2024 ಹೊಸ ವರ್ಷದಲ್ಲಿ ಮೀನ ರಾಶಿಯವರ ಉದ್ಯೋಗ, ಅರೋಗ್ಯ ಹಾಗೂ ಹಣಕಾಸು ಹೇಗಿರತ್ತೆ ತಿಳಿದುಕೊಳ್ಳಿ

0 8,862

Meena Rashi 2024 Rashi Bhavishya: 2024 ಹೊಸ ವರ್ಷದ ಮೀನ ರಾಶಿಯವರ ವರ್ಷ ಭವಿಷ್ಯ ಹೇಗಿದೆ ಎಂಬುದನ್ನು ಇಲ್ಲಿ ನಾವು ತಿಳಿದುಕೊಳ್ಳೋಣ. ಗುರುವು ಮೇ 1ನೇ ತಾರೀಖಿನವರೆಗೆ ಕನ್ಯಾ ರಾಶಿಯವರಲ್ಲಿ ಅಷ್ಟಮ ಭಾವದಲ್ಲಿ ಇರುತ್ತಾನೆ ನಂತರದಲ್ಲಿ ಗುರುವು ಭಾಗ್ಯ ಸ್ಥಾನಕ್ಕೆ ಬರುವುದರಿಂದ ಕನ್ಯಾ ರಾಶಿಯವರಿಗೆ ಭಾಗ್ಯೋದಯದ ಕಾಲ ಎಂದು ಹೇಳಬಹುದು. ನಿಮ್ಮ ರಾಶಿಯಲ್ಲಿ ಕೇತು ಹಾಗೂ 7ನೇ ಮನೆಯಲ್ಲಿ ರಾಹು ಇರುವುದರಿಂದ ರಾಹುವಿನ ನೇರ ದೃಷ್ಟಿ ನಿಮ್ಮ ರಾಶಿಯ ಮೇಲೆ ಇರುತ್ತದೆ ಇಂತಹ ಸಮಯದಲ್ಲಿ ರಾಹು ಕೇತುಗಳ ಅನುಕೂಲಗಳು ಪ್ರಾಪ್ತಿಯಾಗುವುದಿಲ್ಲ ಆದ್ದರಿಂದ ಸಾಧ್ಯವಾದಷ್ಟು

ರಾಹು ಹಾಗೂ ಕೇತುವಿನ ಮೂಲ ಸ್ಥಾನಗಳಿಗೆ ಭೇಟಿ ನೀಡುವುದರಿಂದ ಒಳ್ಳೆಯ ಫಲಗಳನ್ನು ನೀವು ನಿರೀಕ್ಷೆ ಮಾಡಬಹುದು. ಇಲ್ಲವಾದರೆ ದೇವಸ್ಥಾನಗಳಲ್ಲಿ ನವಗ್ರಹಗಳ ರೂಪದಲ್ಲಿ ಇರುವಂತಹ ರಾಹು ಕೇತುವಿನ ದರ್ಶನ ಮಾಡಿ ಬರುವಂಥದ್ದು ಅಥವಾ ಹುರುಳಿಕಾಳನ್ನು ದಾನವನ್ನು ಮಾಡುವುದರಿಂದ ರಾಹು ಮತ್ತು ಕೇತುವಿಯಿಂದ ಬರಬಹುದಾದ ಸಮಸ್ಯೆಗಳಿಂದ ಪರಿಹಾರ ಕಂಡುಕೊಳ್ಳಬಹುದಾಗಿದೆ.

