ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮೊದಲನೆಯ ರಾಶಿ ಮೇಷ ರಾಶಿ ಈ ರಾಶಿಯ ಚಿನ್ಹೆ ದೊಡ್ಡ ಕೆತ್ತನೆಯ ಹೊಂದಿರುವ ಕುರಿಯ ಕೊಂಬು ಇವರು ನಿರ್ಭೀತ ಹಾಗೂ ಧೈರ್ಯಶಾಲಿ ವ್ಯಕ್ತಿ ಆಗಿರುತ್ತಾರೆ ಈ ಗ್ರಹದ ಅಧಿಪತಿ ಮಂಗಳ ಗ್ರಹ ಆಗಿದ್ದು ಇವರು ಸ್ವಚತೆ ಹಾಗೂ ಅಚ್ಚುಕಟ್ಟಾಗಿ ಇರುವುದು ಪ್ರವೃತಿಯಾಗಿದೆ ಹಾಗೂ ಪರೋಪಕಾರಿ ಸ್ವಭಾವ ಹೊಂದಿದ್ದು ಇವರು ಬೆಟ್ಟಿಂಗ್ ಹಾಗೂ ಲಾಟರಿ ಮುಂತಾದ ದೊಡ್ಡ ಪ್ರಮಾಣದ ಆದಾಯ ಸೃಷ್ಟಿಸುತ್ತಾರೆ

ಮೇಷ ರಾಶಿ ಅಲ್ಲಿ ಅಶ್ವಿನಿ ಭರಣಿ ಹಾಗೂ ಕೃತಿಕಾ ನಕ್ಷತ್ರಗಳ ಮೊದಲನೇ ಚರಣ ಸೇರಿರಿರುವ ರಾಶಿಯೇ ಮೇಷ ರಾಶಿ ಈ ರಾಶಿಯವರು ಬಿಳಿ ಹಾಗೂ ಕೆಂಪು ಬಣ್ಣದ ಬಟ್ಟೆ ಧರಿಸಿದರೆ ಅದೃಷ್ಟ ಇನ್ನು ಶಿವ ಮತ್ತು ಆಂಜನೇಯ ಸ್ವಾಮಿ ಇಷ್ಟಾರ್ಥ ದೇವರು ಆಗಿದ್ದು ಇಷ್ಟಾರ್ಥ ಸಿದ್ಧಿಗಾಗಿ ಪೂಜೆಸಿದಾದಲಿ ಒಳ್ಳೆಯದು ಸಿಂಹ ಧನಸ್ಸು ಮತ್ತು ತುಲಾ ರಾಶಿ ಉಳ್ಳವರು ಮೇಷ ರಾಶಿಯ ಒಂದಿಗೆ ಒಳ್ಳೆಯ ಒಡನಾಟ ಹೊಂದಿರುತ್ತಾರೆ ಇನ್ನು ಮಿಥುನ ಮತ್ತು ಕನ್ಯಾ ರಾಶಿ ಇವರಿಗೆ ಶತ್ರು ರಾಶಿ ಆಗಿರುತ್ತಾರೆ ಇಂತಹ ಜಾಸ್ತಿ ಒಡನಾಟ ಇರುವುದಿಲ್ಲ ಇನ್ನು ಮೇಷ ರಾಶಿಯವರು ಬಹು ಬೇಗನೆ ಕೋಪಿಸಿಕೊಳ್ಳುವ ಗುಣ ಇನ್ನು ಯಾವುದೇ ಕಾರ್ಯ ಕೆಲಸವಾಗಲಿ ಸಾಕಷ್ಟು ದೈರ್ಯದಿಂದ ಮಾಡಿ ಮುಗಿಸುತ್ತಾರೆ

