ತಮ್ಮ ಬಾಲ್ಯ ಜೀವನದ ಕ ರಾಳ ಸತ್ಯವನ್ನು ಬಿಚ್ಚಿಟ್ಟು ರಶ್ಮಿಕ ಮಂದಣ್ಣ ಹೇಳಿದ್ದೇನು ಗೊತ್ತಾ..

0 3

ಕೊಡಗಿನ ಕುವರಿಯಾಗಿರುವ ರಶ್ಮಿಕ ಮಂದಣ್ಣ ಕಿರಿಕ್ ಪಾರ್ಟಿ ಸಿನಿಮಾದ ಮೂಲಕ ಚಿತ್ರ ಜಗತ್ತಿಗೆ ಪರಿಚಯವಾಗಿ ಈಗ ತಮಿಳು ತೆಲುಗು ಹಿಂದಿ ಸೇರಿದಂತೆ ಬಹುತೇಕ ಇಡೀ ಭಾರತೀಯ ಚಿತ್ರರಂಗದಲ್ಲಿ ಜನಪ್ರಿಯ ಹಾಗೂ ಬಹುಬೇಡಿಕೆಯ ನಟಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಅವರ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಅದೆಷ್ಟೇ ಟೀಕೆ ಟಿಪ್ಪಣಿಗಳು ಮೂಡಿಬಂದರೂ ಕೂಡ ಈ ಹಂತಕ್ಕೆ ಅವರು ಬೆಳೆದು ನಿಂತಿರುವುದು ನಿಜಕ್ಕೂ ಕೂಡ ಪ್ರತಿಯೊಬ್ಬರು ಹೆಮ್ಮೆ ಪಡ್ಬೇಕಾದ ವಿಚಾರ.

ಯಾವುದೇ ಫ್ಯಾಮಿಲಿ ಬ್ಯಾಗ್ರೌಂಡ್ ಇಲ್ಲದಂತಹ ನಟಿ ಇಂದು ಪ್ಯಾನ್ ಇಂಡಿಯಾ ತಾರೆಯಾಗಿ ಇಡೀ ಭಾರತೀಯ ಚಿತ್ರರಂಗವೇ ನಮ್ಮ ಭಾಷೆಯ ಸಿನಿಮಾದಲ್ಲಿ ನಟಿಸಲು ಬೇಡಿಕೆ ಇಡುವಂತಹ ಮಟ್ಟಿಗೆ ಬೆಳೆದು ನಿಂತಿದ್ದಾರೆ ಎಂದರೆ ಅದರಲ್ಲಿ ಏನೋ ಒಂದು ವಿಷಯ ಇರಲೇ ಬೇಕಲ್ಲವೇ. ಈಗ ರಶ್ಮಿಕ ಮಂದಣ್ಣ ಅವರ ಜೀವನ ಐಷಾರಾಮಿಯಿಂದ ಕೂಡಿರಬಹುದು ಆದರೆ ಅವರ ಬಾಲ್ಯದ ಕುರಿತಂತೆ ರಶ್ಮಿಕ ಮಂದಣ್ಣ ಇತ್ತೀಚಿಗಷ್ಟೇ ಸಂದರ್ಶನ ಒಂದರಲ್ಲಿ ಹೇಳಿದ್ದಾರೆ.

ಹೌದು ಮಿತ್ರರೇ ರಶ್ಮಿಕ ಮಂದಣ್ಣ ಅವರ ಪೋಷಕರ ಬಳಿ ಅಷ್ಟೊಂದು ಹಣ ಇರುತ್ತಿರಲಿಲ್ಲ. ಅದಕ್ಕಾಗಿ ಆಗಾಗ ಮನೆಯನ್ನು ಬದಲಾವಣೆ ಮಾಡುತ್ತಿದ್ದರು. ಚಿಕ್ಕವಯಸ್ಸಿನಲ್ಲಿ ಆಡುವ ಆಟಿಕೆಗಳನ್ನು ಕೇಳಿದಾಗಲೆಲ್ಲ ಅವರ ಪೋಷಕರು ಇಲ್ಲ ಎನ್ನುತ್ತಿರಲಿಲ್ಲ ಆದರೆ ಅದನ್ನು ಖರೀದಿಸಲು ಹಣ ಕೂಡ ಇರುತ್ತಿರಲಿಲ್ಲ. ಇಂದಿಗೂ ಆ ವಿಚಾರಗಳನ್ನು ನೆನೆಸಿಕೊಂಡು ರಶ್ಮಿಕ ಮಂದಣ್ಣ ಭಾವುಕರಾಗಿ ಕಣ್ಣೀರು ಇಡುತ್ತಾರೆ.

ನಾವು ಇಂದು ರಶ್ಮಿಕ ಮಂದಣ್ಣ ಅವರು ಇರುವ ಲೈಫ್ ಸ್ಟೈಲ್ ಹಾಗೂ ಅವರ ಆಟಿಟ್ಯೂಡ್ ವಿಚಾರಕ್ಕಾಗಿ ಅವರನ್ನು ನಾವು ಟ್ರೋಲ್ ಮಾಡುತ್ತೇವೆ. ಆದರೆ ಅವರು ಚಿಕ್ಕ ವಯಸ್ಸಿನಲ್ಲಿ ಪಟ್ಟಂತಹ ಈ ಕಷ್ಟಗಳನ್ನು ನೆನಪಿಸಿಕೊಂಡಾಗ ನಿಜಕ್ಕೂ ಅವರು ಬೆಳೆದು ಬಂದ ರೀತಿ ಒಂದು ಸಾಧನೆ ಎನ್ನಬಹುದಾಗಿದೆ. ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ
9900555458 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ,

ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

Leave A Reply

Your email address will not be published.