ್ರ ಅನುಗುಣವಾಗಿ ಒಬ್ಬ ವ್ಯಕ್ತಿ ಗುಣ ನಡತೆ ಆರೋಗ್ಯ ಹಾಗೂ ಆತನ ಉದ್ಯೋಗ ಒಟ್ಟಾರೆ ಭವಿಷ್ಯವನ್ನು ತಿಳಿದು ಕೊಳ್ಳಬಹುದು ಎಲ್ಲರಿಗೂ ತಿಳಿದ ಹಾಗೇ ಹನ್ನೆರಡು ರಾಶಿ ಇದ್ದು ಪ್ರತಿಯೊಂದು ರಾಶಿ ದಿನ ಭವಿಷ್ಯ ವಾರ ಭವಿಷ್ಯ ಹಾಗೂ ಮಾಸ ಭವಿಷ್ಯವನ್ನು ತಿಳಿಸಿಕೊಡುತ್ತಾರೆ ವ್ಯಕ್ತಿಯ ಗೋಚರ ಫಲದ ಮೇಲೆ ಅವಲಂಬಿಸಿ ಹಾಗೂ ಜಾತಕ ನೋಡಿದಲ್ಲಿ ವ್ಯತ್ಯಾಸ ಕಾಣಬಹುದು

ಸಿಂಹ ರಾಶಿ ನಿಮಗೆ ತಿಳಿದಿರುವ ಹಾಗೆ ಈ ರಾಶಿಯ ವ್ಯಕ್ತಿಗಳು ದೈರ್ಯ ಶಾಲಿ ಹಾಗೂ ಬುದ್ದಿವಂತ ಸ್ವಭಾವ ಹೊಂದಿದ್ದು ಅವಕಾಶವಾದಿ ಹಾಗೂ ಮಹಾತ್ವಾಕಾಂಕ್ಷೆ ಆಗಿರುತ್ತಾರೆ ಇನ್ನೂ ಇವರು ಅಹಂಕಾರವನ್ನು ಕೂಡ ಹೊಂದಿರುತ್ತಾರೆ ಹಾಗಾದರೆ ಜೂನ್ ತಿಂಗಳ ಸಿಂಹ ರಾಶಿ ಮಾಸ ಭವಿಷ್ಯ ನೋಡೋಣ ಬನ್ನಿ ಈ ತಿಂಗಳ ಸ್ವಲ್ಪ ಅಹಂಕಾರವನ್ನು ಬದಿಗಿಟ್ಟು ಕೆಲಸವನ್ನು ಮಾಡಿದಲ್ಲಿ ಸ್ವಲ್ಪ ಮಟ್ಟಿಗೆ ಒಳ್ಳೆಯದು ಕೆಲಸವನ್ನು ಹುಡುಕುತ ಇರುವ ಅಭ್ಯರ್ಥಿಗಳಿಗೆ ಉದ್ಯೋಗ ಸಿಗುವುದು ವಿದ್ಯಾರ್ಥಿಗಳಿಗೆ ಒಳ್ಳೆಯ ಕಾಲವಾಗಿದ್ದು ವಿದ್ಯಾಬ್ಯಾಸ ಅಲ್ಲಿ ಉನ್ನತ ಶ್ರೇಣಿ ಅಲ್ಲಿ ತೇರ್ಗಡೆ ಹಾಗೂ ಉನ್ನತ ವ್ಯಾಸಂಗಕ್ಕೆ ದಾರಿ ಈ ರಾಶಿಯವರು ಹಿಂದೆ ಯಾರಿಗೋ ಮಾಡಿದ ಸಹಾಯ ಇಂದು ಇವರಿಗೆ ಉಪಯೋಗ ರೀತಿಯಲ್ಲಿ ಜಾರಿಬಂದು ಅದರಿಂದ ಉತ್ತಮ ಜೀವನ ನಾಂದಿ ಆಗುವುದು