ಇನ್ನು ಮೇ ತಿಂಗಳಲ್ಲಿ ಈ ರಾಶಿ ಯವರಿಗೆ 3 5 8 10 20 ಮತ್ತು 21 ಈ ತಾರೀಕಿನಲ್ಲಿ ಯಾವುದೇ ಶುಭ ಕಾರ್ಯ ಇಲ್ಲ ಯಾವುದೇ ಕೆಲಸವನ್ನು ಮಾಡಲು ಒಳ್ಳೆಯಾನುಕೂಲಕರ ದಿನ ಇನ್ನು ಈ ರಾಶಿಯವರು ಅತಿಯಾದ ಆತ್ಮವಿಶ್ವಾಸ ಇಂದ ಕೆಡುಕು ಸಂಭವ ಹಾಗಾಗಿ ಯಾವುದೇ ಕೆಲಸವನ್ನು ಅತಿಯಾದ ನಿರೀಕ್ಷೆ ಹಾಗೂ ಆತ್ಮವಿಶ್ವಾಸ ಹೊಂದಿಕೊಂಡು ಮಾಡಲು ಹೋದಲ್ಲಿ ನಿಂದನೆಗೆ ಒಳಪಡುವ ಸಾಧ್ಯತೆ ಹಾಗೂ ತನ್ನ ಜೊತೆಗಿರುವ ಎಂತಹ ಜನರು ಅವರ ಜೊತೆ ಮಾತು ಇಲ್ಲ ವ್ಯವಹಾರ ನಡೆಸುವ ಮುನ್ನ ಸಮಯೋಚಿತ ನಿರ್ಧಾರ ಕೈಗೊಳ್ಳುವ ಅವಶ್ಯಕತೆ ಜಾಸ್ತಿ ಇದ್ದು ತಮ್ಮ ದಿನನಿತ್ಯದ ಕಾರ್ಯವನ್ನು ಯಶಸ್ವಿಯಾಗಿ ಮುಗಿಸಿದ ನಂತರ ಒಮ್ಮೆ ಮನನ ಮಾಡಿದಲ್ಲಿ ಮುಂದಿನ ಜೀವನಕ್ಕೆ ಒಳ್ಳೆಯ ದಾರಿ ನಾವು ಎಷ್ಟು ಒಳ್ಳೆಯ ಕೆಲಸ ಮತ್ತು ಕೆಟ್ಟ ಕೆಲಸ ಮಾಡಿದೀವಿ ಎಂದು ಅರಿತು ಅರಿವೇ ಗುರು ಎಂಬಂತೆ ಅರಿತು ಭಾಳ್ವೆ ನಡೆಸಿದರೆ ಉತ್ತಮ

ಕುಟುಂಬದಲ್ಲಿ ಅಲ್ಪ ಸ್ವಲ್ಪ ಗೊಂದಲ ಮತ್ತು ಕಲಹಗಳು ಇದ್ದು ಆದಷ್ಟು ಸಣ್ಣದರಲ್ಲೆ ಸರಿ ಮಾಡಿಕೊಂಡಲ್ಲಿ ಉತ್ತಮ ಖರ್ಚಿನ ವಿಷಯದಲ್ಲಿ ಕಡಿವಾಣ ಅಗತ್ಯ ಇಲ್ಲವಾದಲ್ಲಿ ಮನೆಯಲ್ಲಿ ಹಣಕಾಸಿನ ವಿಚಾರದಲ್ಲಿ ಮನಸ್ತಾಪ ಉಂಟಾಗುವುದು ಹಾಗೂ ತಮ್ಮ ವಿದ್ಯಾಭ್ಯಾಸ ಇನ್ನು ಅನೇಕ ಶುಭ ಕಾರ್ಯ ಮುಂತಾದ ಕಾರ್ಯಗಳಿಗೆ ಧನ ವ್ಯಯ ಆಗುವ ಸಾದ್ಯತೆ ಇದ್ದು ಖರ್ಚು ಮಾಡುವ ಗಮನ ಇರಲಿ ಇನ್ನು ಕೋರ್ಟ್ ಹಾಗೂ ಕಚೇರಿ ವಿಚಾರದಲ್ಲಿ ಜಯ ಸಿಗಲಿದ್ದು ಮದುವೆಗೆ ವಿಳಂಬ ಆದವರಿಗೆ ಕಂಕಣ ಭಾಗ್ಯ ಕೂಡಿಬರುವುದು ಕೂಲಿ ಕಾರ್ಮಿಕರಿಗೆ ಕೆಲಸ ಅಧಿಕ ಲಾಭ ಹಾಗೂ ಕುಲ ಕಸುಬು ಮಾಡುವರಿಗೆ ಅಷ್ಟೊಂದು ಲಾಭವಿಲ್ಲ ಇನ್ನು ಯಂತ್ರೋಪಕರಣ ಗಣಕ ಯಂತ್ರದ ಬಿಡಿ ಭಾಗ ವ್ಯಾಪಾರಸ್ತರು ಮೇ ತಿಂಗಳು ಅಧಿಕ ಲಾಭ ತರುವುದು ಇನ್ನು ಪಾಲುದಾರಿಕೆ ವ್ಯವಹಾರ ಮಾಡುವರು ಅಧಿಕ ಎಚ್ಚರಿಕೆ ಅಗತ್ಯ

