ಈ 5 ರಾಶಿಯವರಿಗೆ ಶಿವನ ವಿಶೇಷ ಕೃಪೆ ಇರಲಿದೆ ಇವರ ಲೈಫ್ ಹೇಗಿರತ್ತೆ ಗೊತ್ತಾ..

0 81

Shivratri is very special on this day, the special grace of Lord Shiva brings luck and a very happy day to the people of this zodiac sign: ಶಿವರಾತ್ರಿ ತುಂಬಾ ವಿಶೇಷವಾದದ್ದು ಈ ದಿನ ಶಿವನ ವಿಶೇಷ ಕೃಪೆ ಈ ರಾಶಿಯವರಿಗೆ ಅದೃಷ್ಟ ಮತ್ತು ತುಂಬಾ ಸಂತೋಷದ ದಿನವನ್ನ ಕಾಣುತ್ತಾರೆ. ಈ ಶಿವರಾತ್ರಿಯ ನಂತರ ಈ ಐದು ರಾಶಿಗೆ ಸುಖ ಸಂತೋಷ ಸಮೃದ್ಧಿ ನೆಲೆಸಿರುತ್ತದೆ ಮನೆಯಲ್ಲಿ ಸಂತೋಷ ತುಂಬಿರುತ್ತದೆ.

ಹಣಕಾಸಿನ ವಿಚಾರದಲ್ಲಿ ಸಾಕಷ್ಟು ಅದೃಷ್ಟ ನಿಮ್ಮದಾಗುತ್ತದೆ. ಅನೇಕ ರೀತಿಯ ಅವಕಾಶಗಳು ನಿಮಗೆ ಲಾಭಗಳನ್ನು ಒದಗಿಸುತ್ತದೆ. ಆರೋಗ್ಯದ ವಿಚಾರದಲ್ಲಿ ಹೆಚ್ಚು ಎಚ್ಚರಿಕೆಯನ್ನು ವಹಿಸಬೇಕು. ಯಾವುದಾದರೂ ಕೆಲಸ ಮಾಡುವಾಗ ತುಂಬಾ ಯೋಚನೆ ಮಾಡಿ ನಿರ್ಧಾರ ತೆಗೆದುಕೊಳ್ಳಬೇಕು ಇಲ್ಲವಾದರೆ ಸಮಸ್ಯೆಗಳು ನಿಮ್ಮನ್ನು ಕಾಡುತ್ತದೆ. ವ್ಯಾಪಾರ ವ್ಯವಹಾರ ಮಾಡಲು ತುಂಬಾ ಉತ್ತಮವಾದ ದಿನ ಎಂದು ಹೇಳಬಹುದು.

ಶಿವನ ಆಶೀರ್ವಾದ ಇರುವುದರಿಂದ ಮಾಡುವ ಕೆಲಸ ಕಾರ್ಯದಲ್ಲಿ ಯಶಸ್ಸನ್ನಾಗಳಿಸಿಕೊಳ್ಳುತ್ತಿರಿ. ಉದ್ಯೋಗದಲ್ಲಿರುವವರಿಗೆ ಬಡ್ತಿಯು ದೊರೆಯುತ್ತದೆ ನಿರುದ್ಯೋಗಿಗಳಿಗೆ ಉದ್ಯೋಗವು ದೊರೆಯುತ್ತದೆ. ನಿಮ್ಮ ಆದಾಯ ಹೆಚ್ಚಾಗುತ್ತದೆ. ಉದ್ಯೋಗದಲ್ಲಿ ಹಿರಿಯ ವ್ಯಕ್ತಿಗಳಿಂದ ಪ್ರಶಂಸೆಗೆ ಒಳಗಾಗುತ್ತೀರಿ, ಆ ಪ್ರಶಂಸೆಯಿಂದ ನಿಮಗೆ ಹೆಚ್ಚು ಗೌರವ ಮತ್ತು ಸ್ಥಾನಮಾನಗಳು ದೊರೆಯುತ್ತದೆ. ಕೌಟುಂಬಿಕ ಜೀವನದಲ್ಲಿ ಸಮಸ್ಯೆಗಳು ಬರುವುದು ಸರ್ವೇಸಾಮಾನ್ಯ ಆದರೆ ಆ ಏರಿಳಿತಗಳನ್ನ ಬಗೆಹರಿಸಿಕೊಂಡು ಜೀವನ ಮಾಡುವುದು ಉತ್ತಮ.

ನೀವು ಮಾಡುವ ಪ್ರತಿಯೊಂದು ಕೆಲಸ ಕಾರ್ಯ ಆಗಿರಬಹುದು ಯಾವುದೇ ವಿಷಯದಲ್ಲಿ ಆತ್ಮವಿಶ್ವಾಸ ಮತ್ತು ನಿಷ್ಠೆ ಹೊಂದಿದ್ದರೆ ಪ್ರಗತಿ ಖಂಡಿತವಾಗಿ ಲಭ್ಯವಾಗುತ್ತದೆ. ಸಮಸ್ಯೆ ಪರಿಹಾರಕ್ಕೆ ಫೋನ್ ಮಾಡಿ ಹಣಕಾಸಿನ ವ್ಯವಹಾರದಲ್ಲಿ ಖರ್ಚುಗಳು ಉಂಟಾಗುವ ಸಂಭವವಿದೆ. ಹಿರಿಯರ ಆಶೀರ್ವಾದ ಮತ್ತು ಕೃಪೆ ಸದಾ ನಿಮ್ಮ ಮೇಲೆ ಇರುತ್ತದೆ.

