ಸಿಂಹ ರಾಶಿಯವರ ದಾಂಪತ್ಯ ಜೀವನ ಹೇಗಿರತ್ತೆ ಗೊತ್ತಾ

0 21,618

ಮನುಷ್ಯನ ಜೀವನದಲ್ಲಿ ಹೊಸ ಜವಾಬ್ದಾರಿ ಹೊಂದಾಣಿಕೆ ಮತ್ತು ಪ್ರೀತಿಯ ಮೂಲಕ ಹೊಸ ಬದುಕನ್ನು ಕಟ್ಟಿಕೊಳ್ಳುವುದು ಕಲಿಸುವುದು ವೈವಾಹಿಕ ಜೀವನ. ಎರಡು ಜೋಡಿ ಕೂಡಿಕೊಂಡು ತಮ್ಮ ಜೀವನ ನೌಕೆಯನ್ನು ಸಾಗಿಸಿ ಉತ್ತಮ ಜೀವನ ನಡೆಸುತ್ತಾರೆ ಒಂದುವೇಳೆ ಸಂಗತಿಯಲ್ಲಿ ಹೊಂದಾಣಿಕೆ ಅಹಂ ಬೇಸರ ಮುನಿಸು ಮನಸ್ತಾಪ ಉಂಟಾಗಿ ಪದೇ ಪದೇ ಪರಿಸ್ಥಿತಿ ಉಲ್ಬಣ್ಣ ಅದರೀಯಾ ದಾಂಪತ್ಯ ಜೀವನ ಕೊನೆಗನುವುದರಲ್ಲಿ ಆಶ್ಚರ್ಯವಿಲ್ಲಇನ್ನು ಸಿಂಹ ರಾಶಿ ಅವರ ದಾಂಪತ್ಯ ಜೀವನ ಬಗ್ಗೆ ನೋಡೋಣ ಬನ್ನಿ

ಸಾಮಾನ್ಯವಾಗಿ ಸಿಂಹರಾಶಿಯವರು ಕೋಪಿಸ್ತ ರಾಗಿರುತ್ತಾರೆ ನಾನು ಅಂದುಕೊಂಡಿದ್ದೆ ನಡೆಯಬೇಕು ಎನ್ನುವ ಮನೋಭಾವ ಉಳ್ಳವರಾಗಿರುತ್ತಾರೆ ಅದರಿಂದ ದಾಂಪತ್ಯ ಜೀವನದಲ್ಲಿ ಕಿರಿ ಕಿರಿ ಉಂಟಾಗುವುದು ಸಾಮಾನ್ಯವಾಗಿದೆ ದೂರ ಆಗುವ ಸಂದರ್ಭ ಬರುವುದು. ಗಲಾಟೆ ಕಿರಿಕಿರಿ ಇದೆಲ್ಲವನ್ನೂ ಬದಿಗಿರಿಸಿ ಅನೋನ್ಯವಾಗಿ ಜೀವನ ನಡೆಸಿದರೆ ಅವರನ್ನು ಅರ್ಥ ಮಾಡ್ಕೊಂಡು ಹೋದಲ್ಲಿ ಅವರು ತುಂಬಾ ಚೆನ್ನಾಗಿ ಕಾಳಜಿವಹಿಸಿ ನೋಡಿಕೊಳ್ಳುತ್ತಾರೆ

ಸಿಂಹ ರಾಶಿ ಮುಂಗೋಪ ಇದ್ದರೂ ಮನಸು ಕಲ್ಮಶ ಇಲ್ಲದ ವ್ಯಕ್ತಿ ಆಗಿರುತ್ತಾರೆ ಒಮ್ಮೆ ಒಬ್ಬರನ್ನು ನಂಬಿದರೆ ಸಾಯೋವರೆಗು ಅವರಿಗೆ ಮೋಸ ಮಾಡಿಲ್ಲ ಆದರೆ ಅವರ ಕೋಪ ಸಹಿಸುವ ತಾಳ್ಮೆ ಇದ್ದರೆ ಜೀವನ ಸುಖಮಯ ಅವರ ವಿಶ್ವಾಸ ಪಡೆದುಕೊಂಡರೆ ಅನುಕೂಲ ಇನ್ನು ಸಪ್ತಮ ಕುಂಭ ರಾಶಿ ಆಗಿದ್ದು ಸಿಂಹರಾಶಿಯ ರವಿ ಅಧಿಪತಿ ಹಾಗೂ ಕುಂಭ ರಾಶಿಗೆ ಶನಿ ಅಧಿಪತಿ ಆಗಿದ್ದರೆ ಅಪ್ಪ ಮಗ ಅದೇ ಈ ಎರಡು ರಾಶಿಯವರು ಘರ್ಷಣೆ ನಾಂದಿ ಹಾಗೂ ಶುಕ್ರನು ಮಾರಕ ಅಧಿಪತಿ ಆಗಿದ್ದು ರವಿ ಶುಕ್ರ ಆಗೋಲ್ಲ ಹಾಗಾಗಿ ಪ್ರೇಮ ವ್ಯೆಪಲ್ಯ ಜಾಸ್ತಿ ಆದರೆ ಇಬ್ಬರ ಜಾತಕದಲ್ಲಿ ಶುಕ್ರ ಚೆನ್ನಾಗಿದ್ದರೆ ಪ್ರೇಮ ವಿವಾಹ ಜರುಗುವುದು.

