ವೃಶ್ಚಿಕ ರಾಶಿಯವರಿಗೆ ಅಚ್ಚರಿ ಅನಿಸಿದ್ರು ನಿಜ, ನಿಮ್ಮ ಆದಾಯ ಹೆಚ್ಚಾಗಲಿದೆ ಅದು ಹೇಗೆ ಗೊತ್ತಾ

0 40

ರಾಶಿ ಚಕ್ರದಲ್ಲಿ ಹನ್ನೆರಡು ರಾಶಿಗಳು ಇದ್ದು ಪ್ರತಿಯೊಂದು ರಾಶಿಯ ಮಾಸ ವಾರ ಹಾಗೂ ದಿನ ಭವಿಷ್ಯವನ್ನು ಆಯಾ ರಾಶಿಯ ಗೋಚಾರ ಫಲ ಮತ್ತು ಜಾತಕದ ಮೇಲೆ ಪರಿಗಣಿಸುತ್ತಾರೆ ಇಂದಿನ ಈ ಲೇಖನದಲ್ಲಿ ಜುಲೈ ತಿಂಗಳ ವೃಶ್ಚಿಕ ರಾಶಿ ಅವರ ಮಾಸ ಭವಿಷ್ಯ ತಿಳಿಯೋಣ.

ಮಂಗಳ ಗ್ರಹ ಅಧಿಪತಿ ರಾಶಿ ವೃಶ್ಚಿಕ ರಾಶಿ ಈ ರಾಶಿಯ ವ್ಯಕ್ತಿಗಳಿಗೆ ಹಟಮಾರಿ ನೀರ್ಬಿತ್ ಹಾಗೂ ಗಂಭೀರ ಸ್ವಭಾವ ಹೊಂದಿರುತ್ತಾರೆ ಇನ್ನೂ ಚೇಳನ್ನು ಗುರುತಿಸುವ ಸಂಕೇತ ಹೊಂದಿದೆ ಅತಿದೊಡ್ಡ ನ್ಯೂನತೆಯೆಂದರೆ ಅವರು ತಮ್ಮ ಆಂತರಿಕ ಧೈರ್ಯ ಮತ್ತು ಪ್ರತಿದಾಳಿಯನ್ನು ನೇರವಾಗಿ ಬಳಸಲು ಭಯಪಡುತ್ತಾರೆ.

ವೃಶ್ಚಿಕ ರಾಶಿ ಯೋಗಕಾರಕ ಗ್ರಹ ಮಂಗಳ ಗುರು ಮತ್ತು ಚಂದ್ರ ಈ ಮೂರು ಗ್ರಹಗಳು ಸ್ವಂತ ಮನೆಯಲ್ಲಿ ವಾಸ ರಾಶ್ಯಾಧಿಪತಿ ಸ್ವಂತ ಮನೆಯಲ್ಲಿ ಇದ್ದು ಭಾಗ್ಯಾಧಿಪತಿ ಭಾಗ್ಯ ಸ್ಥಾನ ಹಾಗೂ ಗುರು ಪುಣ್ಯ ಸ್ಥಾನದಲ್ಲಿ ಇರುವುದರಿಂದ ರಾಹು ಆರನೇಯ ಮನೆ ಕೇತು ಹನ್ನೆರಡನೇಯ ಮನೆಯಲ್ಲಿ ಇರುವುದರಿಂದ ಈ ತಿಂಗಳು 90% ಅಷ್ಟು ಒಳ್ಳೆಯ ತಿಂಗಳು ಈ ರಾಶಿಯವರ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶ ತಾವು ಇಚ್ಛಿಸಿದ ಶಾಲಾ ಕಾಲೇಜುಗಳಲ್ಲಿ ಪ್ರವೇಶ ಸಿಗುವುದು

ಪರೀಕ್ಷೆಯಲ್ಲಿ ಉತ್ತಮ ಅಂಕ ಸಿಗುವುದು ಮತ್ತು ಶಸ್ತ್ರಾಸ್ತ್ರ ಸಮವಸ್ತ್ರ ಧರಿಸಿ ಕೆಲಸ ಮಾಡುವರಿಗೆ ಉನ್ನತಿ ಇದೆ. ಸಾಹಸ ಕ್ರೀಡೆಯಲ್ಲಿ ಆಸಕ್ತಿ ಹೊಂದಿದವರಿಗೆ ಬಾಕ್ಸಿಂಗ್ ,ಕರಾಟೆ, ಓಟ ಸ್ಪರ್ದೆ ಇತ್ಯಾದಿ ಅಲ್ಲಿ ಒಳ್ಳೆಯ ಹೆಸರು ಮತ್ತು ಕೆಲಸ ಸಿಗುವುದು ಸರಕಾರಿ ಉದ್ಯೋಗ ಕೂಡ ಸುಲಭವಾಗಿ ಸಿಗುವ ಸಾಧ್ಯತೆ ಇದೆ .

