November Horoscope Gajakesari yoga: ಇದೇ ನವೆಂಬರ್ ತಿಂಗಳಿನಲ್ಲಿ ಗಜಕೇಸರಿ ಯೋಗವನ್ನ ಕಾಣಲಿರುವ ಮೂರು ರಾಶಿಗಳು ಯಾವವು ಎಂಬುದನ್ನು ಇಲ್ಲಿ ನಾವು ನೋಡೋಣ. ಈ ನವೆಂಬರ್ ತಿಂಗಳಿನಲ್ಲಿ ಅದ್ಭುತ ಯೋಗಗಳಾದಂತಹ ಗಜಕೇಸರಿ ಹಾಗೂ ಶಶಿ ಯೋಗಗಳು ನಿರ್ಮಾಣವಾಗುತ್ತವೆ ಇಂತಹ ಯೋಗಗಳ ಪ್ರಭಾವ ದ್ವಾದಶ ರಾಶಿಗಳ ಕೆಲವೊಂದು ರಾಶಿಗಳ ಮೇಲೆ ಉಂಟಾಗಲಿದೆ ಹಾಗಾದರೆ ಅಂತಹ ಯೋಗವನ್ನ ಪಡೆಯಲಿರುವ ಮೊದಲನೆಯ ರಾಶಿ ಮಿಥುನ ರಾಶಿ ಈ ಮಿಥುನ ರಾಶಿಯವರು ನವೆಂಬರ್ನಲ್ಲಿ ಸಮೃದ್ಧವಾದಂತಹ ಫಲವನ್ನು ಕಾಣುತ್ತಾರೆ ಸಾಧಾರಣವಾದ ಸವಾಲುಗಳನ್ನು ನೀವು ಎದುರಿಸಿ ಗುರಿ ಮುಟ್ಟಲು ಸಾಧ್ಯವಾಗುತ್ತದೆ ಇನ್ನು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ಈ ಸಮಯದಲ್ಲಿ ವಿಶೇಷವಾಗಿ ಪ್ರಯೋಜನವನ್ನ ಪಡೆಯಲಿದ್ದೀರಿ ಏಕೆಂದರೆ ಮಿಥುನ ರಾಶಿಯವರಿಗೆ ಯಶಸ್ಸು ಬಹಳ ದೂರವೇನಿಲ್ಲ.

ನಿಮ್ಮ ಮಕ್ಕಳಿಂದ ಒಳ್ಳೆಯ ಸುದ್ದಿಯನ್ನು ನೀವು ನಿರೀಕ್ಷೆ ಮಾಡಬಹುದು ಹಾಗೆ ಮಿಥುನ ರಾಶಿಯಲ್ಲಿ ಜನಿಸಿದ ಉದ್ಯೋಗಸ್ಥ ಮಹಿಳೆಯರು ಪ್ರಯತ್ನಕ್ಕೆ ತಕ್ಕ ಪ್ರತಿಫಲವನ್ನು ಬಯಸಬಹುದು ಅಷ್ಟೇ ಅಲ್ಲದೆ ಇವರು ಸಾಮಾಜಿಕ ಮಾನ್ಯತೆಯನ್ನ ಪಡೆದುಕೊಳ್ಳಲಿದ್ದಾರೆ.ವ್ಯಾಪಾರದ ವಿಚಾರದಲ್ಲಿ ದಿಡೀರ್ ಬದಲಾವಣೆ ಉಂಟಾಗಲಿದ್ದು ದೊಡ್ಡ ಆರ್ಥಿಕ ಲಾಭವನ್ನು ನೀವು ಪಡೆಯಲಿದ್ದೀರಿ.

