Shukra Dasha: ಇಂದಿನಿಂದ ಈ 7 ರಾಶಿಯವರಿಗೆ ಬಾರಿ ಅದೃಷ್ಟ ಶುಕ್ರದೆಸೆ, ಗುರುಬಲ ಆರಂಭ

0 12,737

Shukra Dasha 2023: ಆತ್ಮೀಯ ಓದುಗರೇ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕೆಲವು ಗ್ರಹಗಳ ಬದಲಾವಣೆಯಿಂದ ಈ ರಾಶಿಯವರಿಗೆ ಬಾರಿ ಅದೃಷ್ಟ ಒದಗಿ ಬಂದಿದೆ. ಸುಮಾರು 2042 ರವರೆಗೆ ಇವರಿಗೆ ಯಶಸ್ಸು ಖಚಿತ. ಮಾಡುವ ಕೆಲಸ ಕಾರ್ಯದಲ್ಲಿ ಯಾವುದೇ ಅಡೆ ತಡೆ ಇರೋದಿಲ್ಲ. ಅಷ್ಟೇ ಅಲ್ಲ ವ್ಯಾಪಾರ ವ್ಯಹಾರದಲ್ಲಿ ಭರ್ಜರಿ ಲಾಭವುಂಟು. ಆದ್ರೆ ಎಲ್ಲವು ಸುಲಭವಾಗಿ ಸಿಗೋದಿಲ್ಲ ನೀವು ಪ್ರಯತ್ನ ಪಟ್ಟರೆ ಖಂಡಿತ ಪ್ರತಿಫಲ ಸಿಗುತ್ತದೆ. ಹಾಗಾದ್ರೆ ಆ 7 ಅದೃಷ್ಟವಂತ ರಾಶಿಗಳು ಯಾವುವು ಅನ್ನೋದನ್ನ ಮುಂದೆ ನೋಡಿ.

ಈ 7 ರಾಶಿಯವರಿಗೆ ಇಂದಿನ ಮಧ್ಯರಾತ್ರಿಯಿಂದ ಗಜಕೇಸರಿ ಯೋಗ ಆರಂಭವಾಗುತ್ತಿದೆ ಶನಿದೇವನ ಕೃಪೆ, ಈ ರಾಶಿಯವರಿಗೆ ನೇರವಾಗಿ ಬೀಳುವುದರಿಂದ ಇವರ ಕೆಲಸದಲ್ಲಿ ಶುಕ್ರ ದೇವನ ಕೃಪೆ ಇದ್ದೇ ಇರುತ್ತದೆ ಹೆಚ್ಚಿನ ಲಾಭವನ್ನು ಈ ರಾಶಿಯವರು ಪಡೆದುಕೊಳ್ಳುತ್ತಾರೆ ಅಂತ ಹೇಳಬಹುದು ರಾಜಯೋಗ ಮುಂದಿನ 42 ವರ್ಷಗಳವರೆಗೆ ಇರುತ್ತದೆ ಅಂತ ಹೇಳಬಹುದು.

ಮೇಷ ರಾಶಿ: ಈ ಮೇಷ ರಾಶಿಯವರಿಗೆ ಗುರುಬಲ ಹಾಗೂ ಶುಕ್ರದೆಸೆ ಒದಗಿ ಬಂದಿದೆ, ಆದ್ದರಿಂದ ಇವರ ಕೆಲಸ ಕಾರ್ಯದಲ್ಲಿ ವ್ಯಾಪಾರ ವ್ಯವಹಾರದಲ್ಲಿ ಲಾಭ ಗಳಿಸುತ್ತಾರೆ, ಇನ್ನೂ ಮೇಷ ರಾಶಿಯವರಿಗೆ ವೈವಾಹಿಕ ಜೀವನದಲ್ಲಿ ಕೂಡ ಸುಖ, ಶಾಂತಿ, ನೆಮ್ಮದಿ ದೊರೆಯಲಿದೆ. ಮೆನೆಯ ವಾತಾವರಣ ಕೂಡ ಉತ್ತಮವಾಗಿದ್ದು ಮನೆಯವರ ಜೊತೆ ಯಾವುದೇ ಗೊಂದಲ ಕಿರಿಕ್ ಮಾಡಿಕೊಳ್ಳಬೇಡಿ.