ವ್ಯವಹಾರಿಕ ಕ್ಷೇತ್ರದಲ್ಲಿ ಅಂದರೆ ಮಾರ್ಕೆಟಿಂಗ್ ಡೆವಲಪಮೆಂಟ್ ಹಾಗೂ ಮೆಡಿಕಲ್ ಕೆಮಿಕಲ್ ಹಾಗೂ ಹೊಸ ಮನೆ ಸೈಟುಗಳ ಕೊಂಡು ಕೊಳ್ಳಲು ಒಳ್ಳೆಯ ಯೋಗ ಇದೆ ದಂಪತಿಗಳಲ್ಲಿ ಒಳ್ಳೆಯ ಸಾಮರಸ್ಯ ಜೀವನ ಇದ್ದು ಉತ್ತಮ ಹೊಂದಾಣಿಕೆ ಇದೆ .ಅವಿವಾಹಿತರಿಗೆ ಕಂಕಣ ಭಾಗ್ಯ ಕೂಡಿ ಬರುವುದು ಮದುವೆ ಆಗಿ ಇಷ್ಟು ವರ್ಷ ಆದರೂ ಕೂಡ ಮಕ್ಕಳ ನಿರೀಕ್ಷೆಯಲ್ಲಿ ಇದ್ದವರಿಗೆ ಒಳ್ಳೆಯ ಸಿಹಿ ಸುದ್ದಿ ಸಿಗುವುದು ಆದರೆ ಮಂಗಳ ಮತ್ತು ರಾಹುವಿನ ಸಂಯೋಗ ಇಂದ ಆರೋಗ್ಯದಲ್ಲಿ ಸಮಸ್ಯೆ ಕಂಡುಬರುವುದು

ದೇಹದಲ್ಲಿ ಉಷ್ಣತೆ ಜಾಸ್ತಿ ಆಗಿ ಕಿವಿ ಮೂಗು ಅಲ್ಲಿ ರಕ್ತ ಸೋರುವುದು ಹಾಗೂ ರಕ್ತ ಕಣಗಳ ಏರುಪೇರು ಉಂಟಾಗುತ್ತದೆ ಇನ್ನೂ ಸಣ್ಣ ಪುಟ್ಟ ಅಪಘಾತ ಉಂಟಾಗುವ ಸಾಧ್ಯತೆಗಳಿವೆ ಮನೆಯಲ್ಲಿ ಬಿದ್ದು ಏಟು ಮೂಳೆ ಮುರಿತ ಆಗುವ ಸಾಧ್ಯತೆ ಇದ್ದು ಮನೆಯಲ್ಲಿ ಅಕ್ಕ ತಂಗಿ ಅಣ್ಣ ತಮ್ಮ ಜೊತೆ ಜಗಳ ಕಿತ್ತಾಟ ಮತ್ತು ಸಂಬಂಧಿಕರ ಜೊತೆಗೆ ಮನಸ್ತಾಪ ಆಗುವ ಸಾಧ್ಯತೆ ಇದೆ.

ವೃಶ್ಚಿಕ ರಾಶಿ ಅಲ್ಲಿ ಇರುವರಿಗೆ ಕೆಲವೊಂದು ಸಮಸ್ಯೆಗೆ ಪರಿಹಾರ ಇಲ್ಲಿದೆ ವೃದ್ಧಾಶ್ರಮ ಮತ್ತು ಅನಾಥಾಶ್ರಮ ಅಲ್ಲಿ ನಿಮ್ಮ ಅಣ್ಣ ತಮ್ಮ ಅಥವಾ ಹಿರಿಯರ ಸ್ಥಾನದಲ್ಲಿ ಇರುವರು ಅವರಿಗೆ ನಿಮ್ಮ ಕೈಯಲ್ಲಿ ಆದಷ್ಟು ಸಹಾಯ ಮಾಡಿದರೆ ಉತ್ತಮ ವಿಕಲಚೇತನ ಮಕ್ಕಳ ಅಥವ ಅಕಾಲಿಕವಾಗಿ ಕೈ ಕಾಲು ಕಳೆದುಕೊಂಡವರಿಗೆ ನಿಮ್ಮ ಕೈಲಾದಷ್ಟು ಸಹಾಯ ಮಾಡಿ ಇನ್ನೂ ಪಕ್ಷಿ ಸಂಕುಲಕ್ಕೆ ಅಂದರೆ ವನ್ಯ ಜೀವಿಗಳು ಇರುವಲ್ಲಿ ನಿಮ್ಮ ಕೈಲಾದಷ್ಟು ಸೇವೆ ನೀಡಿ ಸುಬ್ರಮಣ್ಯ ಸ್ವಾಮಿಗೆ ಮಂಗಳವಾರ ದಿನ ಮತ್ತು ಕೃತಿಕಾ ನಕ್ಷತ್ರ ದಿನ ದೇವಾಲಯ ಅಲ್ಲಿ ಪೂಜೆ ಅಭಿಷೇಕ ನೀಡಿದಲ್ಲಿ ಬಹಳ ಒಳ್ಳೆಯದು ಇವೆಲ್ಲವೂ ಮಾಡುವುದರಿಂದ ಈ ತಿಂಗಳು ನಿಮ್ಮ ಮೇಲೆ ಬೀರುವ ಕೆಟ್ಟ ಪರಿಣಾಮದಿಂದ ಸ್ವಲ್ಪ ಮಟ್ಟಿಗೆ ಮುಕ್ತಿ ಹೊಂದಲು ಸಹಾಯ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9900555458. ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ ಶತ್ರುಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ) ಪೂರ್ವಜರ ಶಾಪ (ಪಿತೃ ದೋಷ) ರೋಗಗಳನ್ನು ಕೊನೆಗೊಳಿಸಿ ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

Leave A Reply

Your email address will not be published.