ಕನ್ನಡ ಚಿತ್ರರಂಗದಲ್ಲಿ ದಿನದಿಂದ ದಿನಕ್ಕೆ ಅನೇಕ ಹೊಸ ಪ್ರತಿಭೆಗಳು ಹೊಸ ಹೊಸ ಚಿತ್ರ ಕಥೆಗಳು ತೆರೆಮೇಲೆ ಬರುತ್ತೇವೆ. ಆದರೆ ಕರೋನಾದ ಪ್ರಭಾವ ಚಿತ್ರರಂಗದ ಮೇಲೆ ಸಾಕಷ್ಟು ಪರಿಣಾಮವನ್ನುಂಟು ಮಾಡಿತ್ತು ಸದ್ಯದ ಮಟ್ಟಿಗೆ ಕರೋನಾ ಪರಿಣಾಮ ಸ್ವಲ್ಪ ಕಡಿಮೆಯಾಗಿದ್ದು ಚಿತ್ರ ಮಂದಿರಗಳಲ್ಲಿ ಪ್ರೇಕ್ಷಕರಿಗೆ ಚಿತ್ರವನ್ನು ವೀಕ್ಷಿಸುವುದಕ್ಕೆ ಅವಕಾಶ ಸಿಗುತ್ತಿದೆ.

ಅದೇ ರೀತಿಯಾಗಿ ಕಳೆದ ಶುಕ್ರವಾರ ತೆರೆ ಕಂಡ ನಿನ್ನ ಸನಿಹಕ್ಕೆ ಚಿತ್ರ ಸಖತ್ ಸದ್ದು ಮಾಡಿ ತೆರೆಕಂಡಿತು ಆದರೆ ಸಿನಿಮಾದ ಕಲೆಕ್ಷನ್ ಎಷ್ಟಾಯ್ತು ಎಲ್ಲಾ ಸಿನಿಮಾದಂತೆ ಮೊದಲ ದಿನ ಸೌಂಡ್ ಮಾಡಿ ಕೊನೆಗೆ ಸೈಲೆಂಟ್ ಆಗುವ ಸಿನಿಮಾದಂತೆ ನಿನ್ನ ಸನಿಹಕ್ಕೆ ಚಿತ್ರ ಆಯ್ತಾ ಎನ್ನುವ ಪ್ರಶ್ನೆಗಳು ಉದ್ಭವವಾದವು.

ಎರಡನೇ ಲಾಕ್ಡೌನ್ ನಂತರ ಬಿಡುಗಡೆಯಾಗಿ ಅದ್ದೂರಿ ಪ್ರದರ್ಶನ ಕಾಣುತ್ತಿರುವ ಚಿತ್ರ ನಿನ್ನ ಸನಿಹಕೆ. ಕಳೆದ ಶುಕ್ರವಾರ ರಾಜ್ಯದ್ಯಂತ ತೆರೆಕಂಡ ನಿನ್ನ ಸನಿಹಕೆ ಸಿನಿಮಾ ಕನ್ನಡ ಚಿತ್ರರಂಗಕ್ಕೆ ಭರವಸೆಯ ಬೆಳಕಾಗುತ್ತಿದೆ. ಕೆಲವು ಚಿತ್ರಗಳಲ್ಲಿ ನಟಿಸಿರುವ ಸೂರಜ್ ಗೌಡ ಅವರು ಮೊದಲ ಬಾರಿಗೆ ನಿರ್ದೇಶಿಸಿ ನಟಿಸಿರುವ ಜೊತೆಗೆ ದೊಡ್ಡಮನೆಯ ಮೂರನೇ ತಲೆಮಾರಿನ ಕಲಾವಿದೆ ಧನ್ಯ ರಾಮ್ ಕುಮಾರ್ ಅಭಿನಯದ ನಿನ್ನ ಸನಿಹಕ್ಕೆ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಉತ್ತಮ ರೀತಿಯಲ್ಲಿ ಕಲೆಕ್ಷನ್ ಮಾಡುತ್ತಿದೆ.

