ವೃಷಭ ರಾಶಿಯವರಿಗೆ 2024 ರಲ್ಲಿ ಆದ್ರೂ ಸುಖ ಶಾಂತಿ ನೆಮ್ಮದಿ ಸಿಗುತ್ತಾ

0 10,612

Vrushaba Rashi Bavishya 2024: 2023ನೆ ಇಸ್ವಿಯ ಕೊನೆಯ ತಿಂಗಳಿನಲ್ಲಿ ಇರುವ ನಾವೆಲ್ಲರೂ 2024 ಹೊಸ ವರ್ಷಕ್ಕಾಗಿ ಆತುರದಿಂದ ಕಾಯುತ್ತಿದ್ದೇವೆ. 12 ರಾಶಿಗಳಲ್ಲಿ ಪ್ರತಿಯೊಂದು ರಾಶಿಯಲ್ಲಿ ಜನಿಸಿದವರು ಪ್ರತಿ ವರ್ಷ ಪ್ರತಿ ತಿಂಗಳು ಬದಲಾಗುವ ತಮ್ಮ ರಾಶಿ ಭವಿಷ್ಯ ನೋಡಲು ಅಷ್ಟೆ ಕಾತುರದಿಂದ ಕಾಯುತ್ತಿದ್ದಾರೆ. ಹಾಗಾದರೆ ವೃಷಭ ರಾಶಿಯ 2024ರ ಜನವರಿ ತಿಂಗಳಿನ ರಾಶಿ ಭವಿಷ್ಯವನ್ನು ಈ ಲೇಖನದಲ್ಲಿ ನೋಡೋಣ

2024 ರ ಜನವರಿ ತಿಂಗಳಿನಲ್ಲಿ ವೃಷಭ ರಾಶಿಯವರಿಗೆ ರವಿಬಲ, ಕುಜಬಲ ಬರಲಿದೆ ಹಾಗೂ ರಾಹು ಒಳ್ಳೆಯದನ್ನು ಮಾಡುತ್ತಾನೆ. ವೃಷಭ ರಾಶಿಯವರ ಕೆಲಸ ಕಾರ್ಯಗಳು ಈ ತಿಂಗಳಿನಲ್ಲಿ ವಿಳಂಬವಾಗುತ್ತದೆ. ವೃಷಭ ರಾಶಿಯ ಗರ್ಭಿಣಿ ಸ್ತ್ರೀಯರು ಎಚ್ಚರಿಕೆಯಿಂದ ಇರಬೇಕು, ಸಂಜೆ ಸಮಯದಲ್ಲಿ ಹೊರಗಡೆ ಓಡಾಡುವುದನ್ನು ಮಾಡಬಾರದು ಬಾವಲಿಗಳು ಹಾರಾಡುವ ಸಮಯದಲ್ಲಿ ಯಾರೂ ಕೂಡ ಓಡಾಡಬಾರದು ಅದರಲ್ಲೂ ಗರ್ಭಿಣಿ ಸ್ತ್ರೀಯರು ಓಡಾಡಬಾರದು ಬಾವಲಿ ನಕಾರಾತ್ಮಕ ಶಕ್ತಿಯನ್ನು ಹರಡುತ್ತದೆ.

ವೃಷಭ ರಾಶಿಯವರಿಗೆ ಕೆಲಸದಲ್ಲಿ ಸಣ್ಣ ಮಟ್ಟದಲ್ಲಿ ಅಭಿವೃದ್ದಿ ಕಾಣುತ್ತದೆ. ಜನವರಿ 14 ರ ನಂತರ ಸರ್ಕಾರಿ ಉದ್ಯೋಗಕ್ಕಾಗಿ ಓದುತ್ತಿರುವವರು ಯಶಸ್ಸು ಸಿಗುವ ಸಾಧ್ಯತೆ ಇದೆ. ವೃಷಭ ರಾಶಿಯವರ ಸಂಸಾರಿಕ ಜೀವನದಲ್ಲಿ ಏರು ಪೇರು ಕಂಡುಬಂದು ಮಾನಸಿಕ ನೆಮ್ಮದಿ ಹಾಳಾಗುತ್ತದೆ. ಜನವರಿ ತಿಂಗಳಿನಲ್ಲಿ ಆದಾಯ ಬಂದರೂ ಆದಾಯಕ್ಕೂ ಮೀರಿ ಖರ್ಚಾಗುತ್ತದೆ ಹೀಗಾಗಿ ಸಾಲವಾಗಬಹುದು ಹಣದ ಬಗ್ಗೆ ವೃಷಭ ರಾಶಿಯವರು ಎಚ್ಚರಿಕೆಯಿಂದ ಇರಬೇಕು. ಬಂಡವಾಳ ಹೂಡಿಕೆ ಮಾಡಲು, ಪಾಲುದಾರಿಕೆ ಬಿಸಿನೆಸ್ ಮಾಡಲು, ಆಸ್ತಿ ಖರೀದಿಗೆ ಜನವರಿ ತಿಂಗಳು ಸೂಕ್ತವಾಗಿಲ್ಲ.

