ನಿಮ್ಮ ಕನಸಿನಲ್ಲಿ ಹಿರಿಯರು ಪದೇ ಪದೇ ಬರ್ತಿದ್ರೆ ಏನಾಗುತ್ತೆ ಗೊತ್ತೇ

0 22

ಮನುಷ್ಯನಿಗೆ ಕನಸುಗಳು ಬೀಳೋದು ಸಹಜ ಆದ್ರೆ ಕೆಲವೊಮ್ಮೆ ಬೀಳುವಂತ ಕನಸುಗಳು ಭಯ ಹುಟ್ಟಿಸುತ್ತವೆ ಇನ್ನು ಕೆಲವು ಸುಖ ಸಂತೋಷ ನೀಡುತ್ತವೆ. ಇಲ್ಲಿ ಗಮನಿಸಬೇಕಾದ ವಿಚಾರ ಏನಪ್ಪಾ ಅಂದ್ರೆ ನಮ್ಮ ಕನಸುಗಳಲ್ಲಿ ಹಿರಿಯರು ಬಂದ್ರೆ ಏನಾಗುತ್ತದೆ ಅನ್ನೋದನ್ನ ನೋಡೋಣಕನಸುಗಳು ಎಂಬುದು ಮನುಷ್ಯನ ಜೀವನಕ್ಕೆ ತನ್ನ ಜೀವನದಲ್ಲಿ ಮುಂದೆ ನಡೆಯುವಂತಹ ಘಟನೆಗಳನ್ನು ಮುನ್ಸೂಚನೆಯ ಮುಖಾಂತರ ತಿಳಿಸುತ್ತಿರುತ್ತದೆ ಹೌದು ಈ ಕನಸುಗಳು ನಿದ್ರಾ ಲೋಕದಲ್ಲಿ ಆವರಿಸುವ ಒಂದು ಅಂಶವಾಗಿದೆ ,ಈ ಅಂಶವು ನಮ್ಮ ಮುಂದಿನ ದಿನಗಳಲ್ಲಿ ನಡೆಯುವಂತಹ ಅಥವಾ ಪ್ರಸ್ತುತ ನಡೆಯುವ ಯಾವುದಾದರೂ ಘಟನೆಯ ಬಗ್ಗೆ ನಮಗೆ ತಿಳಿಸುತ್ತಿರುತ್ತದೆ ಈ ಕನಸುಗಳನ್ನು ಅರಿತು ಅದನ್ನು ಎಳೆಎಳೆಯಾಗಿ ಬಿಡಿಸುತ್ತಾ ಹೋದರೆ ಆ ಕನಸಿನ ಮುಂದಿನ ದಾರಿ ನಮಗೆ ತೆರೆದುಕೊಳ್ಳುತ್ತದೆ. ಹಾಗಾದರೆ ಕನಸಿನಲ್ಲಿ ಕಾಣಿಸಿಕೊಳ್ಳುವ ಕೆಲವೊಂದು ಅಂಶಗಳು ಯಾವ ರೀತಿ ಏನು ಮುನ್ಸೂಚನೆಯನ್ನು ನೀಡುತ್ತದೆ ಅನ್ನುವುದನ್ನು ತಿಳಿಯೋಣ ಬನ್ನಿ ಅದರಲ್ಲಿಯು ನಮ್ಮ ಹಿಂದೂ ಧರ್ಮದಲ್ಲಿ ಇರುವಂತಹ ಅನೇಕ ವಿಶಿಷ್ಟ ಪುರಾಣಗಳು ಆಗಿರುವ ಗರುಡ ಪುರಾಣ ವಾಯು ಪುರಾಣ ,

ಕನಸಿನಲ್ಲಿ ಬರುವಂತಹ ಅಂಶವನ್ನು ಕುರಿತು ಏನನ್ನು ತಿಳಿಸಿ ಹೇಳುತ್ತದೆ ಅನ್ನೋದನ್ನ ಇಂದಿನ ಈ ಲೇಖನದಲ್ಲಿ ತಿಳಿಯೋಣ ಸ್ನೇಹಿತರೇ, ನೀವು ಕೂಡ ಮಾಹಿತಿಯನ್ನು ತಿಳಿದು ತಪ್ಪದೇ ಬೇರೆಯವರಿಗೂ ಕೂಡ ಈ ಮಾಹಿತಿಯನ್ನು ಶೇರ್ ಮಾಡಿ ಕೊನೆಗೆ ನಿಮ್ಮ ಅನಿಸಿಕೆ ಅನ್ನು ನಮಗೆ ತಪ್ಪದೇ ಕಾಮೆಂಟ್ ಮಾಡಿ.ಕನಸಿನಲ್ಲಿ ಮನೆಯ ಹಿರಿಯರು ಪೂರ್ವಜರು ಬಂದರೆ ಅದರರ್ಥವೇನು, ನಮ್ಮ ಹಿಂದೂ ಸಂಪ್ರದಾಯವು ಇದನ್ನು ಕುರಿತು ಏನನ್ನು ಹೇಳುತ್ತದೆ ಅನ್ನುವುದನ್ನು ನೀವು ಕೂಡ ತಿಳಿದುಕೊಳ್ಳಬೇಕು ಕೆಳಗಿನ ಮಾಹಿತಿಯನ್ನು ಪೂರ್ತಿಯಾಗಿ ತಿಳಿಯಿರಿ.