ಇನ್ನು ಸರಕಾರಿ ಅಧಿಕಾರಿಗಳು ಮಾನಸಿಕ ಕಿರಿಕಿರಿ ಸಾಧ್ಯತೆ ಗೃಹಿಣಿಯರಿಗೆ ಒಳ್ಳೆಯ ಸುದ್ದಿ ಸಾದ್ಯತೆ ಆರೋಗ್ಯದ ವಿಚಾರಕ್ಕೆ ಸಂಬಂಧಿಸಿದಂತೆ ನೋಡಿದರೆ ಸಿಹಿತಿಂಡಿ ತಿನ್ನುವಾಗ ಅಧಿಕ ಎಚ್ಚರ ಮಧುಮೇಹ ಬರುವ ಸಾಧ್ಯತೆ ಇದ್ದು ಇನ್ನು ಕೊಬ್ಬಿನ ಅಂಶ ಆಹಾರ ಸೇವನೆ ಎಚ್ಚರಿಕೆ ಅಗತ್ಯ ಇನ್ನು ತಂದೆ ತಾಯಿಯ ವಿಚಾರದಲ್ಲಿ ಆದಷ್ಟು ನಿಗ ಇಡೋದು ಅಗತ್ಯ ಈ ತಿಂಗಳ ಮೊದಲಾರ್ಧ ಭಾಗದಲ್ಲಿ ಪತಿ ಪತ್ನಿಯರ ಆರೋಗ್ಯದಲ್ಲಿ ಸುಧಾರಣೆ ಇನ್ನು ಸಹೋದರ ವಿಚಾರದಲ್ಲಿ ಕೂಡ ಚೇತರಿಕೆ ವಿದ್ಯಾರ್ಥಿ ಜೀವನದಲ್ಲಿ ಮಂದಗತಿಯಲ್ಲಿ ಸಾಗುತಲಿದ್ದು ಅವರ ಗಮನ ಬೇರೆಡೆ ಹರಿಯುವ ಸಾಧ್ಯತೆ ಜಾಸ್ತಿ ಪಿತ್ರಜಿತ ಆಸ್ತಿ ಇಲ್ಲ ಬೇರೆ ಯಾವುದೇ ಆಸ್ತಿ ವಿಚಾರದಲ್ಲಿ ಕಲಹ ಮತ್ತು ಕದನ ಉಂಟಾಗುವ ಸಾಧ್ಯತೆಗಳಿವೆ ಸಣ್ಣ ಪುಟ್ಟ ಗಾಯ ಆಗುವ ಸಾದ್ಯತೆ ಹೆಚ್ಚು ಇನ್ನೂ ಸ್ತ್ರೀ ಇಲ್ಲವೇ ಪುರುಷರಿಗೆ ಧನಾಗಮ ಆಗುವ ಸಾದ್ಯತೆ ಇದೆ ಹಿರಿಯರ ಆರೋಗ್ಯದ ಬಗ್ಗೆ ಗಮನ ಅಗತ್ಯ