ಗಜ ಕೇಸರಿ ಯೋಗ ಮತ್ತು ಶಶಿ ಯೋಗದಿಂದ ಕರ್ಕಾಟಕ ರಾಶಿ ಇವರಿಗೂ ಸಹ ಉತ್ತಮ ಅದೃಷ್ಟ ಕಂಡು ಬರಲಿದ್ದು ವಿಶೇಷವಾಗಿ ನಿಮ್ಮ ಉದ್ದೇಶವನ್ನು ಸಾಧಿಸಲು ಹೆಣ್ಣು ಮಕ್ಕಳಿಂದ ಸಹಾಯವನ್ನು ಪಡೆಯುತ್ತೀರಿ ಜೊತೆಗೆ ದೀರ್ಘ ಕಾಲದಿಂದ ಬಾಕಿ ಉಳಿದಿರುವ ಯಾವುದೇ ಕೆಲಸಗಳಿದ್ದರೂ ಕೂಡ ನೀವು ಈ ಸಮಯದಲ್ಲಿ ಪೂರ್ಣಗೊಳಿಸಲು ಸಹಾಯಕವಾಗುತ್ತದೆ ವಿಶೇಷವಾಗಿ ವ್ಯವಹಾರದಲ್ಲಿ ನೀವು ಹೂಡಿಕೆ ಮಾಡಲು ಬಯಸಿದ್ದರೆ ಪರಿಣಿತರ ಸಹಾಯ ಪಡೆದು ಮುಂದುವರೆಯಿರಿ. ನಿಮ್ಮ ಹಳೆಯ ಸ್ನೇಹಿತರು ಮತ್ತೆ ಭೇಟಿಯಾಗುತ್ತಾರೆ ಹಾಗೂ ನಿಮ್ಮ ಭಾಂದವ್ಯ ಗಟ್ಟಿಯಾಗುತ್ತದೆ ಅಷ್ಟೇ ಅಲ್ಲದೆ ನಿಮ್ಮ ಕುಟುಂಬದ ಜೀವನ ಸಂತೋಷದಿಂದ ತುಂಬಿರುತ್ತದೆ ನಿಮ್ಮ ವೈವಾಹಿಕ ಜೀವನವು ಸಹ ಉತ್ತಮವಾಗಿರುತ್ತದೆ. ಕಟಕ ರಾಶಿಯ ಜನ ಉದ್ಯೋಗಕ್ಕಾಗಿ ಹುಡುಕುತ್ತಿದ್ದರೆ ಅಂತವರಿಗೆ ಒಳ್ಳೆಯ ಅವಕಾಶಗಳು ಈ ಸಮಯದಲ್ಲಿ ಕಂಡು ಬರಲಿವೆ.

November Horoscope Gajakesari yoga

ಇನ್ನು ಮಕರ ರಾಶಿಯ ಜನರು ಸಹ ಈ ಯೋಗಕ್ಕೆ ಪಾತ್ರರಾಗಲಿದ್ದು ದೈವಿಕ ಹೊಂದಾಣಿಕೆ ಅನ್ನುವಂತದು ನಿಮ್ಮ ರಾಶಿಯವರಲ್ಲಿ ಉತ್ತಮವಾಗಿರುತ್ತದೆ ಇದು ನಿಮ್ಮ ಕುಟುಂಬ ಜೀವನಕ್ಕೆ ಬಹಳ ಅನುಕೂಲಕರವಾಗುತ್ತದೆ ಹಾಗೂ ನಿಮ್ಮ ಪ್ರೀತಿ ಪಾತ್ರರ ಪ್ರೀತಿ ಮತ್ತು ಗೌರವವನ್ನು ಈ ಸಮಯದಲ್ಲಿ ಗಳಿಸುತ್ತೀರಿ. ನಿಮ್ಮ ಕಠಿಣ ಪರಿಶ್ರಮ ಮತ್ತು ಸಮರ್ಪಣಾ ಮನೋಭಾವದಿಂದ ನೀವು ಯಶಸ್ಸನ್ನ ಗಳಿಸಲು ಸಾಧ್ಯವಾಗುತ್ತದೆ. ಮಕರ ರಾಶಿಯವರ ಬಹುನಿರೀಕ್ಷಿತ ಯೋಜನೆಗಳು ಶೀಘ್ರದಲ್ಲೇ ಪ್ರಾರಂಭಿಸಲು ಸಾಧ್ಯವಾಗುತ್ತದೆ ಅಷ್ಟೇ ಅಲ್ಲದೆ ಆದಾಯದ ಮೂಲದ ವೃದ್ಧಿಗೂ ಸಹ ಈ ಯೋಗಗಳು ಕಾರಣವಾಗುತ್ತದೆ.

ಒಟ್ಟಾರೆಯಾಗಿ ಗಜಕೇಸರಿ ಯೋಗ ಹಾಗೂ ಶಶಿ ಯೋಗದ ಪ್ರಭಾವದಿಂದ ಈ ಮೇಲೆ ತಿಳಿಸಿರುವ ರಾಶಿಯಲ್ಲಿ ಜನಿಸಿದ ಜನರು ತಮ್ಮ ಜೀವನದಲ್ಲಿ ಅದೃಷ್ಟವನ್ನು ಪಡೆಯಲಿದ್ದಾರೆ. ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9741422232 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು

By AS Naik

Leave a Reply

Your email address will not be published. Required fields are marked *