ಯಾವುದೇ ಕೆಲಸ ಕಾರ್ಯವನ್ನು ಮಾಡಬೇಕಾದರೆ ಹೆಚ್ಚು ಯಶಸ್ಸನ್ನ ನೀವು ಗಳಿಸಿಕೊಳ್ಳುತ್ತೀರಿ. ನೀವು ಪ್ರೀತಿ ಪ್ರೇಮವೆಂಬ ವಿಚಾರದಲ್ಲಿ ಒಳಗಾಗಿದ್ದರೆ ಅಲ್ಲಿ ಮನೆಯವರ ಒಪ್ಪಿಗೆ ಇರುತ್ತದೆ ಹಾಗೆ ಇದರಿಂದ ನೀವು ತುಂಬಾ ಸಂತೋಷದಿಂದ ಇರಲು ಸಾಧ್ಯವಾಗುತ್ತದೆ. ಆರೋಗ್ಯದ ವಿಚಾರವು ತುಂಬಾ ಚೇತರಿಕೆಯನ್ನ ಕಾಣುತ್ತೀರಿ. ಆರೋಗ್ಯದ ವಿಚಾರದಲ್ಲಿ ಯಾವುದೇ ನಕಾರಾತ್ಮಕ ಯೋಚನೆಗಳು ಬೇಡ. ಆರೋಗ್ಯ ಚೆನ್ನಾಗಿದ್ದರೆ ಜೀವನದಲ್ಲಿ ಏನಾದರೂ ಕೂಡ ಸಾಧಿಸಬಹುದಾಗಿರುತ್ತದೆ. ಇಷ್ಟಪಟ್ಟ ಸಂಗಾತಿಯೊಂದಿಗೆ ಮದುವೆ ಮಾಡಿಕೊಳ್ಳುವ ಯೋಗವು ಇದೆ.

ಅನಗತ್ಯ ಖರ್ಚುಗಳು ಸಂಭವಿಸುತ್ತದೆ. ಮಾನಸಿಕವಾಗಿ ನೆಮ್ಮದಿಯಾಗಿದ್ದರೆ ಉತ್ತಮ ಇಲ್ಲವಾದರೆ ನಿಮಗೆ ಒತ್ತಡಗಳು ಹೆಚ್ಚಾಗುವ ಸಾಧ್ಯತೆ ಇದೆ. ಶತ್ರುಗಳಿಂದ ಸಮಸ್ಯೆಗಳು ಬರುತ್ತದೆ. ಕುಟುಂಬದ ಬೆಂಬಲದಿಂದ ಆ ಸಮಸ್ಯೆಗಳಿಂದ ನೀವು ಮುಕ್ತಿಯನ್ನ ಪಡೆದುಕೊಳ್ಳುತ್ತೀರಿ. ಮನೆಯಲ್ಲಿ ಶುಭ ಕಾರ್ಯಗಳು ನಡೆಯುತ್ತದೆ. ಲಕ್ಷ್ಮಿ ದೇವಿಯ ಅದ್ದೂರಿ ಪೂಜೆ ಮನೆಯಲ್ಲಿ ನಡೆಸಲು ಸಾಧ್ಯವಾಗುತ್ತದೆ.

ಕೆಲಸದಲ್ಲಿ ಯಶಸ್ಸು ಲಭ್ಯವಾಗುತ್ತದೆ. ಶಿವರಾತ್ರಿ ಅದೃಷ್ಟವನ್ನು ಪಡೆದುಕೊಳ್ಳುತ್ತಿರುವ ಐದು ರಾಶಿಗಳು ಯಾವುದು ಎಂದರೆ ಮೇಷ ರಾಶಿ, ವೃಶ್ಚಿಕರಾಶಿ,ತುಲಾರಾಶಿ, ಮಿಥುನ ರಾಶಿ, ಕರ್ಕಾಟಕ ರಾಶಿ. ಈ ರಾಶಿಯವರು ಶಿವನ ಕೃಪೆಗೆ ಪಾತ್ರರಾಗಿರುವುದರಿಂದ ಅದೃಷ್ಟವನ್ನು ಪಡೆದುಕೊಳ್ಳುತ್ತಿದ್ದಾರೆ

ಇದನ್ನೂ ಓದಿ..ಮಕರ ರಾಶಿಯವರಿಗೆ ಗುರುಬಲ ಜಾಸ್ತಿ ಆದ್ರೆ ಏನಾಗುತ್ತೆ ಗೊತ್ತಾ..

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ
ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9900555458 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

Leave A Reply

Your email address will not be published.