ನಿಮ್ಮ ರಾಶಿಯಲ್ಲಿ ಕೇತುವಿನ ಸಂಚಾರದಿಂದ ನಿಮ್ಮ ಕೆಲಸ ಕಾರ್ಯಗಳಲ್ಲಿ ಮಂದಗತಿ ನಿಧಾನದಂತಹ ಸಮಸ್ಯೆಗಳು ಕಂಡುಬರುತ್ತದೆ ಅಷ್ಟೇ ಅಲ್ಲದೆ ರಾಹುವಿನಿಂದ ಸಂಸಾರದಲ್ಲಿ ಜಂಜಾಟ ಹಾಗೂ ಕುಟುಂಬದಲ್ಲಿ ಕಲಾಗಳು ಕಂಡು ಬರಬಹುದು ಆದ್ದರಿಂದ ನೀವು ಈ ಕುರಿತು ಎಚ್ಚರಿಕೆಯಿಂದ ಇರಬೇಕು ಆದಷ್ಟು ಬೇಗ ಪರಿಹಾರವನ್ನ ಕಂಡುಕೊಳ್ಳಬೇಕು. ಶನಿಯ ವಿಚಾರವನ್ನು ನೋಡುವುದಾದರೆ ಕನ್ಯಾ ರಾಶಿಯವರಿಗೆ ಶನಿಯಿಂದ ಯಾವುದೇ ತೊಂದರೆ ಉಂಟಾಗುವುದಿಲ್ಲ ತ್ರಿಕೋನ ಅಧಿಪತಿಯಾಗಿರುವಂತಹ ಶನಿ ಕನ್ಯಾ ರಾಶಿಯವರಿಗೆ ಉತ್ತಮವಾದಂತಹ ಫಲವನ್ನು ನೀಡುತ್ತಾನೆ. ಇನ್ನೂ ಕನ್ಯಾ ರಾಶಿಯವರು ಶತ್ರುಗಳ ವಿಚಾರದಲ್ಲಿ ಸ್ವಲ್ಪಮಟ್ಟಿನ ಜಾಗ್ರತೆ ವಹಿಸಬೇಕು ಅದರಿಂದ ನಿಮ್ಮನ್ನ ದ್ವೇಷಿಸುವಂತಹ ಜನರ ಮಧ್ಯೆ ನೀವು ಇರಬಾರದು ಅವರ ದೃಷ್ಟಿಗಳಿಗೆ ಗುರಿಯಾಗಬಾರದು.

ನಿಮ್ಮ ಆರೋಗ್ಯದ ವಿಚಾರದಲ್ಲಿ ನೀವು ಶುಚಿತ್ವವನ್ನ ಕಾಪಾಡಿಕೊಳ್ಳಬೇಕು ಹಾಗೂ ನಿಮ್ಮ ತೂಕವನ್ನು ಸಹ ಬ್ಯಾಲೆನ್ಸ್ ಮಾಡಿಕೊಳ್ಳುವುದು ಉತ್ತಮ ಅತಿಯಾದ ತೂಕವನ್ನು ಹೊಂದಿರುವವರು ತೂಕ ಕಡಿಮೆ ಮಾಡಿಕೊಳ್ಳಲು ಪ್ರಯತ್ನ ಪಡಿ ಅತಿಯಾದ ದೇಹದ ತೂಕದಿಂದ ನಿಮಗೆ ಸಮಸ್ಯೆಗಳು ಕಂಡು ಬರಬಹುದು. ಇನ್ನು ಮೇ 1ನೇ ತಾರೀಖಿನಿಂದ ಕನ್ಯಾ ರಾಶಿಯವರಿಗೆ ಗುರು ಬಲವು ಪ್ರಾರಂಭವಾಗುತ್ತದೆ ನಿಮಗೆ ಯಾವುದೇ ಸಮಸ್ಯೆಗಳಿದ್ದರೂ ಸಹ ಗುರುಬಲ ಒಂದಿದ್ದರೆ ಸಾಕು ನಿಮ್ಮಲ್ಲಿರುವ ಎಲ್ಲಾ ಸಮಸ್ಯೆಗಳು ದೂರವಾಗುತ್ತವೆ. ನಿಮ್ಮ ಉದ್ಯೋಗದ ವಿಚಾರದಲ್ಲಿ

ನೀವು ಯಾವುದೇ ರೀತಿಯ ಬದಲಾವಣೆ ಮಾಡಿಕೊಳ್ಳಬೇಡಿ ನಿಷ್ಠೆಯಿಂದ ಪ್ರಯತ್ನ ಪಟ್ಟರೆ ಉದ್ಯೋಗದಲ್ಲಿ ಅಭಿವೃದ್ಧಿಯನ್ನು ಕಂಡುಕೊಳ್ಳುತ್ತೀರಾ. ಒಟ್ಟಾರೆಯಾಗಿ ಹೇಳುವುದಾದರೆ ಕನ್ಯಾ ರಾಶಿಯವರಿಗೆ ಈ ವರ್ಷ ಶುಭ ಹಾಗೂ ಶುಭ ಫಲಗಳು ಸರಿಸಮಾನವಾಗಿದ್ದು ರಾಹು ಹಾಗೂ ಕೇತುವಿನಿಂದ ಬರುವ ಕೆಲವು ಸಮಸ್ಯೆಗಳಿಂದ ನೀವು ಮುಂಚಿತವಾಗಿಯೇ ಪರಿಹಾರ ಕಂಡುಕೊಳ್ಳಬೇಕು ಇದನ್ನು ಹೊರತುಪಡಿಸಿ ನಿಮ್ಮ ರಾಶಿಯಲ್ಲಿ ಗುರುಬಲ ಇರುವುದರಿಂದ ಈ ವರ್ಷ ತುಂಬಾ ಚೆನ್ನಾಗಿರಲಿದೆ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9741422232 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

Leave A Reply

Your email address will not be published.