ತುಲಾ ರಾಶಿ: ಕೊನೆಗೂ ಮುಗಿತು ನಿಮ್ಮ ಬ್ಯಾಡ್ ಟೈಮ್, ಇನ್ನುಮುಂದೆ ಜೀವನದ ಹೊಸ ಅಧ್ಯಾಯ ಆರಂಭ

0 43,144

ಪ್ರಾಚೀನ ಕಾಲದಿಂದಲೂ ಭಾರತೀಯರು ಜ್ಯೋತಿಷ್ಯದಲ್ಲಿ ಅಪಾರ ನಂಬಿಕೆಯನ್ನು ಹೊಂದಿದ್ದಾರೆ. ಭಾರತೀಯ ವಿದ್ವಾಂಸರು ಇದನ್ನು ವೇದಗಳ ಭಾಗವೆಂದು ಪರಿಗಣಿಸಿದ್ದರು. ಜ್ಯೋತಿಷ್ಯದ ಆಧಾರದ ಮೇಲೆ ನಾವು ಭೂತ, ಭವಿಷ್ಯ ಮತ್ತು ವರ್ತಮಾನದ ಬಗ್ಗೆ ತಿಳಿಯುತ್ತೇವೆ. ಈ ಹಿನ್ನಲೆಯಲ್ಲಿ ಡಿಸೆಂಬರ್ ತಿಂಗಳಲ್ಲಿ ತುಲಾ ರಾಶಿಯವರಿಗೆ ಫಲಗಳು ಹೇಗಿವೆ ಎಂದು ಈಗ ತಿಳಿಯೋಣ.

ತುಲಾರಾಶಿಯವರಿಗೆ ಈಗ ಗುರುಬಲ ಇಲ್ಲ ಹಾಗೂ ಶನಿ ಕೆಲವೇ ದಿನಗಳಲ್ಲಿ ಐದನೇ ಮನೆ ಪ್ರವೇಶವಾಗುತ್ತಾನೆ. ಇದು ನಿಮಗೆ ಅಷ್ಟೇನೂ ಒಳ್ಳೆಯದಲ್ಲ. ಹೊಸ ಕೆಲಸ ಹೊಸ ಕಾಂಟ್ರಾಕ್ಟ್, ಹೊಸ ನಿರ್ಧಾರಗಳನ್ನು ಮುಂದೂಡಿ. ಆಸ್ತಿ ಖರೀದಿ, ಮನೆಕಟ್ಟುವುದು, ಬ್ಯಾಂಕ್ ಸಾಲಪ್ರಯತ್ನ ಇವೆಲ್ಲ ಈಗ ಕೊಂಚ ಸಮಯ ತೆಗೆದುಕೊಳ್ಳುತ್ತದೆ. ಅಂದುಕೊಂಡಷ್ಟು ಸುಲಭವಾಗಿ ಕೆಲಸಗಳು ಆಗುವುದಿಲ್ಲ. ಎಲ್ಲದಕ್ಕೂ ಅಡೆತಡೆ ನಿಧಾನ.

ನೀವು ವ್ಯಾಪಾರಿ ಮನೋಭಾವದವರು. ಯಾರಿಂದ ಎಷ್ಟು ಲಾಭ ಸಿಗುತ್ತದೋ ಅಷ್ಟೇ ಒಡನಾಡುವವರು.ಜೊತೆಗೆ ಕೊಂಚ ಸೋಮಾರಿತನವೂ ಇದೆ. ನಿದ್ರೆ ಹೆಚ್ಚು. ಚಟುವಟಿಕೆ ಕಡಿಮೆ. ಯಾವುದೇ ಆಗುಹೋಗುಗಳಗೆ ತಲೆಕೆಡಿಸಿಕೊಳ್ಳುವವರಲ್ಲ. ಇದು ನಿಮಗೆ ಗುಣಾತ್ಮಕ ಹಾಗೂ ಋಣಾತ್ಮಕ ಎರಡೂ ಪರಿಣಾಮ ನೀಡುತ್ತದೆ. ಕೆಲವರು ನಿಮ್ಮನ್ನು ಸ್ವಾರ್ಥಿ ಎಂದೂ ಹೇಳುತ್ತಾರೆ. ನಿಮ್ಮ ಈ ಗುಣಗಳಿಂದ ನಿಮ್ಮ ಅಭಿವೃದ್ಧಿ ಮತ್ತು ಏಳ್ಗೆಯನ್ನು ನೀವೇ ತಡೆಹಿಡಿಯುತ್ತೀರಿ. ಒಂಥರಾ ಅಪ್ಪ ಹಾಕಿದ ಆಲದಮರಕ್ಕೆ ಜೋತು ಬೀಳುವವರು. ಹೊಸದನ್ನು ಒಪ್ಪುವುದಿಲ್ಲ. ಹೊಸತನಕ್ಕೆ ಪ್ರಯೋಗಗಳಿಗೆ ಒಡ್ಡಿ ಕೊಳ್ಳುವುದಿಲ್ಲ.