ಇದೇ ಮೊದಲ ಬಾರಿಗೆ ತೆರೆ ಮೇಲೆ ಕಾಣಿಸಿಕೊಂಡ ದೊಡ್ಡಮನೆ ಹುಡುಗಿ ಧನ್ಯ ರಾಮ್ ಕುಮಾರ್ ಅವರ ಅಭಿನಯ ಕೂಡ ತುಂಬಾ ಮೆಚ್ಚುಗೆಯನ್ನು ಪಡೆದುಕೊಂಡಿದೆ. ಚಿತ್ರ ತೆರೆಕಂಡ ಕೇವಲ ನಾಲ್ಕು ದಿನದಲ್ಲಿ ತೊಂಬತೈದು ಲಕ್ಷದ ಇಪ್ಪತ್ತೆರಡು ಸಾವಿರ ರೂಪಾಯಿ ಕಲೆಕ್ಷನ್ ಮಾಡಿದೆ ನಿನ್ನ ಸನಿಹಕ್ಕೆ ಚಿತ್ರತಂಡ. ಚಿತ್ರತಂಡದ ಮಾಹಿತಿಯ ಪ್ರಕಾರ ಕಳೆದ ಆರು ತಿಂಗಳಿನಲ್ಲಿ ಅತ್ಯುತ್ತಮ ಬಾಕ್ಸಾಫೀಸ್ ಓಪನಿಂಗ್ ಪಡೆದ ಹೊಸಬರ ಸಿನಿಮಾ ನಿನ್ನ ಸನಿಹಕೆ.

ಮಲ್ಟಿಫ್ಲೆಕ್ಸ್ ಗಳಲ್ಲಿ ದಿನದಿಂದ ದಿನಕ್ಕೆ ಪ್ರೇಕ್ಷಕರ ಸಂಖ್ಯೆ ಹೆಚ್ಚಾಗುತ್ತಿದೆ ಸಿಂಗಲ್ ಸ್ಕ್ರೀನ್ ಗಳಲ್ಲಿ ಉತ್ತಮ ರೀತಿಯಲ್ಲಿ ಕಲೆಕ್ಷನ್ ಮಾಡುತ್ತಿದೆ ನಿನ್ನ ಸನಿಹಕೆ ಚಿತ್ರ. ಸಿನಿಮಾವನ್ನು ವೀಕ್ಷಿಸಿದಂತಹ ವೀಕ್ಷಕರು ನಿನ್ನ ಸ್ನೇಹಕ್ಕೆ ಚಿತ್ರಕ್ಕೆ ಒಳ್ಳೆಯ ರೀತಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ ಕನ್ನಡ ಚಿತ್ರರಂಗಕ್ಕೆ ನಿನ್ನ ಸನಿಹಕ್ಕೆ ಚಿತ್ರ ಚೇತರಿಕೆಯನ್ನು ನೀಡುತ್ತಿದೆ. ಮೊದಲ ಬಾರಿಗೆ ಚಿತ್ರವನ್ನು ನಿರ್ದೇಶನ ಮಾಡಿರುವಂತಹ ಸೂರಜ್ ಗೌಡ ಅವರು ಸರಳವಾದ ಕಥೆಯನ್ನು ಆಯ್ಕೆ ಮಾಡಿಕೊಂಡು ನಿರ್ದೇಶಿಸಿ ನಟಿಸಿ ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾರೆ ಅದೇ ರೀತಿಯಾಗಿ ಮೊದಲ ಬಾರಿಗೆ ಕರೆ ಮೇಲೆ ಕಾಣಿಸಿಕೊಂಡ ಧನ್ಯಾ ರಾಮ್ ಕುಮಾರ್ ಅವರಿಗೂ ಕೂಡ ಈ ಚಿತ್ರದಿಂದ ಅನೇಕ ಅವಕಾಶಗಳು ಅವರನ್ನು ಹುಡುಕಿ ಬರಲಿವೆ.

ಸರಿಯಾಗಿ ಒಟ್ಟಾರೆಯಾಗಿ ಇತ್ತೀಚೆಗೆ ತೆರೆಕಂಡ ಈ ಚಿತ್ರ ಉತ್ತಮ ರೀತಿಯಲ್ಲಿ ಕಲೆಕ್ಷನ್ ಮಾಡುವುದರ ಜೊತೆಗೆ ಪ್ರೇಕ್ಷಕರಿಂದಲೂ ಒಳ್ಳೆಯ ರೀತಿಯ ಪ್ರತಿಕ್ರಿಯೆಯನ್ನು ಪಡೆದುಕೊಳ್ಳುತ್ತಿದೆ. ನಿನ್ನ ಸನಿಹಕ್ಕೆ ಚಿತ್ರ ಇನ್ನೂ ಅನೇಕ ದಿನಗಳ ಕಾಲ ಜನರನ್ನು ರಂಜಿಸಲಿ ಇದರ ಜೊತೆಗೆ ಈ ಚಿತ್ರಕ್ಕೆ ಹೆಚ್ಚಿನ ಯಶಸ್ಸು ಸಿಗಲಿ ಎಂದು ನಾವು ಹಾರೈಸೋಣ.

ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430

Leave a Reply

Your email address will not be published. Required fields are marked *