ಮೇ ತಿಂಗಳ ದ್ವಿತೀಯಾರ್ಧ ಭಾಗದಲ್ಲಿ ತನ್ನ ಮಾತಿನ ಮೇಲೆ ನಿಗಾ ಇರಲಿ ಇದರಿಂದ ತಾನಾಯಿತು ತನ್ನ ಕೆಲಸವಾಯಿತು ಎಂಬಂತೆ ಇದ್ದರೆ ಉತ್ತಮ ನಿಯತ್ತಿನಿಂದ ನಿಮ್ಮ ಕೆಲಸವನ್ನು ಮಾಡಿ ಯಾರು ಏನು ಎಂದರೂ ಎದುರು ಆಡದೆ ಇರಿ ಇನ್ನು ವ್ಯಾಪಾರಸ್ಥ ತಮ್ಮ ಕೋಪ ತಾಪ ಹಾಗೂ ಅಧಿಕಪ್ರಸಂಗ ಇಂದ ತಮ್ಮ ವಹಿವಾಟಿನಿಂದಾಗಿ ನಷ್ಟ ಅನುಭವಿಸುವ ಸಾದ್ಯತೆ ಇನ್ನು ನೀವು ಸರಕಾರಿ ಅಧಿಕಾರಿಗಳು ಆಗಿದ್ದಲಿ ನಿಮಗೆ ಉನ್ನತ ಅಧಿಕಾರಿಗಳು ನಿಮ್ಮನ್ನು ಹೊಗಳಿದಲ್ಲಿ ನಿಮ್ಮೊಡನೆ ಉದ್ಯೋಗ ಮಾಡುವ ಸಹೋದ್ಯೋಗಿ ನಿಮ್ಮ ಬಗ್ಗೆ ಅಸೂಹೆ ಪಡುವ ಜಾಸ್ತಿ ಹಾಗೂ ಪ್ರೇಮಿಗಳು ತಮ್ಮ ಪ್ರೇಯಸಿ ಜೊತೆ ಭಿನ್ನಾಭಿಪ್ರಾಯ ಉಂಟಾಗಿ ಪ್ರೇಮ ವ್ಯೆಪಲ್ಯ ದಾರಿ ಇನ್ನು ಮೂಲವ್ಯಾಧಿ ಸಮಸ್ಯೆ ಆಗುವ ಸಾದ್ಯತೆ ಇದ್ದು ಎಚ್ಚರಿಕೆ ಆದಷ್ಟು ಸ್ವಯಂ ಕೃತ ಆಗಿ ತಮ್ಮನ್ನು ಸಂಪೂರ್ಣವಾಗಿ ಎಚ್ಚರಿಕೆ ಇಂದ ಇದ್ದಲ್ಲಿ ಒಳ್ಳೆಯದು. ಶ್ರೀ ಆದಿತ್ಯ ಗಾಯತ್ರಿ ಮಂತ್ರವನ್ನು ಪಠಣ ಮಾಡಿದಲ್ಲಿ ಒಳಿತು ಇನ್ನೂ ಸಂಕಷ್ಟಹರ ಗಣಪತಿ ವ್ರತ ಆರಾಧನೆ ವಯೋವೃದ್ಧರಿಗೆ ರವೆ ಇಂದ ಮಾಡಿದಂಥ ಆಹಾರವನ್ನು ದಾನ ಮಾಡಿದಲ್ಲಿ ಒಳ್ಳೆಯದು ಈ ರಾಶಿ ವ್ಯಕ್ತಿ ಕತ್ತಿನಲ್ಲಿ ಖಾಕಿ ಬಣ್ಣದ ದಾರಕ್ಕೆ ತಾಮ್ರದ ತಗಡು ಧರಿಸುವುದು ಉತ್ತಮ ಯಾವುದೇ ಕಾರಣಕ್ಕೂ ದಕ್ಷಿಣ ದಿಕ್ಕಿಗೆ ತಲೆ ಹಾಕಿ ಮಲಗಬಾರದು ಎಂದು ತಿಳಿಸಿದ್ದಾರೆ.

Leave a Reply

Your email address will not be published. Required fields are marked *