ಥ್ರಿಲ್ ನಿಮಗೆ ಬೇಡ ಜೀವನ ಸರಾಗವಾಗಿ ಮುನ್ನಡೆಯಬೇಕು ಎನ್ನುವವರು. ಈಗ ಮುಂದೆ ಬರುವ ಪಂಚಮ ಶನಿಯಿಂದ ವಿಚಲಿತರಾಗುತ್ತೀರಿ. ಕಷ್ಟ ಪಡುವ ಅಭ್ಯಾಸವಿಲ್ಲದ ನೀವು ಪಂಚಮ ಶನಿಯ ಪ್ರಭಾವಕ್ಕೆ ಗೊಂದಲಕ್ಕೊಳಗಾಗುತ್ತೀರಿ. ನೀವು ಪ್ರತಿದಿನ ಹನುಮಾನ್ ಚಾಲೀಸಾ, ವಿಷ್ಣು ಸಹಸ್ರನಾಮ ಹೇಳಬೇಕು. ವಿನಾಕಾರಣ ಯಾರೊಡನೆಯೂ ವಾಗ್ವಾದ ಜಗಳ ಸಲ್ಲದು. ತಾಳ್ಮೆ ಬಹುಮುಖ್ಯ. ಆರೋಗ್ಯ ಜೋಪಾನ. ಜನಗಳ‌ ಇನ್ನೊಂದು ಮುಖದ ಪರಿಚಯ ಆಗುತ್ತದೆ.

ಇದು ನಿಮಗೆ ಅಚ್ಚರಿ ತರಬಹುದು ಆದರೆ ಅದೇ ಸತ್ಯ ಎಂದು ತಿಳಿಯಿರಿ. ಗುರುಬಲವೂ ಇಲ್ಲದಿರುವುದರಿಂದ ಈಗ ಕೊಂಚ ಸಂಕಟದ ಸಮಯ. ಕುಟುಂಬದಲ್ಲಿ ಅಶಾಂತಿ ಇರುತ್ತದೆ. ಅನಾವಶ್ಯಕ ತಿರುಗಾಟ ಹೊತ್ತಿಗೆ ಸರಿಯಾಗಿ ಊಟ ನಿದ್ರೆ ವಿಶ್ರಾಂತಿ‌ ಇರುವುದಿಲ್ಲ. ಎರಡನೇ ಮನೆಯಲ್ಲಿ ಶುಕ್ರ ಬುಧರು ಇದ್ದು ನಿಮಗೆ ಕೊಂಚಮಟ್ಟಿಗೆ ನಿರಾಳತೆ ಯನ್ನು ಕೊಡುತ್ತಾರೆ. ಹಣಕಾಸು ಸ್ಥಿತಿ ಮಧ್ಯಮವಾಗಿರುತ್ತದೆ.

ಅನವಶ್ಯಕ ಸಿಕ್ಕುಗಳಲ್ಲಿ ಸಿಕ್ಕಬೇಡಿ. ಒಂದೊಂದು ಹೆಜ್ಜೆಯನ್ನೂ ಜಾಗ್ರತೆಯಾಗಿ‌ ಇಡಿ. ದೀರ್ಘಕಾಲ ಅನಾರೋಗ್ಯದಿಂದ ಬಳಲುತ್ತ ಇರುವವರಿಗೂ ಈಗ ಸಂಕಟದ ಕಾಲ. ಕಾಯಿಲೆ ಉಲ್ಬಣಿಸುತ್ತದೆ. ವಿವಾಹ ಯೋಗ್ಯರಿಗೆ ವಿವಾಹ ಇನ್ನೂ ಸಮಯ ತೆಗೆದುಕೊಳ್ಳುತ್ತದೆ. ವಿದೇಶಯಾತ್ರೆಯ ಆಸೆ ಮುಂದೂಡುತ್ತದೆ. ರಾಜಕೀಯ ಕ್ಷೇತ್ರದಲ್ಲಿ ಇರುವವರಿಗೂ ಪಂಚಮಶನಿಯಿಂದ ಅಭಿವೃದ್ಧಿಗೆ ಯಶಸ್ಸಿಗೆ ಹಿನ್ನಡೆ ಇದೆ. ನಿಮ್ಮ ಲೆಕ್ಕಾಚಾರದ ಸ್ವಭಾವವನ್ನು ಬದಲಿಸಿಕೊಳ್ಳಿ.

ಎಲ್ಲರೂ ನಿಮ್ಮಂತೆ ಎಂದು ತಿಳಿಯಿರಿ. ಎಂಟರ ಕುಜ ಅಪಘಾತ. ವಾಹನ ಚಲಾಯಿಸುವಾಗ ಜಾಗ್ರತೆ ವಹಿಸಿ. ಮಂಗಳವಾರದಂದು ನರಸಿಂಹ ದೇವರ ಗುಡಿಗೆ ಹೋಗಿಬನ್ನಿ. ಈ ವರ್ಷದ ಅಂತ್ಯದೊಂದಿಗೆ ನಿಮ್ಮ ಕೆಟ್ಟದಿನಗಳು ಮುಗಿದು ಶುಭಕಾಲ ಆರಂಭವಾಗಲಿದೆ. ಆದಾಗ್ಯೂ ತಮ್ಮ ಭವಿಷ್ಯದ ಕುರಿತು ಸಂಪೂರ್ಣವಾದ ಮಾಹಿತಿಗಾಗಿ ಉತ್ತಮ ಜೋತಿಷ್ಯ ಶಾಸ್ತ್ರಜ್ಞರ ಬಳಿ ನಿಮ್ಮ ವೈಯಕ್ತಿಕ ಜಾತಕ ಪರಿಶೀಲಿಸಿ ಕೊಳ್ಳುವುದು ಒಳ್ಳೆಯದು.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9741422232 ಅಮಾವಾಸ್ಯೆಯ ಅಮಾವಾಸ್ಯೆಯ ದಿನ ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ ಪೂರ್ವ ಜನ್ಮ ಪಾಪ ನಿವಾರ್ಥಿ, ಪೂರ್ವಜರ ಶಾಪ ಪಿತೃ ದೋಷ, ರೋಗಗಳನ್ನು ಕೊನೆಗೊಳಿಸಿ ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ ಶಾಂತಿ ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

Leave A Reply

Your email address will not be published.