ಮಿಥುನ ರಾಶಿ: ಈ ಮಿಥುನ ರಾಶಿಯವರಿಗೆ ಗುರುಬಲ ಶುಕ್ರದೆಸೆ ಇರುವುದರಿಂದ ಮಾಡುವಂತ ಕೆಲಸದಲ್ಲಿ ಯಶಸ್ಸು ಖಂಡಿತ ಇದೆ, ಅದಕ್ಕೆ ತಕ್ಕಂತೆ ನೀವು ಕೂಡ ಪ್ರಯತ್ನ ಪಡೆಬೇಕು, ಇನ್ನೂ ಮಿಥುನ ರಾಶಿಯವರಿಗೆ ವ್ಯಾಪಾರ ವ್ಯವಹಾರದಲ್ಲಿ ಅಧಿಕ ಲಾಭಗಳಿಸುವ ಸಾಧ್ಯತೆ ಹೆಚ್ಚಿದೆ. ಹೊಸ ಬಿಸಿನೆಸ್ ಗೆ ಏನಾದ್ರು ಕೈ ಹಾಕುತಿದ್ರೆ ಹಿರಿಯರ ಸಲಹೆ ಮೇರೆಗೆ ಮುಂದುವರೆಯಿರಿ ಒಳ್ಳೇದಾಗುತ್ತೆ.

ಮೀನಾ ರಾಶಿ: ಈ ಮೀನಾ ರಾಶಿಯವರಿಗೆ ಬಹುದಿನದ ನಿರೀಕ್ಷೆಯನ್ನು ಹೊಂದಿರುವಂತ ಕೆಲಸ ಖಂಡಿತ ಆಗಲಿದೆ. ಇನ್ನು ನಿಮ್ಮ ವೈವಾಹಿಕ ಜೀವನದಲ್ಲಿ ಕಲಹ ಸಮಸ್ಯೆ ಬರದಂತೆ ಕಾಪಾಡಿಕೊಳ್ಳಿ ಇದರಿಂದ ಮೆನೆಯ ವಾತಾವರಣ ಉತ್ತಮವಾಗಿರುತ್ತೆ. ಹಾಗೂ ನೆಮ್ಮದಿಯ ಜೀವನ ನಡೆಸಬಹುದು, ಮಕ್ಕಳ ವಿಚಾರದಲ್ಲಿ ಸ್ವಲ್ಪ ಜಾಗೃತಿವಹಿಸಿ ಎಲ್ಲ ಒಳ್ಳೇದಾಗುತ್ತೆ.

Shukra Dasha 2023

ತುಲಾ ಹಾಗೂ ಕಟಕ ರಾಶಿಯವರಿಗೆ ಈ ತಿಂಗಳಲ್ಲಿ ನಿಮಗೆ ದುಡ್ಡೇ ದುಡ್ಡೇ ಯಾವ ಕೆಲಸಲ್ಲಿ ಕೈ ಹಾಕಿದ್ರು ಆರ್ಥಿಕ ಲಾಭವಿದೆ. ಗುರುವಿನ ಆಶೀರ್ವಾದ ಹಾಗೂ ಶುಕ್ರನ ದೆಸೆ ಈ ರಾಶಿಯವರ ಮೇಲಿರುವುದರಿಂದ ಆರ್ಥಿಕ ಜಯವಿದೆ. ಇನ್ನೂ ಪ್ರಯಾಣದ ವಿಚಾರದಲ್ಲಿ ನೀವು ಎಚ್ಚರವಹಿಸಬೇಕು.

ಕನ್ಯಾ ಹಾಗೂ ಧನಸ್ಸು ರಾಶಿ: ಈ ರಾಶಿಯವರಿಗೆ ಶುಕ್ರದೆಸೆ ದಯೆ ಇರುವುದರಿಂದ ಇವರ ವ್ಯಾಪಾರ ವ್ಯವಹಾರದಲ್ಲಿ ಅಧಿಕ ಲಾಭವಿದೆ. ಕೃಷಿ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಹೆಚ್ಚು ಲಾಭ ಸಿಗುವ ಸಾಧ್ಯತೆ ಇದೆ. ಉದ್ಯೋಗದಲ್ಲಿ ಪ್ರಗತಿ. ನೀವು ಏನಾದ್ರು ಬಿಸಿನೆಸ್ ಮ್ಯಾನ್ ಆಗಿದ್ರೆ ಖಂಡಿತ ನಿಮ್ಮ ವ್ಯವಹಾರದಲ್ಲಿ ಲಾಭಗಳಿಸುತ್ತೀರಾ. ಒಟ್ಟಾರೆಯಾಗಿ ಈ 7 ರಾಶಿಯವರಿಗೆ ಗುರು ಶುಕ್ರದೇವನ ಅಪಾರ ಆಶೀರ್ವಾದ ಇರುವುದರಿಂದ ಒಳ್ಳೆಯ ಫಲಗಳು ಹಾಗೂ ಶುಭ ವಿಚಾರಗಳಿವೆ ಇದನ್ನೂ ಓದಿ ಧನು ರಾಶಿಯವರಿಗೆ ಈ ಆಗಸ್ಟ್ ತಿಂಗಳ್ಳಿ ಹಣಕಾಸಿನ ಪರಿಸ್ಥಿತಿ ಹೇಗಿರತ್ತೆ ತಿಳಿದುಕೊಳ್ಳಿ

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9900555458 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

Leave A Reply

Your email address will not be published.