ಮೊದಲನೆಯದಾಗಿ ಅಪಘಾತ ಅಥವಾ ಪ್ರಕೃತಿ ವಿಕೋಪಕ್ಕೆ ಒಳಗಾಗಿ ಸತ್ತ ವ್ಯಕ್ತಿಯ ಕುಟುಂಬದ ಮೇಲೆ ಈ ಹಿರಿಯರ ಆಶೀರ್ವಾದವೂ ಹೆಚ್ಚಾಗಿ ಇರುತ್ತದೆಯಂತೆ. ಇನ್ನು ಸತ್ತ ನಂತರ ನಮ್ಮ ಹಿಂದೂ ಸಂಪ್ರದಾಯದಲ್ಲಿ ಸತ್ತವರಿಗೆ ಹದಿನೈದು ದಿನಗಳೊಳಗೆ ಧರ್ಮ ಕಾರ್ಯಗಳನ್ನು ಮಾಡಿ ಮುಗಿಸಬೇಕು ಈ ರೀತಿ ಯಾರು ಅಪಘಾತದಿಂದ ಪ್ರಕೃತಿ ವಿಕೋಪಕ್ಕೆ ಒಳಗಾಗಿ ಸಾಯುತ್ತಾರೆ ಅವರಿಗೆ ನಿಷ್ಠೆಯಿಂದ ಕಾರ್ಯವನ್ನು ಸಲ್ಲಿಸುವುದರಿಂದ ಆ ಕುಟುಂಬದವರಿಗೆ ಯಾವತ್ತಿಗೂ ಇವರ ಆಶೀರ್ವಾದವೂ ಇರುತ್ತದೆ ಎಂದು ಸಂಪ್ರದಾಯ ಹೇಳುತ್ತದೆ.ಕನಸಿನಲ್ಲಿ ಹಾವುಗಳು ಕಾಣಿಸಿಕೊಂಡಾಗ ಅದು ಏನನ್ನು ಸೂಚಿಸುತ್ತಿರುತ್ತದೆ ಅಂದರೆ ಮನೆಯಲ್ಲಿ ಸತ್ತಂತಹ ಹಿರಿಯ ವ್ಯಕ್ತಿ ಯಾವುದೋ ಲೋಕದಲ್ಲಿ ನೆಮ್ಮದಿಯಿಂದ ಇರುತ್ತಾರೆ ಮತ್ತು ಇವರ ಆಶೀರ್ವಾದ ಆ ಕುಟುಂಬದ ಮೇಲೆ ಹೆಚ್ಚಾಗಿರುತ್ತದೆ ಎಂದು ಹೇಳುತ್ತಿರುತ್ತದೆ ಈ ಕನಸು.

ಉತ್ತರಾದಿ ಕ್ರಿಯೆಗಳನ್ನು ನಡೆಸಿದ ನಂತರ ಕುಟುಂಬದವರಿಗೆ ಧನಪ್ರಾಪ್ತಿಯಾದರೆ ಅಥವಾ ವ್ಯಾಪಾರ ವಹಿವಾಟುವಿನಲ್ಲಿ ಲಾಭವಾದರೆ ಅದು ಆ ಕುಟುಂಬಕ್ಕೆ ಸತ್ತ ವ್ಯಕ್ತಿಯ ಆಶೀರ್ವಾದ ಆಗಿದೆ ಎಂಬುದನ್ನು ಇದು ತಿಳಿಸಿ ಹೇಳುತ್ತದೆ.ನಿಮ್ಮ ಕನಸಿನಲ್ಲಿ ಮೃತಪಟ್ಟವರು ಸಂತೋಷದಿಂದಿದ್ದಾರೆ ನಿಮಗೆ ಆಶೀರ್ವಾದ ಮಾಡುತ್ತಿದ್ದಾರೆ ಅನ್ನುವ ಹಾಗೆ ಕನಸಿನಲ್ಲಿ ಘಟನೆ ನಡೆದರೆ ಆ ಕನಸಿನ ಮುಖಾಂತರ ನಿಮ್ಮ ಕುಟುಂಬದ ಹಿರಿಯರು ನಿಮಗೆ ಆಶೀರ್ವಾದವನ್ನು ಮಾಡುತ್ತಿದ್ದಾರೆ ಎಂಬುದನ್ನು ಇದು ಸೂಚಿಸುತ್ತಿರುತ್ತದೆ.

