ಇಂದಿನಿಂದ ಮುಂದಿನ 7 ದಿನಗಳು ಜಾತಕದಲ್ಲಿ ಗ್ರಹಗಳ ಬದಲಾವಣೆಯಿಂದ ಹಾಗೂ ಗ್ರಹಗಳ ಚಲನೆ ಇಂದ ರಾಶಿಯವರಿಗೆ ಅದೃಷ್ಟ ಮತ್ತು ದುರಾದೃಷ್ಟ ನಿರ್ಧಾರವಾಗುತ್ತದೆ ಅಂತ ಹೇಳಲಾಗುತ್ತದೆ ಜಾತಕದಲ್ಲಿ ಯಾವ ಗ್ರಹಗಳು ಯಾವ ಸ್ಥಾನದಲ್ಲಿ ಇರುತ್ತದೆ ಎಂಬುದರ ಬಗ್ಗೆ ಯಾವ ಒಂದು ವ್ಯಕ್ತಿಯ ಲಾಭ ನಷ್ಟಗಳು ನಿರ್ಧಾರವಾಗುತ್ತದೆ ಅಂತ ಹೇಳಲಾಗುತ್ತಿದೆ. ಇನ್ನೂ ಜ್ಯೋತಿಷ್ಯಶಾಸ್ತ್ರದ ಪ್ರಕಾರ ಗ್ರಹಗಳ ಬದಲಾವಣೆಯಿಂದ ಈ ಕೆಲವೊಂದು ರಾಶಿಯವರಿಗೆ ಶುಕ್ರದೆಸೆ ಶುರುವಾಗಲಿದ್ದು, ಒಳ್ಳೆಯ ಸಮಯ ಬರುತ್ತದೆ.

ಇದರಿಂದ ಈ ರಾಶಿಯವರು ಇಷ್ಟು ವರ್ಷ ಪಟ್ಟಂತಹ ಕಷ್ಟಗಳಿಗೆ ಎಲ್ಲಾ ಕಷ್ಟಗಳು ಕೂಡ ನಿವಾರಣೆಯಾಗಿ ಒಳ್ಳೆಯ ಫಲ ಅನ್ನೋದು ಸಿಗುತ್ತದೆ. ಇನ್ನು ಅನುಕೂಲಗಳು ಮತ್ತು ಒಳ್ಳೆಯ ಸಮಯ ಈಗ ಒಲಿದು ಬರುತ್ತದೆ ಹಾಗಾದ್ರೆ ಸ್ನೇಹಿತರೆ ಇಂದಿನಿಂದ ಮುಂದಿನ 7 ಯಾವ ರಾಶಿಯವರಿಗೆ ಒಳ್ಳೆಯ ಫಲಗಳು ದೊರೆಯುತ್ತದೆ ಅಂತ ಈ ಲೇಖನದಲ್ಲಿ ನೋಡೋಣ.

ಇಂದಿನಿಂದ ಈ ರಾಶಿಯವರು ಮಾಡುವಂತಹ ಎಲ್ಲ ರೀತಿಯ ಕೆಲಸ ಕಾರ್ಯಗಳಲ್ಲಿಯೂ ಕೂಡ ಯಾವುದೇ ಅಡೆತಡೆಗಳಿಲ್ಲದೆ ಪೂರ್ಣಗೊಳ್ಳುತ್ತದೆ. ಇದರಿಂದ ಒಳ್ಳೆಯ ಲಾಭಗಳು ದೊರೆಯುತ್ತದೆ ಅಷ್ಟೇ ಅಲ್ಲದೆ ಆರ್ಥಿಕವಾಗಿ ಇರುವಂತಹ ಎಲ್ಲ ರೀತಿಯ ಸಮಸ್ಯೆಗಳು ಅಂದ್ರೆ ಸಾಲದ ಸಮಸ್ಯೆ ನಷ್ಟ ಹಣದ ಬಿಕ್ಕಟ್ಟು ಈ ಎಲ್ಲ ಸಮಸ್ಯೆಗಳು ಕೂಡ ಇಂದಿನಿಂದ ದೂರವಾಗಿ ಆರ್ಥಿಕ ಲಾಭಗಳು ದೊರೆಯುತ್ತದೆ ಅಂತಾನೆ ಹೇಳಬಹುದು. ಇನ್ನು ಈ ರಾಶಿಯವರಿಗೆ ಇಂದಿನಿಂದ ಈ ಹಿಂದೆ ಪಟ್ಟಂತಹ ಕಷ್ಠಗಳು ಸಮಸ್ಯೆಗಳು ಎಲ್ಲವೂ ಕೂಡ ಕ್ರಮೇಣವಾಗಿ ದೂರವಾಗುತ್ತದೆ. ಮುಂದಿನ ಜೀವನದಲ್ಲಿ ಎಲ್ಲಾದರಲ್ಲೂ ಕೂಡ ಎಲ್ಲಾ ರೀತಿಯ ಫಲಗಳು ದೊರೆಯುತ್ತದೆ.

