2024 Virgo Horoscope In Kannada: 2024ನೇ ಸಾಲಿನ ಕನ್ಯ ರಾಶಿಯವರ ವರ್ಷದ ರಾಶಿ ಭವಿಷ್ಯವನ್ನು ಇಂದು ನಾವು ತಿಳಿಸಿಕೊಡುತ್ತಿದ್ದೇವೆ. ಈ ವರ್ಷ ಕನ್ಯಾ ರಾಶಿಯವರಿಗೆ ತುಂಬಾ ಉತ್ತಮವಾಗಿದೆ. ನಿಮಗೆ ಸಮಸ್ಯೆ ಉಂಟಾಗುವುದಿಲ್ಲ ಒಂದು ವೇಳೆ ಸಮಸ್ಯೆ ಉಂಟಾದರೂ ಕೂಡ ಭಗವಂತನ ಕೃಪೆಯಿಂದ ಆ ಸಮಸ್ಯೆಗಳು ಬೇಗ ದೂರವಾಗುತ್ತದೆ. ಹಣಕಾಸಿನ ವಿಷಯದಲ್ಲಿ ತುಂಬಾ ಅಭಿವೃದ್ಧಿಯನ್ನು ಕಾಣುತ್ತಿರಾ ಮತ್ತು ಬಂಧುಗಳ ಸಹಕಾರ ನಿಮಗೆ ಇರುತ್ತದೆ. ಕಷ್ಟದಲ್ಲಿದ್ದ ಸಮಯದಲ್ಲಿ ತಂದೆಯ ಸಲಹೆ ಪಡೆದರೆ ಒಳ್ಳೆಯದು ಮತ್ತು ರಾಜಕಾರಣಿಗಳಿಗೆ ಈ ವರ್ಷ ತುಂಬಾ ಉತ್ತಮ. ಉದ್ಯೋಗದ ವಿಷಯದಲ್ಲಿ ಕೂಡ ಒಳ್ಳೆಯ ಅಭಿವೃದ್ಧಿಯನ್ನು ಕಾಣುತ್ತೀರ ಅಥವಾ ಭರ್ತಿಸಿಗುವ ಸಾಧ್ಯತೆಗಳು ಕೂಡ ಇದೆ.

ಮಾಡುವಂತ ಕೆಲಸದಲ್ಲಿ ನೀವು ನಿಪುಣರಾಗುತ್ತೀರಾ ಮತ್ತು ಶತ್ರುಗಳಿಂದ ಬರುವ ತೊಂದರೆಗಳು ಕೂಡ ನಿಮಗೆ ಈ ವರ್ಷದಲ್ಲಿ ಕಡಿಮೆಯಾಗುತ್ತದೆ. ಹೆಚ್ಚಿನ ಆಭರಣವನ್ನು ಖರೀದಿಸುವ ಅಥವಾ ಪಡೆದುಕೊಳ್ಳುವ ಯೋಗ ನಿಮಗಿದೆ. ಯಾವುದಾದರೂ ಕೆಲಸ ಅರ್ಧಕ್ಕೆ ನಿಲ್ಲಿಸಿದ್ದರೆ ಈ ವರ್ಷ ಆ ಕೆಲಸ ಪೂರ್ಣವಾಗುವ ಸಾಧ್ಯತೆಗಳು ಇದೆ. ನೀವು ಸಮತೋಲಿತ ಮತ್ತು ಶಿಸ್ತಿನ ಜೀವನವನ್ನು ನಡೆಸಬೇಕು ಮತ್ತು ಉತ್ತಮ ದೈನಂದಿನ ದಿನಚರಿಯನ್ನು ಅನುಸರಿಸಬೇಕು. ಶನಿದೇವನ ಸ್ಥಾನವು ಉದ್ಯೋಗದಲ್ಲಿ ಉತ್ತಮ ಯಶಸ್ಸನ್ನು ತರುತ್ತದೆ.

ನಿಮ್ಮ ಭಾವನೆಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು ನಿಮಗೆ ಬಹಳ ಮುಖ್ಯ ಮತ್ತು ನಿಮ್ಮ ಪ್ರೀತಿಪಾತ್ರರಿಗೆ ಏನಾದರೂ ಹೇಳುವುದು ಅವರೊಂದಿಗಿನ ನಿಮ್ಮ ಸಂಬಂಧವನ್ನು ಹಾಳುಮಾಡುತ್ತದೆ. ತೀರ್ಥ ಯಾತ್ರೆ ಹೋಗಬೇಕೆಂದು ಬಯಸುವವರಿಗೆ ಇದು ಒಳ್ಳೆಯ ಸಮಯ. ನಿಮ್ಮ ತಾಯಿಯ ಆರೋಗ್ಯದಲ್ಲಿ ನೀವು ಕಾಳಜಿ ವಹಿಸಬೇಕು. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ತೇರ್ಗಡೆಯಾಗುವ ಮೂಲಕ ನಿಮ್ಮ ಮಗು ಮನೆಯಿಂದ ದೂರ ಹೋಗಬಹುದು.

ಯಾರ ಮುಂದೆ ಕೂಡ ಅತಿ ಹೆಚ್ಚು ತಲೆಬಾಗಬೇಡಿ, ನೀವು ನಿಮ್ಮ ಆತ್ಮ ಗೌರವವನ್ನು ರಕ್ಷಿಸಿಕೊಳ್ಳಬೇಕು. ಸಂಗಾತಿಯೊಂದಿಗೆ ಮೃದುವಾಗಿ ವರ್ತಿಸಬೇಕು ಹಾಗೂ ಯಾವುದೇ ವಿಷಯವನ್ನು ಮುಚ್ಚಿಡಬೇಡಿ. ಪಾಲುದಾರಿಕೆ ವ್ಯವಹಾರಕ್ಕೆ ಕೈ ಹಾಕಬೇಡಿ ಅದರಿಂದ ನಿಮಗೆ ನಷ್ಟ ಉಂಟಾಗುವ ಸಾಧ್ಯತೆಗಳಿವೆ. ಕಾಲಿಗೆ ಸಂಬಂಧ ಪಟ್ಟಂತಹ ರೋಗ ಬರುವ ಸಾಧ್ಯತೆಗಳು ಇರುತ್ತವೆ ಸ್ವಲ್ಪ ಎಚ್ಚರಿಕೆಯನ್ನು ವಹಿಸಿ.‌ ಬೆಂಕಿ ಅಥವಾ ಚೂಪಾದ ಆಯುಧಗಳನ್ನು ಬಳಸಿ ಕೆಲಸ ಮಾಡುವಂತವರು ಎಚ್ಚರದಿಂದಿರಬೇಕು.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9741422232 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!