ಇವರು ಮೊದಲೇ ಮಹತ್ವ ಆಕಾಂಕ್ಷಿಗಳು ಹಾಗಾಗಿ ಒಂದು ರೂಪಾಯಿ ಇವರಿಗೆ ಕಾಣಿಸುವುದಿಲ್ಲ ಲಕ್ಷ ಹಾಗೂ ಕೋಟಿ ವ್ಯವಹಾರ ಚಿಂತನೆ ಇವರದ್ದು ಅದರಿಂದ ಉದ್ಯೋಗ ಕಳೆದುಕೊಂಡವರು ಕೂಡ ಹೆಚ್ಚಿನ ಯೋಚನೆ ಮಾಡದೆ ಧನಾತ್ಮಕ ಚಿಂತನೆ ಇಂದ ಒಳ್ಳೆಯ ಉದ್ಯೋಗ ಲಭಿಸುವುದು . ಈ ರಾಶಿಯ ಕೆಲವರು ಸಂತಾನ ಅಪೇಕ್ಷೆಯನ್ನು ಹೊಂದಿದ್ದು ಅದು ಕೂಡ ನೆರವೇರಿ ಹೊಸ ಸದಸ್ಯನ ಆಗಮನ ಸಂತಸ ನೀಡುವುದು ತೀರ್ಥ ಕ್ಷೇತ್ರಕ್ಕೆ ಧಿಡೀರ್ ಭೇಟಿ ನೀಡುವ ಸಾಧ್ಯತೆ ಇದೆ


ಸರಕಾರಿ ಉದ್ಯೋಗದಲ್ಲಿ ಇರುವರಿಗೆ ರವಿಯು ಬುದ ಜೊತೆಗೆ ಇರುವುದರಿಂದ ಲೋನ ಹಾಗೂ ಸರಕಾರದಲ್ಲಿ ನೀಡುವ ಸಹಾಯ ನಿಮ್ಮನ್ನು ಅರಸಿ ಬರುವ ಸಾಧ್ಯತೆ ಇದೆ ಯಾವುದೇ ದೊಡ್ಡ ಆಲೋಚನೆ ಮಾಡುವ ಮೊದಲು ಜಾಗೃತೆ ವಹಿಸುವುದು ಅಗತ್ಯ ಹಾಗೂ ಇಷ್ಟಾಧಿಪತಿ ಶನಿಯು ಸಪ್ತಮದಲ್ಲಿ ಕುಜ ಇರೋದರಿಂದ ನಿಮಗೆ ಶತ್ರುಗಳ ಬೆನ್ನಿಗೆ ಚೂರಿ ಹಾಕುವಂತೆ ನಿಮ್ಮ ಜೊತೆಯಲ್ಲೇ ಇದ್ದು ನಿಮ್ಮ ಇಷ್ಟಪಡದಿರುವ ವ್ಯಕ್ತಿಗಳ ಜೊತೆ ಆದಷ್ಟು ಜಾಗ್ರತೆಯಿಂದ ಕಾರ್ಯನಿರ್ವಹಿಸುವುದು ಉತ್ತಮ ನೀರಿನ ವ್ಯಾಪಾರ ಮಾಡುವವರು ಹಾಗೂ ಐಟಿಬಿಟಿ ಕಂಪನಿಗಳಲ್ಲಿ ವ್ಯವಹಾರ ಮಾಡುವವರಿಗೆ ಉತ್ತಮ ಕಾಲ ಅವಕಾಶವಾಗಿದೆ

