ವೃಶ್ಚಿಕ ರಾಶಿಯವರ ಪಾಲಿಗೆ ಮುಂದಿನ ಮೇ ತಿಂಗಳು ಹೇಗಿರಲಿದೆ? ಧನಲಾಭ ಇದೆಯಾ..

0 6

ಜ್ಯೋತಿಷ್ಯ ಶಾಸ್ತ್ರದಲ್ಲಿ ದಿನ ಭವಿಷ್ಯ ಹಾಗೂ ಮಾಸ ಭವಿಷ್ಯ ಅಂಥ ಇದ್ದು 12 ರಾಶಿಗಳ ಆಗು ಹೋಗುಗಳನ್ನು ತಮ್ಮ ಅನುಭವ ಹಾಗೂ ಪಂಚಾಗ ಶ್ರವಣದಿಂದ ಹೇಳುತ್ತಾರೆ . ಮಂಗಳ ಗ್ರಹ ಅಧಿಪತಿ ರಾಶಿ ವೃಶ್ಚಿಕ ರಾಶಿ ಈ ರಾಶಿಯ ವ್ಯಕ್ತಿಗಳು ಹಟಮಾರಿ ನೀರ್ಬಿತ್ ಹಾಗೂ ಗಂಭೀರ ಸ್ವಭಾವ ಹೊಂದಿರುತ್ತಾರೆ ಇನ್ನೂ ಚೇಳನ್ನು ಗುರುತಿಸುವ ಸಂಕೇತ ಹೊಂದಿದೆ ಅತಿದೊಡ್ಡ ನ್ಯೂನತೆಯೆಂದರೆ ಅವರು ತಮ್ಮ ಆಂತರಿಕ ಧೈರ್ಯ ಮತ್ತು ಪ್ರತಿದಾಳಿಯನ್ನು ನೇರವಾಗಿ ಬಳಸಲು ಭಯಪಡುತ್ತಾರೆ.

ಮೇ ತಿಂಗಳು ವೃಶ್ಚಿಕ ರಾಶಿ ಅವರಿಗೆ ಚತುರ್ಥ ಅಲ್ಲಿ ಶನಿ ಹಾಗೂ ಕುಜ ಪಂಚಮದಲ್ಲಿ ಗುರು ಶುಕ್ರರು ಇನ್ನೂ ರಾಹು ಸಸ್ಟದಲ್ಲಿ ಇನ್ನೂ ಸಪ್ತಮದಲ್ಲಿ ರವಿ ಬುಧ ಸ್ಥಾನ ಇದ್ದು ನಿಮ್ಮ ರಾಶಿ ವೃಶ್ಚಿಕ ರಾಶಿ ಆಗಿದ್ದಲ್ಲಿ ಅನುರಾಧ ಹಾಗೂ ಜೇಷ್ಠ ನಕ್ಷತ್ರ ಆಗಿದ್ದಲ್ಲಿ ಸರಕಾರಿ ಉದ್ಯೋಗದಲ್ಲಿ ಬಡ್ತಿ ಪಡೆಯಲು ಅವಕಾಶ ಆರ್ಥಿಕ ಪರಿಸ್ಥಿತಿ ಸುಧಾರಿಸುವ ಸಾಧ್ಯತೆ ಇನ್ನೂ ಗುರು ಶುಕ್ರರು ಒಟ್ಟಿಗೆ ಇರುವುದರಿಂದ ಯಾರೋ ಕಷ್ಟಕ್ಕೆ ಸಹಾಯ ಮಾಡಿದಾಗ ಕೊಟ್ಟ ಹಣ ವಾಪಸ್ಸು ಬಾರದೆ ಇದ್ದಲ್ಲಿ ಈ ತಿಂಗಳು ನಿಮ್ ಪುಣ್ಯ ಫಲದಿಂದ ನಿಮ್ಮ ಹಣ ವಾಪಸ್ಸು ಬರುವುದು ಶುಕ್ರ ಇಂದ ಕಲೆ ಸಾಹಿತ್ಯ ಹಾಗೂ ಸಂಗೀತ ಕ್ಷೇತ್ರ ಕಲಾವಿದರಿಗೆ ಒಳ್ಳೆಯ ಮನ್ನಣೆ ಸಿಗುವುದು