ನಿಮಗೆ ಯಾರಾದರೂ ನೀವು ಕೆಲಸಕ್ಕೆ ಹೋಗುವಾಗ ಹಿರಿಯರು ನಿಮ್ಮ ಸಹಾಯಕ್ಕೆ ಬಂದರೆ ಅದು ನಿಮ್ಮ ಮನೆಯ ಹಿರಿಯರು ಈ ರೀತಿ ನಿಮಗೆ ಆಶೀರ್ವಾದ ಮಾಡುತ್ತಿದ್ದಾರೆ ಅಥವಾ ಅವರ ಮುಖಾಂತರ ನಿಮಗೆ ಸಹಾಯ ದೊರೆಯುತ್ತಿದೆ ಎಂಬುದನ್ನು ನೀವು ಅರ್ಥ ಮಾಡಿಕೊಳ್ಳಬೇಕಾಗುತ್ತದೆ.ಈ ರೀತಿಯಾಗಿ ನಿಮ್ಮ ಕನಸಿನಲ್ಲಿ ಬರುವಂತಹ ಅನೇಕ ಅಂಶಗಳು ಒಂದೊಂದು ರೀತಿಯ ವಿಚಾರಗಳನ್ನು ತಿಳಿಸಿ ಹೇಳುತ್ತಿರುತ್ತದೆ. ಹಾಗಾದರೆ ನಿಮ್ಮ ಕನಸಿನಲ್ಲಿಯೂ ಎಂದಾದರೂ ನಾವು ಹೇಳಿದಂತಹ ಘಟನೆ ನಡೆದಿದೆಯಾ ಅನ್ನೋದನ್ನು ನಮಗೆ ತಪ್ಪದೇ ಕಾಮೆಂಟ್ ಮಾಡಿ ತಿಳಿಸಿ ಧನ್ಯವಾದ.

ಶ್ರೀ ಕೇರಳ ಭಗವತಿ ಜ್ಯೋತಿಷ್ಯ ಶಾಸ್ತ್ರ ಪ್ರಧಾನ ತಂತ್ರಿಕ್ ರಾಘವೇಂದ್ರ ಭಟ್
ನಿಮ್ಮ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಮತ್ತು ನಿಮ್ಮ ಗುಪ್ತ ಸಮಸ್ಯೆಗಳಿಗೆ ಹಾಗೂ ಮನ ಇಚ್ಛಾಕಾರ್ಯ ನೆರವೇರಿಸಲು ಮತ್ತು ಸುಲಭ ಪರಿಹಾರಕ್ಕಾಗಿ ಇಂದೆ ಕರೆ ಮಾಡಿ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ತೊಂದರೆ, ವಿವಾಹದಲ್ಲಿ ತೊಂದರೆ ಸ್ತ್ರೀ-ಪುರುಷ ಪ್ರೇಮ ವಿಚಾರ, ಇಷ್ಟಪಟ್ಟವರು ನಿಮ್ಮಂತೆ ಆಗಲು ಹಣಕಾಸಿನ ತೊಂದರೆ, ಆರೋಗ್ಯ ಸಮಸ್ಯೆ ಉದ್ಯೋಗ, ವ್ಯವಹಾರದಲ್ಲಿ ತೊಂದರೆ, ಅತ್ತೆಸೊಸೆ ತೊಂದರೆ ಡೈವರ್ಸ್ ಪ್ರಾಬ್ಲಮ್ ಮಕ್ಕಳು ನಿಮ್ಮ ಮಾತು ಕೇಳಲು ಶತ್ರು ಬಾಧೆ, ಮಾಟಮಂತ್ರ ತಡೆ ಇನ್ನು ನಿಮ್ಮ ಜೀವನದ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಪರಿಹಾರ ಶ್ರೀ ಅಂಬಾ ಭವಾನಿ ಜ್ಯೋತಿಷ್ಯಾಲಯ ಪಂಡಿತ್ ರಾಘವೇಂದ್ರ ಭಟ್ ಮೊಬೈಲ್ ನಂಬರ್ 9448001466

Leave A Reply

Your email address will not be published.