ಹಾಸಿಗೆ ಇದ್ದಷ್ಟೇ ಕಾಲು ಚಾಚಿ ಎನ್ನುವ ಹಾಗೆ ಇನ್ನೊಬ್ಬರು ದೊಡ್ಡಸ್ತಿಕೆ ನೋಡಿ ನಾವು ಹಾಗೆ ಇರಬೇಕು ಎಂದು ಕೊಂಡು ಯಾವುದೇ ಹೊಸ ವಸ್ತುವಿನ ಖರೀದಿ ಮಾಡಿದಲಿ ನೋವು ಕಟ್ಟಿಟ್ಟ ಬುತ್ತಿ ರಾಹುವಿನ ಪ್ರಭಾವದಿಂದ ಹೊರದೇಶಕ್ಕೆ ಹೋಗುವ ಬಗ್ಗೆ ಆಲೋಚನೆ ಮಾಡುವ ಸಾಧ್ಯತೆ ನಿಮ್ಮಲ್ಲಿರುವ ಆಲಸ್ಯತನದಿಂದ ಮಾನಸಿಕವಾಗಿ ಹೆಚ್ಚು ಕಿರಿಕಿರಿಯಾಗಿರುತ್ತದೆ ನೀವು ಕೊಟ್ಟ ಮಾತನ್ನು ವ್ಯಕ್ತಿಯಲ್ಲ ಹಿಂದೆ ಕೊಟ್ಟ ಮಾತನ್ನು ನಡೆಸಿಕೊಳ್ಳುವ ಸಂದರ್ಭ ಒದಗುವುದು ಇನ್ನೂ ನಾನು ನನ್ನದು ಎನ್ನುವ ಅಹಂಕಾರ ಬಿಟ್ಟಲ್ಲಿ ಒಳ್ಳೆಯ ಯಶಸ್ಸು ನಿಮ್ಮದು ಆಗುವುದು

ಇನ್ನೂ ಕುಟುಂಬದಲ್ಲಿ ಸ್ವಲ್ಪ ಕಿರಿ ಕಿರಿ ಹಾಗೂ ಕೋರ್ಟು ಹಾಗೂ ಕಛೇರಿ ವ್ಯಾಜ್ಯ ಜಾಗ್ರತೆ ವಾಹನ ಸಂಚಾರ ಹಾಗೂ ಚಾಲನೆ ವೇಳೆಯಲ್ಲಿ ಜಾಗೃತ ಅವಶ್ಯಕ ಇನ್ನು ಶಕುನ ಗಳು ಅಂದರೆ ರಾತ್ರಿ ಕನಸಲ್ಲಿ ಕೆಲವೊಂದು ಸ್ವಪ್ನ ಕಂಡು ಬಂದಲ್ಲಿ ಅದಕ್ಕೆ ಪರಿಹಾರ ಮಾಡಿಕೊಳ್ಳಬೇಕು ಆರೋಗ್ಯದ ದೃಷ್ಟಿಯಿಂದ ಹೊಟ್ಟೆ ಸಂಬಂಧಿತ ಖಾಯಿಲೆ ಕೈ ಕಾಲು ನೋವು ಮತ್ತು ತಲೆ ನೋವು ಬರುವ ಸಾಧ್ಯತೆ ಇದೆ ಹಾಗಾಗಿ ಯಾವಾಗಲೂ ನೀರನ್ನು ಜೊತೆಯಲಿ ಇಟ್ಟುಕೊಂಡು ಇರಿ ಆದಷ್ಟು ಆರೋಗ್ಯದ ಬಗ್ಗೆ ಕಾಳಜಿ ಹಾಗೂ ಎಚ್ಚರ ಅಗತ್ಯ . ಇದಕ್ಕೆಲ್ಲ ಪರಿಹಾರ ಮನೆ ದೇವರ ಆರಾಧನೆ ಹಾಗೂ ಶ್ರೀ ಲಲಿತ ಪರಮೇಶ್ವರಿಯ ಆರಾಧನೆ ಮತ್ತು ದಿನಕ್ಕೊಮ್ಮೆಯಾದರೂ ಲಲಿತ ಸಹಸ್ರನಾಮ ಸ್ತೋತ್ರ ಪಟನೆ ಅಥವಾ ಆಲಿಸಿದಲ್ಲಿ ಉತ್ತಮ

Leave A Reply

Your email address will not be published.