ಜೂನ್ 5 ರಿಂದ ಶನಿಯ ಹಿಮ್ಮುಖ ಚಾಲನೆ ಯಾವ ರಾಶಿಗಳಿಗೆ ಕಷ್ಟ ನಷ್ಟ ತಿಳಿದುಕೊಳ್ಳಿ

0 4

ಜೂನ್ 5 2022 ಶನಿದೇವನು ವಕ್ರಿಯ ಆದಾಗ ದ್ವಾದಶ ರಾಶಿಗಳ ಮೇಲೆ ಏನೆಲ್ಲಾ ಪರಿಣಾಮ ಬೀರುತ್ತದೆ ಎಂದು ತಿಳಿಯೋಣ ಶನಿ ಎಂದರೆ ಎಲ್ಲರಿಗೂ ತಿಳಿಯುವುದು ಈತನು ಕರ್ಮ ದಾತನು ನವಗ್ರಹ ಅಲ್ಲಿ ಶನಿಯು ನಾವು ಮಾಡಿದ ಪಾಪ ಕರ್ಮಗಳಿಗೆ ಶಿಕ್ಷೆ ನೀಡಿ ನ್ಯಾಯ ಮಾರ್ಗದಲ್ಲಿ ಸಂಚರಿಸುವ ಹಾಗೆ ಮಾಡುವನು ಇನ್ನು ಶನಿಯು ವಕ್ರ ಆಗುವನು ಹಿಮ್ಮುಖ ಚಲನೆ ಮಾಡುತಾನೆ ಇದರಿಂದ ಕೆಲವು ರಾಶಿಗಳ ಮೇಲೆ ಕಷ್ಟ ಮತ್ತು ನಷ್ಟ ಅನುಭವಿಸುತ್ತಾರೆ ಅದಕ್ಕೆ ಪರಿಹಾರ ಮತ್ತು ಕಷ್ಟದ ಬಗ್ಗೆ ಮಾಹಿತಿ ಇದೆ ಅದೇನೆಂದು ನೋಡೋಣ ಬನ್ನಿ

ಶನಿಯು ಬುಕ್ತಿದಾತನು ದೆಸೆ ವ್ಯಕ್ತಿಯ ಜಾತಕದಲ್ಲಿ ಇದ್ದರೆ ಇದರ ಪ್ರಭಾವ ಜಾಸ್ತಿ ಬೀರುವುದು ಶನಿಯು ಎರಡೂವರೆ ವರ್ಷದ ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಸಂಚಾರ ಮಾಡುತ್ತಾನೆ ಹಾಗಾಗಿ ಶನಿಯು ನಿಧಾನವಾಗಿ ಚಲಿಸುವ ಗ್ರಹ ಇನ್ನೂ ಪೂರ್ತಿ ಚಕ್ರ ಸುತ್ತಲು ಮೂವತ್ತು ವರ್ಷಗಳ ಕಾಲ ಹಿಡಿಯುವುದು ಪ್ರಸ್ತುತ ಕುಂಭ ರಾಶಿ ಅಲ್ಲಿ ಇರುವ ಶನಿಯು ಜೂನ್ 5 2022 ಹಿಮ್ಮುಖ ಚಲನೆ ಅಕ್ಟೋಬರ್ 23 ವರೆಗೆ ಹಿಮ್ಮುಖ ಸ್ಥಿತಿಯಲ್ಲಿ ಕೆಲವು ರಾಶಿಗೆ ಹೆಚ್ಚು ಕಷ್ಟ ನೀಡುತ್ತಾನೆ ಯಾವೆಲ್ಲ ರಾಶಿಗೆ ಪ್ರಭಾವ ಬೀರುತ್ತದೆ ಎಂದರೆ

ಮೇಷ ರಾಶಿ ಇವರಿಗೆ ಶನಿಯು ಈ ರಾಶಿಯ ಅದೃಷ್ಟ ಬುಡಮೇಲು ಆಗುವುದು ಎಚ್ಚರ ರಾಹುವು ಕೂಡ ನಿಮ್ಮ ರಾಶಿ ಸಂಚಾರ ಜೊತೆಗೆ ಶನಿಯ ಸಂಚಾರ ಇಂದ ಕಷ್ಟ ಉಂಟಾಗುವುದು ಹಣಕಾಸಿನ ವಿಚಾರದಲ್ಲಿ ಬುದ್ದಿವಂತಿಕೆ ಇಂದ ಮುನ್ನಡೆಯಿರಿ ವೈವಾಹಿಕ ಜೀವನದಲ್ಲಿ ಸಮಸ್ಯೆ ಹಾಗೂ ಮಾನಸಿಕ ಒತ್ತಡ ಹೆಚ್ಚುವುದು ಪರಿಹಾರವಾಗಿ ಅಶ್ವಥ್ ಕಟ್ಟೆಯಲ್ಲಿ ಸಾಸಿವೆ ಎಣ್ಣೆಯಲ್ಲಿ ದೀಪ ಹಚ್ಚಿ ಓಂ ಶಂ ಶನೀಶ್ವರಾಯ ನಮ್ಹ ಎಂದು 108 ಬಾರಿ ಜಪಿಸಬೇಕು ಪ್ರತಿ ಶನಿವಾರ ಜಪನ ಮಾಡಬೇಕು