ದಾಂಪತ್ಯದಲ್ಲಿ ತೊಂದರೆ ಬಂದರೆ ನೀವು ಶಿವನ ಆರಾಧನೆ ಮತ್ತು ಶನಿ ಮಹಾತ್ಮ ಆರಾಧನೆ ಅಗತ್ಯ ಶಿವ ಪಾರ್ವತಿ ದೇವಸ್ತಾನ ಭಾನುವಾರ ಹಾಗೂ ಸೋಮವಾರ ಹೋಗಿ ಒಂದು ಕೆಜಿ ಗೋಧಿ ಅನ್ನು ದೇವಸ್ಥಾನ ಕೊಟ್ಟು ಪೂಜೆ ಮಾಡಿಸು ಇಲ್ಲವಾದಲ್ಲಿ ಬಡವರಿಗೆ ದಾನ ಮಾಡಿ ಹಾಗೆಯೇ ಶನಿವಾರ ಶನಿ ಮಹಾತ್ಮ 800 ಗ್ರಾಂ ಅಷ್ಟು ಕರಿ ಎಳ್ಳನ್ನು ದಾನ ಮಾಡಿ ಒಳಿತು ಇನ್ನು ದಿನಾಲೂ ಶನಿ ಮಹಾತ್ಮನ ಸ್ತೋತ್ರ ಹಾಗೂ ಹನುಮಾನ್ ಚಲಿಸ್ ಅನ್ನು ಹಾಗೆ ಶಿವನಿಗೆ ಸಂಬಂಧಪಟ್ಟ ಸ್ತೋತ್ರವನ್ನು ಹೇಳುವುದರಿಂದ ತೊಂದರೆ ಪರಿಹಾರ ಸಿಗುವುದು ಬಿಳಿ ಎಕ್ಕದ ಗಿಡಕ್ಕೆ 9 ಸೋಮವಾರ ಪ್ರದಕ್ಷಿಣೆ ಹಾಕುವುದರಿಂದ ದಾಂಪತ್ಯ ಜೀವನದಲ್ಲಿ ಉಂಟಾದ ಸಮಸ್ಯೆಗೆ ಪರಿಹಾರ ತಕ್ಕಮಟ್ಟಿಗೆ ಸಿಗುವುದು.

ಇದೆಲ್ಲವೂ ಸಾಮಾನ್ಯ ಪರಿಹಾರ ಇನ್ನು ಜಾತಕವನ್ನು ಪರಿಶೀಲಿಸಿ ಸಪ್ತಮ ಸ್ಥಾನದಲ್ಲಿ ಯಾವ ಗೃಹಗಳು ಸೇರಿವೆ ಎಂದು ನೋಡಿಕೊಂಡು ಶುಭ ಗೃಹ ಇದ್ಯ ಅಶುಭ ಗ್ರಹ ಇದ್ಯ ಎಂದು ನೋಡಬೇಕಾಗುತ್ತದೆ ಹಾಗೂ ರಾಹು ಕೇತು ಪ್ರಭಾವ ಶನಿ ಪ್ರಭಾವ ಹೇಗಿದೆ ಎಂದು ಎಲ್ಲವನ್ನೂ ಇಬ್ಬರ ಜಾತಕವನ್ನು ನೋಡಿ ಪರಿಹಾರ ನೀಡಬೇಕಾಗುತ್ತದೆ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9741422232 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

Leave A Reply

Your email address will not be published.