ಕನ್ನಡದ ಕಲಾರತ್ನ ಲಕ್ಷಾಂತರ ಜನರ ಆರಾಧ್ಯ ದೈವರಾದ ಅಪ್ಪು ಇನ್ನು ಮುಂದೆ ಕೇವಲ ನೆನಪು ಮಾತ್ರ ಮಣ್ಣಲ್ಲಿ ಮಣ್ಣಾದ ಕನ್ನಡದ ಮಾಣಿಕ್ಯವನ್ನು ಮರೆಯುವುದಕ್ಕೆ ಯಾರಿಂದಲೂ ಸಾಧ್ಯವಿಲ್ಲ, ಕೇವಲ ನಲವತ್ತಾರು ವರ್ಷದಲ್ಲಿ ತನ್ನ ಜೀವನ ಯಾತ್ರೆಯನ್ನು ಮುಗಿಸಿರುವ ಅಪ್ಪು ಅವರ ಅಗಲಿಕೆಯಿಂದ ನೂರಾರು ಮಂದಿ ಕೆಲಸವನ್ನ ಕಳೆದುಕೊಂಡಿದ್ದಾರೆ.

ಸಾವಿರಾರು ಬಡ ಮಕ್ಕಳಿಗೆ ಅನ್ನ ಹಾಕುತ್ತಿದ್ದ ಜೀವ ಇದೀಗ ಮಕ್ಕಳನ್ನು ತಬ್ಬಲಿ ಮಾಡಿ ಹೋಗಿದೆ. ಅಪ್ಪುವನ್ನು ಕಳೆದುಕೊಂಡ ಕರುನಾಡು ದುಃಖ ಸಾಗರದಲ್ಲಿ ಮುಳುಗಿದೆ ಎಲ್ಲಿ ನೋಡಿದರೂ ಅಪ್ಪುವಿನ ಸುದ್ದಿ ಹರಿದಾಡುತ್ತಿದೆ. ಪುನೀತ್ ಅವರ ಸಾವಿನ ಸುದ್ದಿ ಅವರ ಕುಟುಂಬದವರನ್ನಷ್ಟೆ ಅಲ್ಲದೆ ಲಕ್ಷಾಂತರ ಅಭಿಮಾನಿಗಳನ್ನು ದುಃಖ ಸಾಗರದಲ್ಲಿ ಮುಳುಗಿಸಿದೆ.

ಇದರ ನಡುವೆ ಯಾರ ಸಹಾಯವೂ ಇಲ್ಲದೆ ತನ್ನ ಸ್ವಂತ ಸ್ಕಾಲರ್ ಶಿಪ್ ನಲ್ಲಿ ವಿದೇಶಕ್ಕೆ ಓದಲು ಹೋಗಿದ್ದ ಪುನೀತ್ ರಾಜಕುಮಾರ್ ಅವರ ಅವರ ಮೊದಲ ಮಗಳು ದೃತಿ ತಂದೆಯ ಸಾವಿನಿಂದ ಕಂಗಾಲಾಗಿದ್ದು ತಂದೆ ಮರಣ ಹೊಂದಿದ ಎರಡನೇ ದಿನಕ್ಕೆ ವಿದೇಶಕ್ಕೆ ಹೋಗುತ್ತಿದ್ದಾರೆ ಅಷ್ಟು ಬೇಗ ಮಗಳು ವಿದೇಶಕ್ಕೆ ಹೋಗುವ ಕಾರಣವನ್ನು ಕೇಳಿದರೆ ನಿಜವಾಗಿಯೂ ಕಣ್ಣಲ್ಲಿ ನೀರು ಬರುತ್ತದೆ.

ವಿದೇಶದಿಂದ ಸಾವಿರಾರು ಕಿಲೋಮೀಟರ್ ದೂರದಿಂದ ತಂದೆಯ ಸಾವನ್ನು ನೆನೆಯುತ್ತಲೇ ಬಂದ ಮಗಳ ಸ್ಥಿತಿ ತುಂಬಾ ಕಷ್ಟಕರವಾದದ್ದು ಅಂತಹ ಪರಿಸ್ಥಿತಿ ಯಾರಿಗೂ ಕೂಡ ಬರಬಾರದು. ತಂದೆಯ ಅಕಾಲಿಕ ಮರಣದಿಂದ ನೊಂದಿರುವ ಮಗಳು ದೃತಿಗೆ ಎಲ್ಲಿ ನೋಡಿದರೂ ತಂದೆಯೇ ಕಾಣಿಸುತ್ತಿದ್ದಾರಂತೆ ಹಾಗಾಗಿ ಊಟ ನೀರನ್ನು ಬಿಟ್ಟು ತಂದೆಯ ಕೋಣೆಯಲ್ಲಿ ಮಗಳು ಇದ್ದಾರಂತೆ.

ಇದನ್ನು ನೋಡಿದ ಕುಟುಂಬದವರು ಅವಳಿಗೆ ಸಾಂತ್ವಾನವನ್ನು ಹೇಳುವುದರ ಜೊತೆಗೆ ಶಿವಣ್ಣ ಅವರು ತಂದೆಯ ಹಾಲುತುಪ್ಪ ಕಾರ್ಯ ಮುಗಿದ ತಕ್ಷಣ ದೃತಿ ವಿದೇಶಕ್ಕೆ ಹೊರಡುವಂತೆ ಅವಳಿಗೆ ತಿಳಿಸಿದ್ದಾರೆ. ವಿದೇಶಕ್ಕೆ ಹೋಗಿ ಅಲ್ಲಿ ಬೇರೆಯವರ ಮುಖವನ್ನು ನೋಡುವುದರ ಮೂಲಕ ನಿಧಾನವಾಗಿ ದುಃಖವನ್ನು ಮರೆಯಬಹುದು ಆ ಕಾರಣದಿಂದ ತಂದೆಯ ಹಾಲುತುಪ್ಪ ಕಾರ್ಯ ಮುಗಿದ ತಕ್ಷಣ ವಿದೇಶಕ್ಕೆ ಹೊರಡುವಂತೆ ದೃತಿಗೆ ಸಲಹೆ ನೀಡಿದ್ದಾರೆ.

ಅಪ್ಪುವನ್ನು ಕಳೆದುಕೊಂಡಿರುವ ಅಭಿಮಾನಿಗಳಿಗೆ ಇಷ್ಟು ದುಃಖವಾಗುತ್ತಿದೆ ಇನ್ನು ಅವರ ಕುಟುಂಬದವರಿಗೂ ಆ ನೋವಿನಿಂದ ಹೊರಬರುವುದು ತುಂಬಾ ಕಷ್ಟ. ವಯಸ್ಸಲ್ಲದ ವಯಸ್ಸಿನಲ್ಲಿ ಹೃದಯಾಘಾತದಿಂದ ಮರಣ ಹೊಂದಿರುವ ಅಪ್ಪು ಅವರ ಕುಟುಂಬದವರಿಗೆ ದೇವರು ಆ ದುಃಖವನ್ನು ತಡೆದುಕೊಳ್ಳುವ ಶಕ್ತಿಯನ್ನು ನೀಡಲಿ ಎಂದು ನಾವು ಪ್ರಾರ್ಥಿಸೋಣ.

ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430

Leave a Reply

Your email address will not be published. Required fields are marked *