ರಾಶಿಯವರಿಗೆ ಯಾವುದೇ ಸಂಕಷ್ಟ ಬರುವುದಿಲ್ಲ ಹಾಗೂ ತೊಂದರೆಗಳು ಎದುರಾಗುವುದಿಲ್ಲ. ಇನ್ನೂ ಹಣಕಾಸಿನ ವಿಚಾರದಲ್ಲಿ ಯಾವುದೇ ತೊಂದರೆ ಬರುವುದಿಲ್ಲ ಹಾಗಾಗಿ ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ. ಉತ್ತಮ ಜೀವನ ನಡೆಸಬೇಕೆಂದರೆ ಹಾಗೂ ಎಲ್ಲಾ ಸಮಸ್ಯೆಗಳು ದೂರ ಮಾಡಬೇಕೆಂದರೆ ಶನಿದೇವರ ಆಶಿರ್ವಾದವನ್ನು ಪಡೆದುಕೊಳ್ಳಲೇಬೇಕು. ಇವರ ಜೀವನ ಶೈಲಿ ಬದಲಾಗುತ್ತದೆ, ಇವರಿಗೆ ಉತ್ತಮ ಲಾಭ ದೊರೆಯುತ್ತದೆ. ಇಲ್ಲಿಯವರೆಗೆ ನಿಂತ ಕೆಲಸಗಳು ಮತ್ತೆ ಪ್ರಾರಂಭವಾಗುತ್ತವೆ, ಶನಿಯ ಆಶಿರ್ವಾದದಿಂದ ಯಶಸ್ಸನ್ನು ಸಾಧಿಸಲಿದ್ದಾರೆ. ಹೊಸ ಕೆಲಸ ಪ್ರಾರಂಭಿಸಿದರೆ ನಿಮಗೆ ಯಶಸ್ಸು ದೊರೆಯಲಿದೆ ಹಾಗೂ ಉತ್ತಮ ಧನಪ್ರಾಪ್ತಿ ಆಗಲಿದೆ.

ಸುಖಕರ ಜೀವನ ನಿಮ್ಮದಾಗಲಿದೆ. ವಿವಿದ ಮೂಲಗಳಿಂದ ನಿಮಗೆ ಒಳ್ಳೆಯ ಆದಾಯ ಬರಲಿದ್ದು. ಬಂದ ಆದಾಯವನ್ನು ಅನವಶ್ಯಕವಾಗಿ ಖರ್ಚು ಮಾಡಬೇಡಿ. ಹಾಗಾದರೆ ಇಷ್ಟೆಲ್ಲಾ ಲಾಭವನ್ನು ಪಡೆಯುತ್ತಿರುವ ಆ ರಾಶಿಗಳು ಯಾವುವು ಎಂದರೆ ಮೇಷ ರಾಶಿ, ವೃಷಭ ರಾಶಿ, ವೃಶ್ಚಿಕ ರಾಶಿ, ಧನು ರಾಶಿ, ಕುಂಭ ರಾಶಿ ಮತ್ತು ಮೀನ ರಾಶಿ ಮಂಜುನಾಥ ಸ್ವಾಮಿಯ ಅನುಗ್ರಹವನ್ನು ಪಡೆಯುವುದರ ಮೂಲಕ ತಮ್ಮ ಜೀವನದಲ್ಲಿ ಇರುವಂತಹ ಎಲ್ಲ ರೀತಿಯ ಸಮಸ್ಯೆಗಳನ್ನು ದೂರ ಮಾಡಿಕೊಳ್ಳಲಿದ್ದಾರೆ.

ಅಭದ್ರತೆ ಎನ್ನುವುದು ದೂರವಾಗುತ್ತದೆ. ಆಸ್ತಿ ಮತ್ತು ಹಣದ ವಿಚಾರದಲ್ಲಿ ಭದ್ರತೆ ಲಭಿಸುತ್ತದೆ. ಹಾಗೂ ಆದಾಯದ ಮೂಲಗಳು ಹೆಚ್ಚಾಗಬಹುದು. ಈ ರಾಶಿಯಲ್ಲಿ ಜನಿಸಿದಂತಹ ವ್ಯಕ್ತಿಗಳು ಮಂಜುನಾಥಸ್ವಾಮಿ ಅನುಗ್ರಹದಿಂದಾಗಿ ಎಲ್ಲ ರೀತಿಯ ಸಾಲದ ಸಮಸ್ಯೆಯಿಂದ ಹೊರ ಬರುತ್ತಾರೆ. ಮಾಡುವ ಕೆಲಸ ಕಾರ್ಯಗಳಲ್ಲಿ ಪ್ರಗತಿಗಳು ಕಂಡುಬರುತ್ತದೆ. ಪಾಲುದಾರಿಕೆಯಲ್ಲಿ ಹೂಡಿಕೆ ಮಾಡಿದವರಿಗೆ ಒಳ್ಳೆಯ ಲಾಭಗಳು ಸಿಗುತ್ತದೆ.

Leave a Reply

Your email address will not be published. Required fields are marked *