ರಾಶಿ ಚಕ್ರದಲ್ಲಿ ನಾಲ್ಕನೆಯ ರಾಶಿ ಕರ್ಕಾಟಕ ರಾಶಿ ಅವರಿಗೆ ಅಷ್ಟಮ ಶನಿ ನಡಿಯುತ್ತಲಿದ್ದ ಕಾರಣ ಕೆಲಸದ ವಿಷಯದಲ್ಲಿ ಬಹಳ ಎಚ್ಚರಿಕೆ ಹಣಕಾಸಿನ ವಿಚಾರದಲ್ಲಿ ಬದಲಾವಣೆ ತಲೆಬಿಸಿ ಹೆಚ್ಚಾಗುವುದು ವಾಹನ ಚಾಲನೆ ಅಲ್ಲಿ ತುಂಬಾನೇ ಎಚ್ಚರಿಕೆ ವಹಿಸಬೇಕು ಇದಕ್ಕೆಲ್ಲ ಪರಿಹಾರ ಪ್ರತಿ ಶನಿವಾರ ಶನಿ ವೃತವನ್ನು ಕೇಳುವುದು ಹಾಗೂ ಶನಿ ಚಲಿಸಾನ್ನು ಓದುವುದು

ಮಕರ ರಾಶಿಯವರಿಗೆ ರಾಜಯೋಗ ಇದ್ದು ನಿಮ್ಮ ರಾಶ್ಯಾಧಿಪತಿ ಶನಿಯು ಸಾಡೇಸಾತಿ ನಡೆಯುತ್ತಿರುವ ನೀವು ಕೊನೆಯ ಹಂತದಲ್ಲಿ ಇದೆ ಆದರೂ ಶನಿಯ ಹಿಮ್ಮುಖ ಚಲನೆ ಇಂದ ನೀವು ಶನಿ ಶಾಂತಿ ಮಾಡಿಸಬೇಕು ಇನ್ನೂ ನಿಮ್ಮ ಮಾತು ಹಾಗೂ ಹಣದ ಮೇಲೆ ಗಮನ ಇದ್ದರೆ ಉತ್ತಮ ಎಚ್ಚರಿಕೆ ಮಾತಿನ ಮೇಲೆ ಕಡಿವಾಣ ಇರಲಿ ವೃತ್ತಿ ಜೀವನದಲ್ಲಿ ಕೆಟ್ಟ ಪರಿಣಾಮ ಕುಟುಂಬ ಅಲ್ಲಿ ಕಲಹ ಕಠಿಣ ಪರಿಶ್ರಮ ಕಡಿಮೆ ಆಗುವುದು ಉನ್ನತ ಅಧಿಕಾರಿ ಜೊತೆ ಮನಸ್ತಾಪ ಬರುವ ಸಾಧ್ಯತೆ ಇದೆ ಹಾಗಾಗಿ ಎಚ್ಚರಿಕೆ ವಹಿಸಬೇಕು ಕೋಪದ ಆವೇಶದಲ್ಲಿ ಮೂಗು ಕೂಯಿದುಕೊಳ್ಳಲು ಹೋಗಬೇಡಿ ಕೋಪವನ್ನು ಹತೋಟಿಗೆ ತನ್ನಿ ಇದಕ್ಕೆಲ್ಲ ಪರಿಹಾರ ಎಂದರೆ ಶನಿಯೇಶ್ವರ ರಚಿತ ಲಕ್ಷ್ಮೀನಾರಸಿಂಹ ದೇವರ ಸ್ತೋತ್ರಗಳು ಅಥವಾ ಹನುಮನ ಸ್ತೋತ್ರವನ್ನು ಪಾರಾಯಣ ಮಾಡಿದಲ್ಲಿ ಒಳಿತು

ಕುಂಭ ರಾಶಿ ಅವರಿಗೆ ಶನಿ ಚಲನೆ ಇಂದ ನೀವು ಯಾವುದೇ ಚರ್ಚೆಯಲ್ಲಿ ತೊಡಗಬಾರದು ಹೂಡಿಕೆ ಮಾಡಲು ಬುದ್ದಿವಂತಿಕೆ ಅಗತ್ಯ ಮದುವೆ ಮುಂತಾದ ಕಾರ್ಯಕ್ರಮಗಳಲ್ಲಿ ಅಡೆತಡೆ ಉಂಟಾಗುವುದು ಜಾಗ್ರತೆ ಇದಕ್ಕೆಲ್ಲ ಪರಿಹಾರ ಎಂದರೆ ಪ್ರತಿನಿತ್ಯ ಭಕ್ತಿಯಿಂದ ಶಿವ ದ್ಯಾನ ಮಾಡಿ ಓಂ ನಮಃ ಶಿವಾಯ ಎನ್ನುವ ಪಂಚಾಕ್ಷರಿ ಮಂತ್ರವನ್ನು ಜಪಿಸಿ ನಿತ್ಯ ಕೈಲಾದಷ್ಟು ದಾನ ಮಾಡಿ ಮತ್ತು ಶನಿವಾರ ಕಪ್ಪು ವಸ್ತ್ರವನ್ನು ಅಗತ್ಯ ಇರುವರಿಗೆಗೆ ದಾನ ಮಾಡಿ ಇವಿಷ್ಟು ಶನಿಯ ವಕ್ರದೃಷ್ಟಿ ಇಂದ ರಾಶಿಯ ಮೇಲೆ ಪ್ರಭಾವ ಬೀರುವ ಬಗ್ಗೆ ಮಾಹಿತಿ ಇನ್ನೂ ಕಷ್ಟಗಳು ಹೆಚ್ಚಾದಲ್ಲಿ ಒಮ್ಮೆ ತಮ್ಮ ಜಾತಕವನ್ನು ಜ್ಯೋತಿಷ್ಯರ ಬಳಿ ತೋರಿಸಿ ಪರಿಹಾರ ಮಾಡಿಸಿಕೊಳ್ಳಬೇಕು

Leave A Reply

Your email address will not be published.