ಆರೋಗ್ಯದಲ್ಲಿ ಚೇತರಿಕೆ ಇದ್ದು ಚರ್ಮ ಸಂಬಂಧಿತ ಖಾಯಿಲೆಗೆ ಗುರಿ ಆಗಬಹುದು ಸ್ವಲ್ಪ ಎಚ್ಚರಿಕೆ ಅಗತ್ಯ ಇನ್ನೂ ಈ ತಿಂಗಳು ಯಾರಿಗೂ ಹಣ ಕಾಸು ಕೊಡುವ ಮುಂಚೆ ಸ್ವಲ್ಪ ಜಾಗ್ರತೆ ವಹಿಸಬೇಕು ಕೊಟ್ಟರೆ ವಾಪಸ್ಸು ಬರುವ ಸಾಧ್ಯತೆ ಕಮ್ಮಿ ತಮ್ಮ ತಂದೆ ಹಾಗೂ ಅವರ ವಯಸ್ಸಿನವರು ಆರೋಗ್ಯದ ಬಗ್ಗೆ ಆದಷ್ಟು ಹುಷಾರು ಆಗಿರಬೇಕು ಇನ್ನೂ ಕೃಷಿಕರು ತಮ್ಮ ಬೇಸಾಯದಲ್ಲಿ ಒಳ್ಳೆಯ ಅಭಿವೃದ್ದಿ ಕಾಣಬಹುದು ವಿದ್ಯಾರ್ಥಿ ತಾಳ್ಮೆ ಹಾಗೂ ಶೃದ್ಧೆಯಿಂದ ಓದಿದಲ್ಲಿ ಉನ್ನತ ವ್ಯಾಸಂಗಕ್ಕೆ ದಾರಿ ಚತುರ್ಥದಲ್ಲಿ ಶನಿ ಹಾಗೂ ಕುಜನಿಂದ ಭೂಮಿ ವ್ಯವಹಾರ ಅಲ್ಲಿ 50-50 ಇದ್ದು ಕೈಗೆ ಬಂದ ತುತ್ತು ಬಾಯಿಗೆ ಬರೋಲ್ಲ ಅನ್ನುವ ಹಾಗೆ ಸಂದರ್ಭ ಸಾಧ್ಯತೆ.

ಭೂಮಿ ಸಂಬಂಧಿತ ವ್ಯವಹಾರ ಟೈಲ್ಸ್ ಪಿಂಗಾಣಿ ಕರಕುಶಲ ಕಲೆಗಳು ಕಲ್ಲಿನ ವ್ಯವಹಾರ ಮಾಡುವ ವ್ಯಕ್ತಿ ಶುಭ ಲಾಭದಾಯಕ ನೀರಿನ ವ್ಯವಹಾರ ಕೊಳವೆ ಭಾವಿ ಹೇಗೆ ಮುಂತಾದ ದ್ರವ ರೂಪ ವ್ಯವಹಾರ ಮುಂದುವರಿಕೆಗೆ ಉತ್ತಮ ಲಾಭಾಂಶ ಹೊರದೇಶದಲ್ಲಿ ಇರುವರಿಗೆ ವ್ಯಾಪಾರದಲ್ಲಿ ಅನುಕೂಲತೆ ಇದೆ ಹಾಗೂ ಬಟ್ಟೆ ವ್ಯಾಪಾರ ಖನಿಜ ವ್ಯವಹಾರಸ್ಥರಿಗೆ ಉತ್ತಮ

ಇನ್ನು ಈ ತಿಂಗಳು ಶುಭ ದಿನ 18 20 22 ಹಾಗೂ 25 ತಾರೀಕು ಶುಭ ದಿನಆಗಿದ್ದು ಮೊದಲೇ ಹೇಳಿದಂತೆ ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆ ಅಗತ್ಯ ಇನ್ನು ಕ್ರೀಮಿ ಕೀಟಗಳಿಂದ ತೊಂದರೆ ಆಗುವುದು ಹಾಗಾಗಿ ಮಧುಮೇಹಿಗಳು ಹುಷಾರು ಇನ್ನೂ ಮದುವೆ ನಿಶ್ಚಯ ಆಗಿರುವರು ಸ್ವಲ್ಪ ಜಾಗೃತಿ ಅಗತ್ಯ ದ್ವಂದ್ವ ಮನಸ್ಸು ಸ್ವಲ್ಪ ಕುಟುಂಬದಲ್ಲಿ ಮನಸ್ತಾಪ ಆಗುವಂಥ ಅವಕಾಶ ಇದೆ ಇನ್ನೂ ಅಕೌಂಟೆಂಟ್ ಇತ್ಯಾದಿ ಕ್ಷೇತ್ರದಲ್ಲಿ ಕೆಲಸ ಮಾಡುವರು ಮಾನಸಿಕ ಒತ್ತಡದಿಂದ ಸ್ವಲ್ಪ ಕೆಲಸ ವಿಳಂಬ ಹಾಗಾಗಿ ಶ್ರದ್ದೆಯಿಂದ ಕೆಲಸ ಮಾಡಿದಲ್ಲಿ ಉತ್ತಮ ಅವಕಾಶ ರಾಜಕೀಯ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿದ ರಾಜಕಾರಣಿಗಳಿಗೆ ಉತ್ತಮ ಭವಿಷ್ಯ. ವೃಷಭ ರಾಶಿಯವರ ಮೇ ತಿಂಗಳು ಉತ್ತಮವಾಗಿದ್ದು ಆದಷ್ಟು ಲಕ್ಷ್ಮೀ ನರಸಿಂಹ ಸ್ವಾಮಿ ಸ್ತೋತ್ರ ಹಾಗೂ ಪೂಜೆ ಮಾಡಿದಲ್ಲಿ ಉತ್ತಮ ಫಲ ಹಾಗೂ ಮನೆ ದೇವರ ದರ್ಶನ ಮತ್ತು ಪ್ರಸಾದ ಸೇವನೆ ಸಾಧ್ಯ..

Leave A Reply

Your email address will not be published.