ವೃಷಭ ರಾಶಿಯವರಿಗೆ ಜನವರಿ ತಿಂಗಳಿನಲ್ಲಿ ವ್ಯಾಪಾರ, ವ್ಯವಹಾರದಲ್ಲಿ ನಷ್ಟವಾಗಬಹುದು. ಇವರಿಗೆ ಸಿಟ್ಟು ಅತಿಯಾಗಿ ಬರುವ ಸಾಧ್ಯತೆಯಿದೆ ಇವರಿಗೆ ಮಾತಿನ ಬಗ್ಗೆ ಎಚ್ಚರಿಕೆ ವಹಿಸಬೇಕು. ಆಸ್ತಮಾ, ಡಯಾಬಿಟಿಸ್, ವಾತ ಪಿತ್ತಕ್ಕೆ ಸಂಬಂಧಿಸಿದ ಶ್ವಾಸಕೋಶಕ್ಕೆ ಸಂಬಂಧಿಸಿದ ಖಾಯಿಲೆಗಳು ಈ ತಿಂಗಳಿನಲ್ಲಿ ಹೆಚ್ಚಾಗುವ ಸಾಧ್ಯತೆ ಇದೆ ವೈದ್ಯರ ಸಲಹೆಯನ್ನು ಪಡೆಯುವುದು ಒಳ್ಳೆಯದು. ಪ್ರಕೃತಿಯನ್ನು ಹಾಳುಮಾಡುವ ಯಾವುದೆ ಕೆಲಸವನ್ನು ವೃಷಭ ರಾಶಿಯವರು ಮಾಡಬಾರದು, ಮರ ಗಿಡಗಳನ್ನು ಬೆಳೆಸಬೇಕು ಇದರಿಂದ ದೇವರು ವೃಷಭ ರಾಶಿಯವರಿಗೆ ಆಶೀರ್ವಾದ ಮಾಡುತ್ತಾರೆ.

ಮನೆಯ ಟೆರೆಸ್ ಅಥವಾ ಇನ್ಯಾವುದೆ ಜಾಗದಲ್ಲಿ ಒಂದು ಪಾತ್ರೆಯಲ್ಲಿ ನೀರನ್ನು ಹಾಕಿ ಇಟ್ಟರೆ ಪ್ರಾಣಿ ಪಕ್ಷಿಗಳು ನೀರನ್ನು ಕುಡಿಯುತ್ತವೆ. ಕೃತ್ತಿಕಾ ನಕ್ಷತ್ರದಲ್ಲಿ ಹುಟ್ಟಿದರೆ ಧನಲಕ್ಷ್ಮೀ ಸ್ತೋತ್ರ, ರೋಹಿಣಿ ನಕ್ಷತ್ರದಲ್ಲಿ ಜನಿಸಿದವರು ಶಂಕರಾಚಾರ್ಯರು ಬರೆದ ದಶಾವತಾರ ಸ್ತೋತ್ರವನ್ನು ಪಠಿಸಬೇಕು, ಮೃಗಶಿರಾ ನಕ್ಷತ್ರದಲ್ಲಿ ಜನಿಸಿದವರು ಶ್ರೀನಿವಾಸ ಮಂಗಳ ಸ್ತೋತ್ರವನ್ನು ಪಠಿಸಬೇಕು ಇದರಿಂದ ಒಳ್ಳೆಯದಾಗುತ್ತದೆ. ಈ ವಿಚಾರಗಳು ಕೇವಲ ಗೋಚರ ಫಲವಾಗಿರುತ್ತದೆ ಜನ್ಮ ಜಾತಕವನ್ನು ಪರಿಶೀಲಿಸಿದಾಗ ಮಾತ್ರ ಸಂಪೂರ್ಣವಾಗಿ ಭವಿಷ್ಯ ತಿಳಿಯುತ್ತದೆ. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9741422232 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

Leave A Reply

Your email address will not be published.